Just In
- 6 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 6 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 8 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 8 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2022ರಲ್ಲಿ ಆಷಾಢ ಯಾವಾಗ? ಆಷಾಢದಲ್ಲಿ ಬರುವ ವಿಶೇಷ ದಿನಗಳಿವು
ಹಿಂದೂ ಮಾಸದ ನಾಲ್ಕನೇ ತಿಂಗಲೇ ಆಷಾಢ ಮಾಸ. ಕರ್ನಾಟಕದಲ್ಲಿ ಆಷಾಢ ಮಾಸ ಯಾವಾಗ ಪ್ರಾರಂಭ? ಆಷಾಢ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳು, ದಿನಗಳಾವುವು ಎಂದು ನೋಡೋಣ ಬನ್ನಿ:
ಕರ್ನಾಟಕದಲ್ಲಿ ಆಷಾಢ ಯಾವಾಗ?
ಆಷಾಢ ಮಾಸ ಜೂನ್ 30ಕ್ಕೆ ಪ್ರಾರಂಭವಾಗಿ ಜುಲೈ 28ಕ್ಕೆ ಮುಕ್ತಾಯವಾಗುತ್ತದೆ.
ಕುಮಾರ ಷಷ್ಠಿ, ಗೌರಿ ವ್ರತ, ಭಾನು ಸಪ್ತಮಿ, ಚತುರ್ಮಾಸ ವ್ರತ ಹಾಗೂ ಭೀಮನ ಅಮವಾಸ್ಯೆ ಈ ತಿಂಗಳಿನಲ್ಲಿದೆ.
ಆಷಾಢ ಮಾಸ ಕೆಟ್ಟದು ಎಂಬ ಕಲ್ಪನೆ ಕೆಲವರಲ್ಲಿದೆ
ಆಷಾಢ ಮಾಸ ಒಳ್ಳೆಯದಲ್ಲ ಎಂಬ ಕಲ್ಪನೆ ಜನರಲ್ಲಿ ಇದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಮದುವೆ, ಗೃಹ ಪ್ರವೇಶ, ನಾಮಕರಣ ಈ ರೀತಿಯ ಯಾವುದೇ ಕಾರ್ಯಕ್ರಮ ಮಾಡುವುದಿಲ್ಲ.
ನವ ಜೋಡಿ ಜೊತೆಗಿರಬಾರದು ಎಂಬ ನಂಬಿಕೆ
ಆಷಾಢ ಮಾಸದಲ್ಲಿ ನವ ಜೋಡಿ ಜೊತೆಗಿರಬಾರದು ಎಂಬ ನಂಬಿಕೆ ಜನರಲ್ಲಿದೆ. ಆಷಾಢದಲ್ಲಿ ಸೊಸೆಯನ್ನು ತಾಯಿ ಮನೆಗೆ ಕಳುಹಿಸಿಕೊಡಲಾಗುವುದು.
ಕೆಲವು ಕಡೆ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಜೊತೆಗಿರಬಾರದು ಎಂಬ ನಂಬಿಕೆ ಕೂಡ ಇದೆ. ಆದರೆ ಇವೆಲ್ಲಾ ಅವರವರ ನಂಬಿಕೆಯಾಗಿದೆ.
ಆಷಾಢ ಮಾಸದ ವಿಶೇಷ ದಿನಗಳು
ಪ್ರದೋಷ: ಜುಲೈ 11, ಜುಲೈ 25
ಏಕಾದಶಿ: ಜುಲೈ 10ಕ್ಕೆ ದೇವ್ಯಾಶನಿ ಏಕಾದಶಿ
ಜಲೈ 24ಕ್ಕೆ ಕಾಮಿಕಾ ಏಕಾದಶಿ
ಸಂಕಷ್ಟರ ಚತುರ್ಥಿ ವ್ರತ
ಜುಲೈ 16
ಆಷಾಢ ಮಾಸದಲ್ಲಿ ಶುಕ್ಲ ಪಕ್ಷ-ಕೃಷ್ಣ ಪಕ್ಷ
ಶುಕ್ಲ ಪಕ್ಷ : ಜೂನ್ 30ರಿಂದ ಜುಲೈ 13
ಕೃಷ್ಣ ಪಕ್ಷ: ಜುಲೈ 14ರಿಂದ ಜುಲೈ 28
ಹುಣ್ಣಿಮೆ-ಅಮವಾಸ್ಯೆ
ಆಷಾಢ ಪೂರ್ಣಿಮೆ: ಜುಲೈ
ಆಷಾಢ ಅಮವಾಸ್ಯೆ(ಭೀಮನ ಅಮವಾಸ್ಯೆ): ಜುಲೈ 28
ಚತುರ್ಮಾಸ ವ್ರತ ಪ್ರಾರಂಭ: ಜಲೈ 11ಕ್ಕೆ
ಗೋಪಾದಮ ವ್ರತ ಪ್ರಾರಂಭ: ಜುಲೈ 11