Just In
Don't Miss
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಧ್ರರಹಿತ ಉದ್ದಿನವಡೆ + ನೀರುಳ್ಳಿ ಸಾಸಿವೆ
ಬೇಕಾದ
ಪದಾರ್ಥಗಳು:
ಉದ್ದಿನಬೇಳೆ
-1/4
ಕೆಜಿ
ಹಸಿಮೆಣಸಿನಕಾಯಿ
6
ಸ್ವಲ್ಪ
ಹಸಿ
ಶುಂಠಿ
ಕೊಬ್ಬರಿ/
ಕಡ್ಲೇಕಾಯಿ
ಎಣ್ಣೆ
2
ಕಪ್
ರುಚಿಗೆ
ತಕ್ಕಷ್ಟು
ಉಪ್ಪು
ಮಾಡುವ
ವಿಧಾನ:
ಉದ್ದಿನಬೇಳೆಯನ್ನು
1
ಗಂಟೆ
ಕಾಲ
ನೆನಸಿಡಿ.
ನಂತರ
ಚೆನ್ನಾಗಿ
ತೊಳೆದು
ನೀರು
ಹಾಕಿ
ಗಟ್ಟಿಯಾಗಿ
ನುಣ್ಣಗೆ
ರುಬ್ಬಿಕೊಳ್ಳಿ.
ರುಬ್ಬುವಾಗ
ಸ್ವಲ
ಸ್ವಲ್ಪ
ನೀರು
ಹಾಕುತ್ತಿರಬೇಕು.
ನಂತರ
ಉಪ್ಪು
ಹಾಕಿ
ಕಲೆಸಿ.
ಹಸಿ
ಮೆಣಸಿನಕಾಯಿ
ಮತ್ತು
ಹಸಿ
ಶುಂಠಿಯನ್ನು
ಸಣ್ಣಗೆ
ಹೆಚ್ಚಿ
ಹಾಕಿ.
ಇಂಗನ್ನು
ಸ್ವಲ್ಪ
ನೀರಿನಲ್ಲಿ
ಕದಡಿ
ಹಾಕಿ
ಬೆರೆಸಿ.
ಎಣ್ಣೆಯನ್ನು
ಕಾಯಲು
ಬಿಡಿ.
ಸಣ್ಣ
ನಿಂಬೆ
ಗಾತ್ರದಷ್ಟು
ವಡೆಯನ್ನು
ಎಣ್ಣೆಗೆ
ಹಾಕಿ.
ಸ್ವಲ್ಪ
ಹೊತ್ತು
ಮಗಚುತ್ತಾ
ಇದ್ದು,
ಕಂದು
ಬಣ್ಣಕ್ಕೆ
ತಿರುಗಿದಾಗ
ತೆಗೆಯಬೇಕು.
ಆಲೂಗೆಡ್ಡೆ ನೀರುಳ್ಳಿ ಹಾಕಿದ ಸಾಂಬಾರಿನೊಂದಿಗೆ ತಿನ್ನಲು ರುಚಿಯಾಗಿರುತ್ತದೆ. ಚಟ್ನಿಯೊಂದಿಗೂ ಕೂಡ ತಿನ್ನಬಹುದು. ಇದೇ ಆಂಬೊಡೆಯನ್ನು ಮೊಸರಿಗೆ ಹಾಕಿ ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಹಾಕಿ ಅರ್ಧ ಗಂಟೆ ನಂತರ ತಿನ್ನಬಹುದು.
ಕೊಸರು ಅಡಿಗೆ: ನೀರುಳ್ಳಿ ಸಾಸಿವೆ
ಬೇಕಾದ
ಪದಾರ್ಥಗಳು:
ಈರುಳ್ಳಿ
6
ತೆಂಗಿನಕಾಯಿ
ಅರ್ಧ
ಹೋಳು
ಹಸಿಮೆಣಸಿನಕಾಯಿ
3
ರುಚಿಗೆ
ತಕ್ಕಷ್ಟು
ಉಪ್ಪು
ಮೊಸರು
1ಕಪ್
ಒಗ್ಗರಣೆಗೆ
ಎಣ್ಣೆ
4
ಚಮಚ
ಮಾಡುವ ವಿಧಾನ:
ನೀರುಳ್ಳಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ..ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಎಣ್ಣೆ ಕಾಯಿಸಿಕೊಂಡು ಸಾಸಿವೆ ಒಗ್ಗರಣೆ ಮಾಡಿಕೊಳ್ಳಿ. ನೀರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ತೆಂಗಿನಕಾಯಿಗೆ ಸಾಸಿವೆ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ(ಬೇಕಾದರೆ ಒಂದು ಕಾಳು ಮೆಣಸು ಹಾಕಬಹುದು) ನಂತರ ಇದಕ್ಕೆ ಮೊಸರು ಬೆರೆಸಿ. ಹುರಿದಿಟ್ಟ ಈರುಳ್ಳಿಯನ್ನು ರುಬ್ಬಿಕೊಂಡ ಪದಾರ್ಥಗಳೊಡನೆ ಹಾಕಿ ಮೊಸರು ಹಾಕಿ ಚೆನ್ನಾಗಿ ಕಲಕಿ ಉಪಯೋಗಿಸಿ.