Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರ್ತಿಕ ಪೌರ್ಣಿಮೆಗೆ ಚಂದ್ರಗ್ರಹಣ ಕುರಿತ ಕೆಲ ಆಸಕ್ತಿಕರ ಸಂಗತಿಗಳು
2020ರ ಹಾಗೂ ಈ ದಶಕದ ಕೊನೆಯ ಚಂದ್ರಗ್ರಹಣ ನವೆಂಬರ್ 30ಕ್ಕೆ ಸಂಭವಿಸಲಿದೆ. ಇದು ಕಾರ್ತಿಕ ಹುಣ್ಣಿಮೆಯಂದು ನಡೆಯುತ್ತಿರುವುದು ಮತ್ತೊಂದು ವಿಶೇಷ. ಕಾರ್ತಿಕ ಮಾಸ ಹಿಂದೂಗಳಿಗೆ ವಿಶೇಷವಾದ ಮಾಸ. ಈ ಇಡೀ ತಿಂಗಳು ದೀಪ ಬೆಳಗಿ ಶಿವನ ಆರಾಧನೆ ಮಾಡಲಾಗುವುದು. ಅದರಲ್ಲೂ ಕಾರ್ತಿಕ ಸೋಮವಾರವೆಂಬುವುದು ತುಂಬಾ ವಿಶೇಷವಾದದ್ದು. ಈ ವಿಶೇಷವಾದ ದಿನದಂದೇ ನಭೋ ಮಂಡಲದಲ್ಲಿ ಗ್ರಹಣ ಸಂಭವಿಸಲಿದೆ.
ಈ ವರ್ಷ 3 ಚಂದ್ರಗ್ರಹಣ ಉಂಟಾಗಿದ್ದು, ಇದು ನಾಲ್ಕನೇ ಚಂದ್ರಗ್ರಹಣವಾಗಿದೆ. ಇದು ಪೆನಂಬ್ರಲ್ ಚಂದ್ರಗಹಣವಾಗಿದ್ದು ಕೆಲ ಸಂಗತಿಗಳಿಂದಾಗಿ ಈ ಚಂದ್ರಗ್ರಹಣ ವಿಶೇಷವಾಗಿದೆ. ಅವುಗಳು ಏನು ಎಂದು ನೋಡೋಣ:
ಶ್ರೀ
ಶ್ರೀನಿವಾಸ್
ಗುರೂಜಿ
ಶ್ರೀ
ಸಾಯಿ
ಅನುಗ್ರಹ
ಜ್ಯೋತಿಷ್ಯ
ಪೀಠ
ಪ್ರಧಾನ
ಜ್ಯೋತಿಷ್ಯರು
ಶ್ರೀ
ಶ್ರೀನಿವಾಸ್
ಗುರೂಜಿ
ಕರಾವಳಿ
ವಂಶಪರಂಪರೆ
ಮನೆತನದ
ಪ್ರಖ್ಯಾತ
ದೈವಶಕ್ತಿ
ಜ್ಯೋತಿಷ್ಯರು
ನಿಮ್ಮ
ಸಮಸ್ಯೆಗಳಾದ-
ಪ್ರೇಮ
ವಿಚಾರ,
ಪ್ರೀತಿಯಲ್ಲಿ
ನಂಬಿ
ಮೋಸ,
ಅತ್ತೆ-ಸೊಸೆ
ಕಲಹ,
ಹಣಕಾಸಿನ
ತೊಂದರೆ,
ಮದುವೆಯಲ್ಲಿ
ಅಡೆತಡೆ,
ಸತಿ
ಪತಿ
ಕಲಹ,
ಸಂತಾನ
ಸಮಸ್ಯೆ,
ಆರೋಗ್ಯ,
ಉದ್ಯೋಗ,
ಸಾಲ
ಭಾದೆ,
ಲವ್
ಪ್ರಾಬ್ಲಮ್
ಇನ್ನು
ಯಾವುದೇ
ಜಟಿಲ
ಸಮಸ್ಯೆಗಳಿಗೆ
ಪರಿಹಾರ
ತಿಳಿಸುತ್ತಾರೆ.
ಜೀವನದಲ್ಲಿ
ಜಿಗುಪ್ಸೆ
ಹೊಂದಿದ್ದರೆ
ಶ್ರೀ
ಸಾಯಿ
ಬಾಬಾ
ಪೂಜೆ
ಶಕ್ತಿಯಿಂದ
ಯಾವುದೇ
ಸಮಸ್ಯೆ
ಇದ್ದರೂ(
5)
ದಿನದಲ್ಲಿಶಾಶ್ವತ
ಪರಿಹಾರ
ತಿಳಿಸುತ್ತಾರೆ.
ಮನೆ
ವಿಳಾಸ-
#37/17
27th
cross
12
th
main
4th
block
ಜಯನಗರ
ಬೆಂಗಳೂರು
M.
9986623344
web:
www.sadguru-sai.com
ಕಾರ್ತಿಕ ಹುಣ್ಣಿಮೆಗೆ ಸಂಭವಿಸಲಿದೆ
ಚಂದ್ರಗ್ರಹಣ ನವೆಂಬರ್ 30, ಕಾರ್ತಿಕ ಹುಣ್ಣಿಮೆಯಂದು ನಡೆಯಲಿದೆ. ಹಿಂದೂ ಪಂಚಾಗದ ಪ್ರಕಾರ ಕಾರ್ತಿಕ ಹುಣ್ಣಿಮೆ ಅಥವಾ ಪೌರ್ಣಿಮೆ ಅತ್ಯಂತ ಶ್ರೇಷ್ಠವಾದ ದಿನ. ಈ ದಿನ ಸಮಸ್ತ ದೇವತೆಗಳಿಗೆ ಪೂಜೆ ಹಾಗೂ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು. ಈ ದಿನ ನದಿ ಸ್ನಾನ ಮಾಡಿ ಉಪವಾಸವಿದ್ದು, ಪೂಜೆ ಸಲ್ಲಿಸಲಾಗುವುದು. ಈ ದಿನ ಗ್ರಹಣವೂ ಇರುವುದು ವಿಶೇಷ.
ಭಾರತದಲ್ಲಿ ಇಲ್ಲ ಸೂತಕ
ಸೂರ್ಯಗ್ರಹಣ ಭಾರತದ ಸಮಯ ಮಧ್ಯಾಹ್ನ 1:04 ರಿಂದ ಶುರುವಾಗಿ ಸಂಜೆ 5:22ಕ್ಕೆ ಕೊನೆಯಾಗುತ್ತದೆ. ನಮ್ಮಲ್ಲಿ ಹಗಲಿನ ಸಮಯವಾಗಿರುವುದರಿಂದ ಭಾರತದಲ್ಲಿ ಇದರ ಸೂತಕವಿಲ್ಲವೆಂದೇ ಹೇಳಬಹುದು. ಹಿಂದೂ ಪಂಚಾಗದ ಪ್ರಕಾರ ಚಂದ್ರಗ್ರಹಣ ನೋಡಲು ಸಿಗದಿದ್ದರೆ ಅದರ ಸೂತಕವಿಲ್ಲ ಎನ್ನಲಾಗುತ್ತದೆ.
ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಫೆಸಿಪಿಕ್ ಅಟ್ಲಾಂಟಿಕ ಇಲ್ಲಿ ಕಾಣ ಸಿಗುತ್ತದೆ.
ಪೆನಂಬ್ರಲ್ ಚಂದ್ರಗ್ರಹಣ
ಇದನ್ನು ನೆರಳಿನ ಚಂದ್ರಗ್ರಹಣ ಎಂದು ಹೇಳಲಾಗುವುದು. ಈ ಚಂದ್ರಗ್ರಹಣದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದು, ಇದರಿಂದಾಗಿ ಚಂದ್ರನಿಗೆ ಗ್ರಹಣ ಹಿಡಿಯುವುದು.
ಈ ವರ್ಷದ ಕೊನೆಯ ಸೂರ್ಯಗ್ರಹಣ
ಈ ವರ್ಷದ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 14ಕ್ಕೆ ಸಂಭವಿಸಲಿದೆ.
ಗ್ರಹಣ ಸಮಯದಲ್ಲಿ ಕೆಲವೊಂದು ಆಚರಣೆಗಳನ್ನು ಪಾಲಿಸುತ್ತಾರೆ. ಗ್ರಹಣ ಸೂತಕ ಸಮಯದಲ್ಲಿ ಆಹಾರ ಸೇವಿಸುವುದು, ಮೂತ್ರ ವಿಸರ್ಜನೆಗೆ ಹೋಗುವುದು ಸಲ್ಲದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದರೆ ಗರ್ಭಿಣಿಯರು, ಮಕ್ಕಳು ಹಾಗೂ ರೋಗಿಗಳಿಗೆ ಇವು ಅನ್ವಯಿಸುವುದಿಲ್ಲ.
ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.
ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು
M. 9986623344
web: www.sadguru-sai.com