Just In
- 3 min ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 1 hr ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 5 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- 14 hrs ago ದಿನ ಭವಿಷ್ಯ ಏಪ್ರಿಲ್ 25, 2024: ಗುರುವಾರ ಈ 4 ರಾಶಿಯವರಿಗೆ ತುಂಬಾನೇ ಶುಭ ದಿನ
Don't Miss
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಗಲಿನಲ್ಲಿ ಮಗುವನ್ನು ಹಾಕಿ, ಒಂದು ಕೈಯಲ್ಲಿ ಸೈಕಲ್ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿ: ಕರುಳು ಚುರುಕ್ ಅನಿಸುವ ವೀಡಿಯೋ ವೈರಲ್
ಬಡತನದಲ್ಲಿ ಮಕ್ಕಳನ್ನು ಸಾಕುವುದು ಇದೆಯೆಲ್ಲಾ ಪೋಷಕರಿಗೆ ಅದೊಂದು ದೊಡ್ಡ ಸವಾಲು, ತಮ್ಮ ಹೊಟ್ಟೆಯ ಜೊತೆಗೆ ಮಕ್ಕಳ ಹೊಟ್ಟೆ ತುಂಬಿಸಲು ಹರಸಾಹಸ ಪಡುತ್ತಿರುತ್ತಾರೆ. ಕೆಲವರಿಗೆ ದಿನದಲ್ಲಿ 100 ರೂ ದುಡಿಯುವುದು ಕೂಡ ಕಷ್ಟವಾಗಿರುತ್ತೆ, ದುಡಿದರೆ ಅವತ್ತು ಹೊಟ್ಟೆ ತುಂಬಿಸಬಹುದು, ಇಲ್ಲದಿದ್ದರೆ ನೀರು ಕುಡಿದು ಮಲಗಬೇಕು, ಇಂಥ ಬದುಕು ನೋಡುವಾಗ ಕರುಳು ಚುರುಕ್ ಅನ್ನುವುದು.
ಹೊಟ್ಟೆ ಪಾಡಿಗಾಗಿ ಸೈಕಲ್ ಬಟ್ಟೆ ಹೊಡೆಯುತ್ತಿರುವ ವ್ಯಕ್ತಿ ತನ್ನ ಚಿಕ್ಕ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು, ಒಂದು ಕೈಯಲ್ಲಿ ರಿಕ್ಷಾ ಓಡಸುತ್ತಿದ್ದಾರೆ. ದುಡಿದು ತಿನ್ನಬೇಕು ಎನ್ನುವವನು ಎಷ್ಟೇ ಕಷ್ಟ ಆದರೂ ದುಡಿಯುತ್ತೇನೆ, ಅದಕ್ಕೆ ಪರಿಸ್ಥಿತಿಯನ್ನು ದೂರುವುದಿಲ್ಲ ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿ.
ಆ ಮಗು ಮೈಯಲ್ಲಿ ಒಂದು ತುಂಡು ಬಟ್ಟೆ ಕೂಡ , ಬಿಸಿಲು-ಮಳೆಯಲ್ಲಿ ಹಾಗೇ ತಿರುಗಾಡುತ್ತಿದೆ. ಈ ವೀಡಿಯೋ ನೆಟ್ಟಿಗರ ಕರುಳು ಹಿಂಡಿದೆ. ಕೆಲವರು ಈ ವ್ಯಕ್ತಿಗೆ ಫಂಡ್ ಕಲೆಕ್ಟ್ ಮಾಡಿ ಸಹಾಯ ಮಾಡೋಣ ಅಂತಿದ್ದಾರೆ. ಈ ವೀಡಿಯೋ ಇಂಟರ್ನೆಟ್ನಲ್ಲಿ ತುಂಬನೇ ಶೇರ್ ಆಗುತ್ತಿದೆ.
ಈ ಹಿಂದೆ ಕೂಡ ಇದೇ ರೀತಿಯ ಜೊಮೆಟೊ ಡೆಲಿವರಿ ಬಾಯ್ನ ವೀಡಿಯೋ ವೈರಲ್ ಆಗಿತ್ತು. ಒಂದು ಮಗು ಚಿಕ್ಕದು ಅದನ್ನು ಸೊಂಟದಲ್ಲಿ ಕಟ್ಟಿಕೊಂಡಿದ್ದರು ಮತ್ತೊಂದು ಮಗು ಸ್ವಲ್ಪ ದೊಡ್ಡದು , ಆ ಮಗು ಅವರ ಜೊತೆ ಫುಡ್ ಡೆಲಿವರಿ ಮಾಡುವಾಗ ಜೊತೆಗೆ ಇರುತ್ತಿತ್ತು. ಆ ವೀಡಿಯೋ ಕೂಡ ತುಂಬಾನೇ ವೈರಲ್ ಆಗಿತ್ತು.
देश में गरीब कल्याण के तमाम दावों को झुठलाती तस्वीर जबलपुर से, राजेश 5 साल की बिटिया को बस स्टॉप पर छोड़ते हैं.दुधमुंहे बच्चे को हाथ में लेकर साइकिल रिक्शा चलाते हैं जिससे रोटी कै जुगाड़ हो सके! संघर्ष एक ही है वर्ग का मान लें..पूंजीवाद से @SachinPWA @messagesachin @VTankha pic.twitter.com/TnD9swBr7n
— Anurag Dwary (@Anurag_Dwary) August 25, 2022