Just In
- 42 min ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 2 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 3 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 5 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
Don't Miss
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Movies STD ಬೂತ್ನಲ್ಲಿ ಕೆಲಸ ಮಾಡುವಾಗ 500 ರೂ. ಸಂಬಳ; ಶೋ ಆರಂಭಿಸಿದ ಮೇಲೆ ಗಳಿಸಿದ್ದೆಷ್ಟು ಕೋಟಿ?
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಧ್ರರಹಿತ ಉದ್ದಿನವಡೆ + ನೀರುಳ್ಳಿ ಸಾಸಿವೆ
ಬೇಕಾದ
ಪದಾರ್ಥಗಳು:
ಉದ್ದಿನಬೇಳೆ
-1/4
ಕೆಜಿ
ಹಸಿಮೆಣಸಿನಕಾಯಿ
6
ಸ್ವಲ್ಪ
ಹಸಿ
ಶುಂಠಿ
ಕೊಬ್ಬರಿ/
ಕಡ್ಲೇಕಾಯಿ
ಎಣ್ಣೆ
2
ಕಪ್
ರುಚಿಗೆ
ತಕ್ಕಷ್ಟು
ಉಪ್ಪು
ಮಾಡುವ
ವಿಧಾನ:
ಉದ್ದಿನಬೇಳೆಯನ್ನು
1
ಗಂಟೆ
ಕಾಲ
ನೆನಸಿಡಿ.
ನಂತರ
ಚೆನ್ನಾಗಿ
ತೊಳೆದು
ನೀರು
ಹಾಕಿ
ಗಟ್ಟಿಯಾಗಿ
ನುಣ್ಣಗೆ
ರುಬ್ಬಿಕೊಳ್ಳಿ.
ರುಬ್ಬುವಾಗ
ಸ್ವಲ
ಸ್ವಲ್ಪ
ನೀರು
ಹಾಕುತ್ತಿರಬೇಕು.
ನಂತರ
ಉಪ್ಪು
ಹಾಕಿ
ಕಲೆಸಿ.
ಹಸಿ
ಮೆಣಸಿನಕಾಯಿ
ಮತ್ತು
ಹಸಿ
ಶುಂಠಿಯನ್ನು
ಸಣ್ಣಗೆ
ಹೆಚ್ಚಿ
ಹಾಕಿ.
ಇಂಗನ್ನು
ಸ್ವಲ್ಪ
ನೀರಿನಲ್ಲಿ
ಕದಡಿ
ಹಾಕಿ
ಬೆರೆಸಿ.
ಎಣ್ಣೆಯನ್ನು
ಕಾಯಲು
ಬಿಡಿ.
ಸಣ್ಣ
ನಿಂಬೆ
ಗಾತ್ರದಷ್ಟು
ವಡೆಯನ್ನು
ಎಣ್ಣೆಗೆ
ಹಾಕಿ.
ಸ್ವಲ್ಪ
ಹೊತ್ತು
ಮಗಚುತ್ತಾ
ಇದ್ದು,
ಕಂದು
ಬಣ್ಣಕ್ಕೆ
ತಿರುಗಿದಾಗ
ತೆಗೆಯಬೇಕು.
ಆಲೂಗೆಡ್ಡೆ ನೀರುಳ್ಳಿ ಹಾಕಿದ ಸಾಂಬಾರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ. ಚಟ್ನಿಯೊಂದಿಗೂ ಕೂಡ ತಿನ್ನಬಹುದು. ಇದೇ ಆಂಬೊಡೆಯನ್ನು ಮೊಸರಿಗೆ ಹಾಕಿ ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಹಾಕಿ ಅರ್ಧ ಗಂಟೆ ನಂತರ ತಿನ್ನಬಹುದು.
ಕೊಸರು ಅಡಿಗೆ: ನೀರುಳ್ಳಿ ಸಾಸಿವೆ
ಬೇಕಾದ
ಪದಾರ್ಥಗಳು:
ಈರುಳ್ಳಿ
6
ತೆಂಗಿನಕಾಯಿ
ಅರ್ಧ
ಹೋಳು
ಹಸಿಮೆಣಸಿನಕಾಯಿ
3
ರುಚಿಗೆ
ತಕ್ಕಷ್ಟು
ಉಪ್ಪು
ಮೊಸರು
1ಕಪ್
ಒಗ್ಗರಣೆಗೆ
ಎಣ್ಣೆ
4
ಚಮಚ
ಮಾಡುವ ವಿಧಾನ:
ನೀರುಳ್ಳಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ..ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಎಣ್ಣೆ ಕಾಯಿಸಿಕೊಂಡು ಸಾಸಿವೆ ಒಗ್ಗರಣೆ ಮಾಡಿಕೊಳ್ಳಿ. ನೀರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ತೆಂಗಿನಕಾಯಿಗೆ ಸಾಸಿವೆ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ(ಬೇಕಾದರೆ ಒಂದು ಕಾಳು ಮೆಣಸು ಹಾಕಬಹುದು) ನಂತರ ಇದಕ್ಕೆ ಮೊಸರು ಬೆರೆಸಿ. ಹುರಿದಿಟ್ಟ ಈರುಳ್ಳಿಯನ್ನು ರುಬ್ಬಿಕೊಂಡ ಪದಾರ್ಥಗಳೊಡನೆ ಹಾಕಿ ಮೊಸರು ಹಾಕಿ ಚೆನ್ನಾಗಿ ಕಲಕಿ ಉಪಯೋಗಿಸಿ.