Just In
- 11 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 12 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
- 12 hrs ago ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ
- 14 hrs ago ಗುರು ಸಂಚಾರ 2024: ಮೇ ರಿಂದ 12 ತಿಂಗಳು ಧನು ರಾಶಿಯವರು ಖರ್ಚು ಬಗ್ಗೆ ಜಾಗ್ರತೆ, ಇನ್ನು ಹೇಗೆಲ್ಲಾ ಪ್ರಭಾವ ಬೀರಲಿದೆ?
Don't Miss
- Finance ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
- News ಕರಗ ಮಹೋತ್ಸವ: ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ- ಇಲ್ಲಿದೆ ಸಂಪೂರ್ಣ ವಿವರ
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- Movies ಈ ಬಾಲಿವುಡ್ ನಟ-ನಟಿಯರು ಭಾರತದಲ್ಲಿ ಯಾಕೆ ಮತ ಚಲಾಯಿಸಲ್ಲ; ಕಾರಣವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಜಾನ್ ಸ್ಪೆಷಲ್: ಖರ್ಜೂರ-ಡ್ರೈ ಫ್ರುಟ್ಸ್ ಲಡ್ಡು-ನೀವೂ ಮಾಡಿ ನೋಡಿ...
ಪವಿತ್ರ ರಂಜಾನ್ ಮಾಸ ಆರಂಭವಾಗಿದೆ. ವರ್ಷದ ಒಂಬತ್ತನೆಯ ತಿಂಗಳಿನಲ್ಲಿ ರಂಜಾನ್ ಹಬ್ಬವನ್ನು ಆಚರಿಸುತ್ತಾರೆ. ಈ ತಿಂಗಳಲ್ಲೇ ಪ್ರವಾದಿ ಮಹಮ್ಮದರು ಕುರಾನ್ನ ಉಪದೇಶವನ್ನು ಮಾಡಿದ್ದರು ಎಂಬುದಾಗಿ ನಂಬಲಾಗಿದೆ. ಮನಸ್ಸಿನಲ್ಲಿ ದೇವರನ್ನು ನೆನೆಯುತ್ತಾ ಉಪವಾಸವನ್ನು ಕೈಗೊಂಡು ಭಕ್ತಿಯಿಂದ ಅಲ್ಲಾಹುವನ್ನು ಧ್ಯಾನಿಸುವ ಮಾಸ.
ಇನ್ನು ರಂಜಾನ್ ಇಫ್ತಾರ್ ಕೂಟವನ್ನು ವೈವಿಧ್ಯಮಯ ಖಾದ್ಯಗಳಿಂದ ಸಿದ್ಧಪಡಿಸಲಾಗುತ್ತದೆ. ದಿನವಿಡೀ ಉಪವಾಸ ಕೈಗೊಳ್ಳುವವರನ್ನು ಶಕ್ತಿವಂತರಾಗಿ ಇರಿಸುವ ಪೋಷಕಾಂಶಯುಕ್ತ ಆಹಾರವನ್ನೇ ಸಿದ್ಧಪಡಿಸಲಾಗುತ್ತದೆ. ಕಡಿಮೆ ಕ್ಯಾಲೋರಿಯಿಂದ ಉಪವಾಸವನ್ನು ತ್ಯಜಿಸಿಕೊಂಡು ಸುಲಭವಾಗಿ ಜೀರ್ಣವಾಗುವ ಆಹಾರವನ್ನೇ ಸೇವಿಸುತ್ತಾರೆ.
ಹಾಗಿದ್ದರೆ ನಿಮ್ಮ ಇಫ್ತಾರ್ ಕೂಟಕ್ಕೆ ಜತೆಗೂಡುವ ಖಾದ್ಯವೊಂದನ್ನು ನಾವಿಲ್ಲಿ ನೀಡುತ್ತಿದ್ದು ಇದು ಕಡಿಮೆ ಕೊಬ್ಬಿನಿಂದ ಕೂಡಿದೆ ಮತ್ತು ದಿನವಿಡೀ ನಿಮ್ಮನ್ನು ಶಕ್ತಿವಂತರನ್ನಾಗಿ ಇರಿಸುತ್ತದೆ. ಖರ್ಜೂರ ಮತ್ತು ಒಣಹಣ್ಣುಗಳಿಂದ ಮಾಡಲಾಗುವ ಈ ಸಿಹಿ ಲಡ್ಡು ನಿಮ್ಮ ಉಪವಾಸವನ್ನು ಮುಕ್ತಾಯಗೊಳಿಸಲು ಸಹಕಾರಿಯಾಗಿದೆ.
ಸಾಮಾಗ್ರಿಗಳು
*ಖರ್ಜೂರ
ಬೀಜರಹಿತವಾದುದು
-
20
*ಸಣ್ಣದಾಗಿ
ಕತ್ತರಿಸಿರುವ
ಒಣಹಣ್ಣುಗಳು
-
ದ್ರಾಕ್ಷಿ,
ಬಾದಾಮಿ,
ಗೋಡಂಬಿ,
ಪಿಸ್ತಾ
1
ಕಪ್
*ಬೇಕಾದಷ್ಟು
ತುರಿದ
ಕೊಬ್ಬರಿ
ಮಾಡುವ
ವಿಧಾನ
*ವೈಕ್ರೋವೇವ್
ಟ್ರೇಯನ್ನು
ತೆಗೆದುಕೊಂಡು
ಅದರಲ್ಲಿ
ಕತ್ತರಿಸಿರುವ
ಒಣಹಣ್ಣುಗಳನ್ನು
ಹಾಕಿ.
2
ನಿಮಿಷಗಳ
ಕಾಲ
ಹಣ್ಣುಗಳನ್ನು
ಹುರಿದುಕೊಳ್ಳಿ.
*ಈಗ
ಖರ್ಜೂರವನ್ನು
ಇದರಲ್ಲಿ
ಹಾಕಿ
ಮತ್ತು
30
ರಿಂದ
40
ಸೆಕೆಂಡ್ಗಳ
ಕಾಲ
ಅದನ್ನು
ಬಿಸಿ
ಮಾಡಿ.
*ಈಗ
ಟ್ರೇಯನ್ನು
ಹೊರತೆಗೆದು
ಅದಕ್ಕೆ
ತುರಿದ
ಕೊಬ್ಬರಿಯನ್ನು
ಸೇರಿಸಿ.
*ಮಿಕ್ಸಿಯಲ್ಲಿ
ಇದನ್ನು
ರುಬ್ಬಿಕೊಳ್ಳಿ
*ಇನ್ನು
ಮಿಶ್ರಣ
ತಣ್ಣಗಾದ
ನಂತರ
ನಿಮ್ಮ
ಕೈಗಳಿಂದ
ಅದನ್ನು
ಲಾಡಿನ
ಉಂಡೆಗಳನ್ನಾಗಿ
ಕಟ್ಟಿ.
*ಕೊಬ್ಬರಿಯಲ್ಲಿ
ಈ
ಉಂಡೆಗಳನ್ನು
ಹೊರಳಾಡಿಸಿ.
*ಬೇಕಿದ್ದರೆ
ಚಾಕಲೇಟ್
ಚಿಪ್ಸ್,
ಎಳ್ಳು,
ಕುಂಬಳಕಾಯಿ
ಬೀಜ,
ಕಡಲೆಯನ್ನು
ಲಾಡಿಗೆ
ಸೇರಿಸಿಕೊಳ್ಳಬಹುದಾಗಿದೆ.