Just In
- 28 min ago ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- 3 hrs ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 3 hrs ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 15 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
Don't Miss
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- News ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಮೋದಿ, ಅಮಿತ್ ಶಾ, ಯೋಗಿ ಪ್ರಚಾರ: ಡಿ ಕೆ ಸುರೇಶ್ ಹೇಳಿದ್ದೇನು?
- Movies ಡಾರ್ಲಿಂಗ್ ಕೃಷ್ಣ ನಟಿಸಿದ ಮೊದಲ ಸೀರಿಯಲ್ ನಟಿ 13 ವರ್ಷಗಳ ಬಳಿಕ ಕನ್ನಡ ಕಿರುತೆರೆ ಎಂಟ್ರಿ; ಯಾರಿವರು?
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಪ್ತ ಸಂಬಂಧಗಳನ್ನೂ ದೂರಮಾಡುವ ವೃತ್ತಿಪರತೆ
16ನೇ ವಯಸ್ಸಿಗೆ ಅಲ್ಲಿನ ಯುವಜನ ಉದ್ಯೋಗ ಅರಸುತ್ತಾರೆ. ಅದರಿಂದ ನಮಗೆ ಆತ್ಮವಿಶ್ವಾಸ ಬರುತ್ತದೆ. ಸ್ವತಂತ್ರವಾಗಿ ಆಲೋಚಿಸುವ ಮನಸ್ಥಿತಿ ಬೆಳೆಯುತ್ತದೆ ಎಂದು ಹೇಳುತ್ತಾ ಅವಳು ಕಾಲೇಜು, ವೃತ್ತಿ, ಓದು ಮೂರನ್ನೂ ನಿಭಾಯಿಸುವ ಕಸರತ್ತಿಗೆ ಒಡ್ಡಿಕೊಂಡಿದ್ದಾಳೆ.
ಅಪ್ಪ ಗಳಿಸಿದ ರಾಶಿ ಹಣವನ್ನು ಖರ್ಚು ಮಾಡುತ್ತಾ ಕಾಲ ಕಳೆಯುವ ಅತಿ ಶ್ರೀಮಂತ ಹುಡುಗರ ಕತೆ ಇದಲ್ಲ. ಮಧ್ಯಮ ವರ್ಗದ ಯುವಜನರ ಇಂದಿನ ಬದಲಾದ ಮನಸ್ಥಿತಿ. ಪಾಶ್ಚಿಮಾತ್ಯರ ಅನುಕರಣೆಗೆ ಒಳಗಾಗಿ ಇಂಥ ಮನಸ್ಥಿತಿ ತಾಳುತ್ತಿರುವ ಯುವಜನತೆ ಅದರೊಂದಿಗೆ ಅಪ್ಪನ ಪ್ರೀತಿ ಮತ್ತು ಸಲುಗೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ?
'ಅಪ್ಪನ ಹಣವನ್ನು ಮಿತಿಮೀರಿ ಖರ್ಚು ಮಾಡುವುದು ತಪ್ಪು' ಎನ್ನುವುದು ಎಷ್ಟು ಸರಿಯೋ 'ಅಪ್ಪನಿಂದ ಹಣವನ್ನೇ ಕೇಳಬಾರದು, ಅವರ ಹಣ ನಮ್ಮದಲ್ಲ' ಎನ್ನುವುದು ಅಷ್ಟೇ ತಪ್ಪು. ಇದರಿಂದ ಹಿರಿಯರಿಗೆ ನೋವುಂಟು ಮಾಡುತ್ತಿದ್ದೇವೆ ಎಂಬ ಅರಿವು ಅವರಿಗಿಲ್ಲ.
ಅಪ್ಪ ಹೇಗಾದರೂ ಹಣ ತಂದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದುಕೊಳ್ಳುವ ಮನಸ್ಸು ಇರುವುದು ಬೇಡ. ಆದರೆ ಮಕ್ಕಳು ತೀರಾ ವೃತ್ತಿಪರತೆ ಬೆಳೆಸಿಕೊಂಡು ಆತ್ಮೀಯ ಸಂಬಂಧಗಳನ್ನು ದೂರ ತಳ್ಳುವುದು ಸರಿಯೇ?