Just In
- 6 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 7 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 8 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 9 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಝೂನಲ್ಲಿ ವ್ಯಕ್ತಿಯ ಟೀ ಶರ್ಟ್ ಎಳೆದು, ಕಾಲು ಗಟ್ಟಿಯಾಗಿ ಹಿಡಿದ ಒರಾಂಗುಟನ್: ವೀಡಿಯೋ ವೈರಲ್
ಎರಡು ಮೂರು ದಿನಗಳಿಂದ ಒರಾಂಗುಟನ್ (ಗೊರಿಲ್ಲಾ ಜಾತಿಗೆ ಸೇರಿದ ಪ್ರಾಣಿ)ಯ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗ್ತಾ ಇದೆ. ಇದರ ಬಗ್ಗೆ ಅನೇಕ ಚರ್ಚೆಗಳು ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ. ಅದು ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿರುವ ಒರಾಂಗುಟನ್ ವೀಡಿಯೋ ಇದಾಗಿದೆ.
ಆ ವೀಡಿಯೋ ಒಬ್ಬ ವ್ಯಕ್ತಿ ಒರಾಂಗುಟನ್ ಬಳಿ ಹೋಗುವುದನ್ನು ಕಾಣಬಹುದು, ಆದರೆ ಆ ಪ್ರಾಣಿಗದು ಇಷ್ಟವಾಗಲ್ಲ, ಅವನ ಟೀ ಶರ್ಟ್ ಹಿಡಿದು ಎಳೆಯುತ್ತೆ, ಅವನು ಬಿಡಿಸಿಕೊಳ್ಳಲು ನೋಡುವಾಗ ಬಿಡುವುದೇ ಇಲ್ಲ, ಮತ್ತೊಬ್ಬ ವ್ಯಕ್ತಿ ಅವನ ರಕ್ಷಣೆಗೆ ಬರುತ್ತಾರೆ, ಆದರೆ ಒರಾಂಗುಟನ್ ಬಿಡಲು ಸಿದ್ಧವಿರುವುದಿಲ್ಲ, ಅವನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೆ. ಈ ವೀಡಿಯೋ ಇದೀಗ ಸಕತ್ ವೈರಲ್ ಆಗಿದ್ದು ಇದರ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ಈ ಮೃಗಾಲಯ ವೀಕ್ಷಕರಿಗೆ ಎಷ್ಟು ಸುರಕ್ಷಿತ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇವನು ಅಧಿಪ್ರಸಂಗ ಮಾಡಿರಬಹುದು ಅದಕ್ಕೆ ಹೀಗಾಗಿದ್ದು ಅಂತಿದ್ದಾರೆ.
ಇದೀಗ ಮೃಗಾಲಯದ ಅಧಿಕಾರಿಗಳು ಊ ಕುರಿತು ಪ್ರತಿಕ್ರಿಯೆ ನೀಡಿದ್ದು ' ನಡೆದಿರುವ ಪ್ರಕರಣಕ್ಕೆ ವಿಷಾದ ವ್ಯಕ್ತಿಪಡಿಸುತ್ತೇವೆ, ಆ ವ್ಯಕ್ತಿ ಒರಾಂಗುಟನ್ ಜೊತೆ ಕ್ಲೋಸ್ಅಪ್ ಫೋಟೋ ತೆಗೆಯಲು ನಿರ್ಬಂಧದ ಗೆರೆಯನ್ನು ದಾಟಿ ಒಳ ಹೋಗಿರುವುದರಿಂದ ಈ ರೀತಿಯ ಘಟನೆ ಸಂಭವಿಸಿದೆ ಎಂದು ಹೇಳಿದೆ'.
ಮೈಗಾಲಯಕ್ಕೆ ಹೋದಾಗ ಪ್ರಾಣಿಗಳ ಹತ್ತಿರ ಹೋಗಬಾರದು, ಜಮೈಕಾದ ಮೃಗಾಲಯದಲ್ಲಿ ಇತ್ತೀಚೆಗೆ ಅಲ್ಲಿಯ ಕೆಲಸಗಾರರ ಕೈ ಬೆರಳನ್ನು ಸಿಂಹ ಕಚ್ಚಿ ತುಂಡರಿಸಿದ್ದು ಸುದ್ದಿಯಾಗಿತ್ತು.
ಮೃಗಾಲಯಕ್ಕೆ ಹೋದಾಗ ಪ್ರಾಣಿಗಳ ಹತ್ತಿರ ಹೋಗುವುದು, ಕುಚೇಷ್ಠೆ ಮಾಡುವುದು ಮಾಡಿದರೆ ಈ ರೀತಿಯ ಅಪಾಯಗಳಾಗಬಹುದು ಹುಷಾರ್!
— san (@sundaykisseu) June 7, 2022