For Daily Alerts
Just In
Don't Miss
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Movies Shrirasthu Shubhamasthu:ದೀಪಿಕಾಗೆ ಉತ್ತರ ಕೊಡೋಕೆ ಆಗ್ತಿಲ್ಲ; ಇತ್ತ ಹೆಂಡತಿಗೆ ಸಮಾಧಾನ ಮಾಡೋಕೆ ಆಗ್ತಿಲ್ಲ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿ.ಡಿ. ರೂಪದಲ್ಲಿ ನವನವೀನ ರಾಷ್ಟ್ರಗೀತೆ ಅನಾವರಣ
Talk Of The Town
oi-Sadhu Srinath
By Srinath
|
'ಜಯ ಹೇ' (ಅಂತಿಮ ವಿಜಯ) ಹೆಸರಿನ ಈ ಅವತರಣಿಕೆ ಕವನದ ಎಲ್ಲ ಐದು ಚರಣಗಳನ್ನೂ ಪೂರ್ಣವಾಗಿ ಒಳಗೊಂಡಿದೆ. ಹಲವಾರು ಗಾಯಕರ ಗಾಯನ ಹಾಗೂ ವಿವಿಧ ವಾದ್ಯಗಾರರ ಕಂಠಸಿರಿಯ ಸಮ್ಮಿಲನ ಇದಾಗಿದೆ.
ಗಿರಿಜಾ ದೇವಿ, ಎಂ. ಬಾಲಮುರಳಿ ಕೃಷ್ಣ , ನಿತ್ಯಶ್ರೀ ಮಹಾದೇವನ್, ಸಂತೂರಿನಲ್ಲಿ ಪಂಡಿತ್ ಶಿವಕುಮಾರ್ ಶರ್ಮ, ಮೋಹನ ವೀಣೆಯಲ್ಲಿ ಪಂಡಿತ್ ವಿಶ್ವಮೋಹನ್ ಭಟ್, ಸುನಿಧಿ ಚೌಹಾಣ್, ಕೈಲಾಸ್ ಖೇರ್, ಪಿ. ಸುಶೀಲ, ಜಗಜಿತ್ ಸಿಂಗ್, ಶಂಕರ್ ಮಹಾದೇವನ್, ಜಾನಪದ ಗಾಯಕರಾದ ಲೋಪಮುದ್ರಾ ಮಿತ್ರ, ಲಖನ್ದಾಸ್ ಬೌಲ್ ಸಹಿತ 39 ಪ್ರಖ್ಯಾತ ಗಾಯಕರು ಹಾಡಿರುವ ಜನ ಗಣ ಮನವನ್ನು ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿಯಾಗಿ ಶುಕ್ರವಾರ ಬಿಡುಗಡೆಗೊಳಿಸಲಾಗಿದೆ.
Comments
GET THE BEST BOLDSKY STORIES!
Allow Notifications
You have already subscribed
Read more about: ಸ್ವಾತಂತ್ರ್ಯ ಭಾರತ ರಾಷ್ಟ್ರಗೀತೆ ಕನ್ನಡ ವಿಡಿಯೋ video independence day national anthem kannada
English summary
National Anthem CD, Jana Gana Mana in Kannada 64th Independence day celebrations, ಸಿ.ಡಿ. ಯಲ್ಲಿ ನವನವೀನ ರಾಷ್ಟ್ರಗೀತೆ ಅನಾವರಣ, ಭಾರತದ ರಾಷ್ಟ್ರಗೀತೆ ಕನ್ನಡದಲ್ಲಿ,
Story first published: Sunday, August 14, 2011, 8:53 [IST]
ರ ಇತರೆ ಸುದ್ದಿ/ಲೇಖನಗಳನ್ನು ಓದಿ Aug 14, 2011