Just In
- 39 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 2 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 4 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
Don't Miss
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಪ್ತ ಸಂಬಂಧಗಳನ್ನೂ ದೂರಮಾಡುವ ವೃತ್ತಿಪರತೆ
16ನೇ ವಯಸ್ಸಿಗೆ ಅಲ್ಲಿನ ಯುವಜನ ಉದ್ಯೋಗ ಅರಸುತ್ತಾರೆ. ಅದರಿಂದ ನಮಗೆ ಆತ್ಮವಿಶ್ವಾಸ ಬರುತ್ತದೆ. ಸ್ವತಂತ್ರವಾಗಿ ಆಲೋಚಿಸುವ ಮನಸ್ಥಿತಿ ಬೆಳೆಯುತ್ತದೆ ಎಂದು ಹೇಳುತ್ತಾ ಅವಳು ಕಾಲೇಜು, ವೃತ್ತಿ, ಓದು ಮೂರನ್ನೂ ನಿಭಾಯಿಸುವ ಕಸರತ್ತಿಗೆ ಒಡ್ಡಿಕೊಂಡಿದ್ದಾಳೆ.
ಅಪ್ಪ ಗಳಿಸಿದ ರಾಶಿ ಹಣವನ್ನು ಖರ್ಚು ಮಾಡುತ್ತಾ ಕಾಲ ಕಳೆಯುವ ಅತಿ ಶ್ರೀಮಂತ ಹುಡುಗರ ಕತೆ ಇದಲ್ಲ. ಮಧ್ಯಮ ವರ್ಗದ ಯುವಜನರ ಇಂದಿನ ಬದಲಾದ ಮನಸ್ಥಿತಿ. ಪಾಶ್ಚಿಮಾತ್ಯರ ಅನುಕರಣೆಗೆ ಒಳಗಾಗಿ ಇಂಥ ಮನಸ್ಥಿತಿ ತಾಳುತ್ತಿರುವ ಯುವಜನತೆ ಅದರೊಂದಿಗೆ ಅಪ್ಪನ ಪ್ರೀತಿ ಮತ್ತು ಸಲುಗೆಯನ್ನು ಕಳೆದುಕೊಳ್ಳುತ್ತಿದ್ದಾರೆಯೇ?
'ಅಪ್ಪನ ಹಣವನ್ನು ಮಿತಿಮೀರಿ ಖರ್ಚು ಮಾಡುವುದು ತಪ್ಪು' ಎನ್ನುವುದು ಎಷ್ಟು ಸರಿಯೋ 'ಅಪ್ಪನಿಂದ ಹಣವನ್ನೇ ಕೇಳಬಾರದು, ಅವರ ಹಣ ನಮ್ಮದಲ್ಲ' ಎನ್ನುವುದು ಅಷ್ಟೇ ತಪ್ಪು. ಇದರಿಂದ ಹಿರಿಯರಿಗೆ ನೋವುಂಟು ಮಾಡುತ್ತಿದ್ದೇವೆ ಎಂಬ ಅರಿವು ಅವರಿಗಿಲ್ಲ.
ಅಪ್ಪ ಹೇಗಾದರೂ ಹಣ ತಂದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದುಕೊಳ್ಳುವ ಮನಸ್ಸು ಇರುವುದು ಬೇಡ. ಆದರೆ ಮಕ್ಕಳು ತೀರಾ ವೃತ್ತಿಪರತೆ ಬೆಳೆಸಿಕೊಂಡು ಆತ್ಮೀಯ ಸಂಬಂಧಗಳನ್ನು ದೂರ ತಳ್ಳುವುದು ಸರಿಯೇ?