Just In
- 44 min ago ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- 1 hr ago ಮಂಗಳ ಗೋಚಾರ ಫಲ 2024: ಇನ್ನು 38 ದಿನಗಳ ಕಾಲ ನಿಮ್ಮ ರಾಶಿಯಲ್ಲಿ ಮಂಗಳದ ಪ್ರಭಾವ ಹೇಗಿರಲಿದೆ?
- 2 hrs ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 3 hrs ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
Don't Miss
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Movies ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶನಿ ಜಯಂತಿಯಂದು ಸೂರ್ಯಗ್ರಹಣ: ಈ ದಿನ ಏನು ಮಾಡಬಾರದು, ಏನು ಮಾಡಬೇಕು?
2021ರ ಜೂನ್ 10 ಹಲವಾರು ಕಾರಣಗಳಿಂದ ಬಹು ವಿಶೇಷವಾದ ದಿನವಾಗಿದೆ. ಈ ದಿನ ಎರಡು ಪ್ರಮುಖ ಆಚರಣೆಗಳಿವೆ ಹಾಗೂ ಒಂದು ಪ್ರಮುಖ ಘಟನೆ ಸಂಭವಿಸಲಿದೆ. ಜೂನ್ 10ರಂದು ವಟ ಸಾವತ್ರಿ ವ್ರತ, ಶನಿ ಜಯಂತಿ ಆಚರಿಸಲಾಗುವುದು, ಇದರ ಜೊತೆಗೆ ಈ ದಿನ ವಾರ್ಷಿಕ ಸೂರ್ಯಗ್ರಹಣ ಸಂಭವಿಸಲಿದೆ.
ಶನಿ ಜಯಂತಿ ಹಾಗೂ ಸೂರ್ಯಗ್ರಹಣ ಜೊತೆಗೆ ಬಂದಿರುವುದು ವೈದಿಕ ದೃಷ್ಟಿಯಿಂದ ಬಹು ವಿಶೇಷವಾದ ದಿನವಾಗಿದೆ. ಶನಿ ಜಯಂತಿಯನ್ನು ವೈಶಾಖ ಮಾಸದ ಜ್ಯೇಷ್ಠ ಅಮವಾಸ್ಯೆಯಂದು ಆಚರಿಸಲಾಗುವುದು, ಸೂರ್ಯಗ್ರಹಣವು ಅಮವಾಸ್ಯೆಯೆಂದೇ ಘಟಿಸುವುದು, ಈ ಬಾರಿ ಅದು ಶನಿ ಜಯಂತಿ ಇದ್ದ ದಿನವೇ ಬಂದಿದೆ.
ಶನಿಯನ್ನು ನ್ಯಾಯದ ದೇವರೆಂದು ಪರಿಗಣಿಸಲಾಗಿದೆ. ಶನಿಯು ಸೂರ್ಯನ ಪುತ್ರ. ಆದ್ದರಿಂದ ಸೂರ್ಯಗ್ರಹಣದ ಪ್ರಭಾವ ಹೆಚ್ಚೇನು ಶನಿ ಜಯಂತಿ ಮೇಲೆ ಬೀರಲ್ಲ.
ಶನಿ ಜಯಂತಿಯ ಮುಹೂರ್ತ ಹಾಗೂ ಸೂರ್ಯಗ್ರಹಣ ಸೂತಕ ಸಮಯ
ಶನಿ ಜಯಂತಿಯ ಮುಹೂರ್ತ
ಜೂನ್ 9 ರಾತ್ರಿ 2:25ರಿಂದ ಜೂನ್ 10 4:24ರವರೆಗೆ
ಸೂರ್ಯಗ್ರಹಣ ಸೂತಕ ಸಮಯ
ಮಧ್ಯಾಹ್ನ 1.42 ರಿಂದ ಸಂಜೆ 6.41 ರವರೆಗೆ
ಶನಿ ಜಯಂತಿ ಆಚರಣೆ
ಶನಿ ಜಯಂತಿಯಂದು ಮಾಡುವ ದಾನಕ್ಕೆ ತುಂಬಾನೇ ಪ್ರಾಶಸ್ತ್ಯ ಇದೆ. ಈ ದಿನ ಅಗ್ಯತವಿರುವ ಬಡವರಿಗೆ ಅಗ್ಯತ ವಸ್ತುಗಳನ್ನು ದಾನ ಮಡಿ. ಈ ದಿನ ಶನಿ ದೇವನ ಜಿತೆಗೆ , ಶ್ರೀ ಹನುಮಾನ್ ಚಾಲಿಸಾ ಪಠಿಸಿ ಅಲ್ಲದೆ ಸೂರ್ಯನನ್ನು ಕೂಡ ಆರಾಧಿಸಬೇಕು.
ಶನಿ ಜಯಂತಿಯಂದು ಏನು ಮಾಡಬಾರದು?
* ಈ ದಿನ ಸುಳ್ಳು ಹೇಳಬಾರದು, ಮೋಸ ಮಾಡಬಾರದು
* ಯಾರಿಗೂ ನೋವುಂಟು ಮಾಡಬಾರದು
* ಮದ್ಯಪಾನ, ಜೂಜು ಇವುಗಳನ್ನು ಮಾಡಬರದು
* ಸುಳ್ಳು ಸಾಕ್ಷ್ಯ ನೀಡಬಾರದು
* ಬಡ್ಡಿ ಹಣ ಪಡೆಯಬಾರದು
* ಹಿರಿಯರಿಗೆ ಅಗೌರವ ತೋರಬಾಋದು
* ಮಹಿಳೆಯರಿಗೆ ಅವಮಾನ ಮಾಡಬಾರದು
ಶನಿ ದೇವ ಜಯಂತಿಯಂದು ಹೀಗೆ ಮಾಡಿ
ಭೈರವನಿಗೆ ಕಚ್ಚಾ ಹಾಲನ್ನು ಅರ್ಪಿಸಿ
ಕಾಗೆಗೆ ಆಹಾರ ಅರ್ಪಿಸಿ
ಬಡವರಿಗೆ ದಾನ ಮಾಡಿ
ಶ್ರೀ ಹನುಮಾನ್ ಚಾಲಿಸಾ ಓದಿ
ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಬೂಟುಗಳನ್ನು ದಾನ ಮಾಡಿ