Just In
- 32 min ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 8 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 9 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 9 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
Don't Miss
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Movies ಅನುಷ್ಕಾ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಯಾಕೆ ಸಿನಿಮಾ ಮಾಡ್ತಿಲ್ಲಾ? ನಿರ್ದೇಶಕರಿ ಕಂಡೀಷನ್ ಹಾಕ್ತಿದ್ದಾರಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಧೀಜಿಯ ರಕ್ತಸಿಕ್ತ ಕಲಾಕೃತಿ ರಚಿಸಿದ ಪಾಕ್ ಚಿತ್ರಕಾರ್
ಲಾಹೋರಿನ ಅಬ್ದುಲ್ ವಸೀಲ್ ಎಂಬ ಪೈಂಟರ್ ಬಾಬು ತನ್ನ ರಕ್ತದಿಂದ ಮಹಾತ್ಮ ಗಾಂಧೀಜಿ ಅವರ ಕಲಾಕೃತಿ ರಚಿಸಿದ್ದು ಅದನ್ನು ಭಾರತದಲ್ಲಿನ ಸಂಗ್ರಹಾಲಯದಲ್ಲಿಡಬೇಕು ಎಂಬ ಅಭಿಲಾಷೆಯನ್ನೂ ವ್ಯಕ್ತಪಡಿಸಿದ್ದಾನೆ. ಉಭಯ ದೇಶಗಳ ನಡುವೆ ಸಾಕಷ್ಟು ರಕ್ತ ಹರಿದಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನಿಯ ನೆತ್ತರಿನಿಂದ ಮೇರು ವ್ಯಕ್ತಿಯ ಚಿತ್ರ ಬಿಡಿಸಿರುವುದನ್ನು ನೋಡಿ ಎರಡೂ ರಾಷ್ಟ್ರಗಳ ಜನರ ಹೃದಯಗಳು ಆರ್ದಗೊಳ್ಳಲಿ ಎಂದು ಆತ ಆಶಿಸಿದ್ದಾನೆ. ವಸೀಲ್ ತನ್ನ ರಕ್ತನಾಳಕ್ಕೆ ಸಿರಿಂಜ್ ಸಿಕ್ಕಿಸಿಕೊಂಡು ರಕ್ತ ಬಸಿದು, ಅದರಿಂದಲೇ ಗಾಂಧೀಜಿ ಚಿತ್ರ ಬಿಡಿಸಿದ್ದಾರೆ.
ಪಾಕಿಸ್ತಾನದ
ಸಾಮಾನ್ಯ
ಪ್ರಜೆಗಳು
ಶಾಂತಿ
ಬಯಸುತ್ತಾರೆ
ಎಂದು
ಭಾರತೀಯರಿಗೆ
ತಿಳಿಸುವ
ಉದ್ದೇಶದಿಂದ
ನನ್ನ
ರಕ್ತದಿಂದ
ಭಾರತದ
ಶ್ರೇಷ್ಠ
ನಾಯಕನ
ಕಲಾಕೃತಿ
ಬಿಡಿಸಿದ್ದೇನೆ.
ಈ
ಮೂಲಕ
ವಿಶ್ವಕ್ಕೆ
ಶಾಂತಿ
ಮತ್ತು
ಪ್ರೀತಿಯ
ಸಂದೇಶ
ರವಾನಿಸುವುದುನನ್ನ
ಉದ್ದೇಶ
ಆಗಿದೆ
ಎಂದು
ಅವರು
ಹೇಳಿಕೊಂಡಿದ್ದಾರೆ.
ಭಾರತಕ್ಕೆ
ಭೇಟಿ
ನೀಡಿ
ಶಾಂತಿ
ತತ್ವವನ್ನು
ಪ್ರಚಾರ
ಮಾಡುವುದು
ವಸೀಲ್
ಮುಖ್ಯ
ಉದ್ದೇಶವಾಗಿದೆ.