Just In
- 15 min ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 1 hr ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 3 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 4 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- Movies ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Automobiles ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
ಪ್ರಾಣಿಗಳಿಗೆ ಏನಾದರೂ ಸಹಾಯ ಮಾಡಿದರೆ ಅವು ಮನುಷ್ಯನಿಗಿಂತ ಹೆಚ್ಚು ನಿಯತ್ತು, ಕೃತಜ್ಞತೆ ತೋರಿಸುತ್ತವೆ ಎಂದು ಹೇಳುವುದು ಅಕ್ಷರಶಃ ನಿಜ ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ ನೋಡಿ.
ಕರಡಿಗಳಲ್ಲಿ ಸ್ಲಾತ್ ಕರಡಿ ಎಎಂಬ ಬಗೆಯ ಕರಡಿಗಳಿವೆ. ಅವುಗಳನ್ನು ಭೂಮಿ ಮೇಲಿನ ಅತಿ ಹೆಚ್ಚಿನ ಆಲಸಿ ಪ್ರಾಣಿಯೆಂದೇ ಗುರುತಿಸಲಾಗಿದೆ. ಅದಕ್ಕೆ ಒಂದು ಎಲೆ ತಿಂದರೆ ಜೀರ್ಣವಾಗಲು 25 ದಿನಗಳು ಬೇಕಂತೆ ಅಂದ ಮೇಲೆ ಅದು ಎಷ್ಟರ ಮಟ್ಟಿಗೆ ಸೋಮಾರಿ ಪ್ರಾಣಿಯಿರಬಹುದು ಅಲ್ವಾ? ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಂದು 50 ಮೀ ಸಾಗಲು ತಾಸುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ, ಅದಕ್ಕೆ ಇದನ್ನು ಸೋಮಾರಿ ಪ್ರಾಣಿ ಎಂದು ಕರೆಯುತ್ತಾರೆ. ಇದನ್ನು ಜೇನು ತುಪ್ಪ ಕದಿಯುವ ಕರಡಿ, ಸೋಮಾರಿ ಕರಡಿ, ಸ್ಲಾತ್ ಕರಡಿ ಎಂದೆಲ್ಲಾ ಕರೆಯುತ್ತಾರೆ.
If gratitude has a face. This man helps a #sloth in crossing the road. And look how sloth thanked him in this old video. Do good, it will grow someday. pic.twitter.com/81i5k1FsX1
— Parveen Kaswan, IFS (@ParveenKaswan) December 6, 2019
ಈ ಕರಡಿಯ ಕುರಿತ ಒಂದು ವೀಡಿಯೋ ವೈರಲ್ ಆಗಿದೆ. ಚಿಕ್ಕ ಸೋಮಾರಿ ಕರಡಿ ಮರಿ ರಸ್ತೆ ದಾಟಲು ಕಷ್ಟ ಪಡುತ್ತಿತ್ತು. ವಾಹನಗಳು ಓಡಾಡುವ ರಸ್ತೆಯಲ್ಲಿ ಮೆಲ್ಲನೆ ಚಲಿಸುತ್ತಿದ್ದರೆ ಯಾವುದಾದರೂ ವಾಹನ ಬಂದು ಅದರ ಮೇಲೆ ಹರಿದುಕೊಂಡು ಹೋಗುವ ಅಪಾಯವಿತ್ತು. ಇದನ್ನರಿತ ವ್ಯಕ್ತಿಯೊಬ್ಬರು ತಮ್ಮ ಗಾಡಿ ನಿಲ್ಲಿಸಿ, ಅದನ್ನು ಎತ್ತಿಕೊಂಡು ಹೋಗಿ ಮರದ ಮೇಲೆ ಬಿಟ್ಟು ಬರುತ್ತಾರೆ.
ತನ್ನನ್ನು ಮರದ ಮೇಲೆ ಬಿಟ್ಟ ತಕ್ಷಣ ಕರಡಿ ತನ್ನ ಪಾಡಿಗೆ ತಾನಿರುವುದಿಲ್ಲ, ಬದಲಿಗೆ ಆ ಕರಡಿ ಆ ಮನುಷ್ಯನ ಕಡೆಗೆ ತಿರುಗಿ ಧನ್ಯವಾದ ಹೇಳಿದ ರೀತಿಯಿದೆಯೆಲ್ಲಾ ನೋಡುವಾಗ ಮನಸ್ಸು ತುಂಬಿ ಬರುತ್ತದೆ. ಇದೊಂದು ಹಳೆಯ ವೀಡಿಯೋ ಆಗಿದ್ದರೂ ಪ್ರವೀಣ್ ಕಶ್ವಾನ್ ಎಂಬ ಪೊಲೀಸ್ ಅಧಿಕಾರಿ ಈ ಸುಂದರ ವೀಡಿಯೋ ಮತ್ತೆ ಹಂಚಿಕೊಂಡಿದ್ದೇ ತಡ ವೈರಲ್ ಆಗಿದೆ.