Just In
Don't Miss
- News ಕೊಳ್ಳೇಗಾಲ ಶಾಸಕರ ಕಾರು ಅಪಘಾತ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಚ್ಚರಿ ಆದರೂ ನಿಜ...ಈ ದೇವಸ್ಥಾನದ ವಿಗ್ರಹಗಳು ರಾತ್ರಿಯ ವೇಳೆ ಪರಸ್ಪರ ಮಾತನಾಡುತ್ತವೆ!!
ಭಾರತದ
ದೇಶ
ವಿವಿಧ
ಜಾತಿ-ಧರ್ಮಗಳನ್ನು
ಒಳಗೊಂಡ
ದೇಶ.
ಇಲ್ಲಿ
ಅನೇಕ
ಪವಿತ್ರ
ದೇಗುಲಗಳಿವೆ.
ಒಂದೊಂದು
ಸಹ
ವಿಶೇಷ
ಪುರಾಣ
ಹಿನ್ನೆಲೆಯನ್ನು
ಒಳಗೊಂಡಿವೆ.
ಅಲ್ಲದೆ
ಕೆಲವು
ದೇಗುಲವು
ದೇವಾಲಯಗಳಲ್ಲಿ
ಅದ್ಭುತ
ಪವಾಡಗಳು
ನಡೆಯುತ್ತವೆ.
ಇವು
ಭಕ್ತರ
ಏಳಿಗೆಗಾಗಿ
ಎಂದು
ಸಹ
ಹೇಳಲಾಗುವುದು.
ಇಂತಹ
ಒಂದು
ವಿಶೇಷ
ಹಿನ್ನೆಲೆ
ಹಾಗೂ
ಪವಾಡವನ್ನು
ಒಳಗೊಂಡಿರುವ
ದೇವಾಲಯಗಳಲ್ಲಿ
ರಾಜೇಶ್ವರಿ
ತ್ರಿಪುರ
ಸುಂದರಿ
ದೇಗುಲವು
ಒಂದು!
ಮುಂದೆ
ಓದಿ..
ರಾಜರಾಜೇಶ್ವರಿ ತ್ರಿಪುರ ಸುಂದರಿ ದೇವಸ್ಥಾನ
ಬಿಹಾರದ ಬಸ್ಟರ್ ಎಂಬಲ್ಲಿರುವ ರಾಜರಾಜೇಶ್ವರಿ ತ್ರಿಪುರ ಸುಂದರಿ ದೇವಸ್ಥಾನವು ನಿತ್ಯವೂ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಗುರ್ಗಾದೇವಿಗೆ ಸಮರ್ಪಿತವಾದ ಈ ದೇವಸ್ಥಾನದಲ್ಲಿ ವಿವಿಧ ಆಚಾರ ವಿಚಾರಗಳಿರುವುದು ವಿಶೇಷ. ತ್ರಿಗರಾ, ಧುಮಾವತಿ, ಬಾಗುಲುಖಿ, ತಾರಾ, ಕಾಳಿ, ಚಿನ್ ಮಸ್ತಾ, ಶೋಡಸಿ, ಮಾತಂಗಿ, ಕಮಲಾ, ಉಗ್ರಹ ತಾರಾ, ಭುವನೇಶ್ವರಿ ಸೇರಿದಂತೆ ರಾಜೇಶ್ವರಿ ದೇವಿಯ ವಿವಿಧ ಅವತಾರಗಳ ವಿಗ್ರಹಗಳು ಇಲ್ಲಿವೆ.
400 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನ
400 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇಗುಲವನ್ನು ಭವಾನಿ ಮಿಶ್ರಾ ಎನ್ನುವವರು ಸ್ಥಾಪಿಸಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿಯ ಒಂದು ಅದ್ಭುತ ವಿಚಾರವೆಂದರೆ ದೇವಾಲಯದ ರಾಜರಾಜೇಶ್ವರಿ ತ್ರಿಪುರ ಸುಂದರಿ ವಿಗ್ರಹವನ್ನು ಹೊರತುಪಡಿಸಿ ಉಳಿದ ವಿಗ್ರಹಗಳು ಪರಸ್ಪರ ಮಾತನಾಡುತ್ತವೆ ಎಂದು ಹೇಳಲಾಗುವುದು. ಅದರಲ್ಲಿ ವಿಶೇಷವಾಗಿ ಬಾತುಕುಬಿಹಿ, ತಾರಗಳ ವಿಗ್ರಹಗಳು, ಬತುಕ್ ಭೈರವ, ದತ್ತಾತ್ರೇಯ ಭೈರವ, ಅನ್ನಪೂರ್ಣ ಭೈರವ, ಕಲಾ ಭೈರವ ಮತ್ತು ಮುಂಗಾಡಿ ಭೈರವ ವಿಗ್ರಹಗಳು ರಾತ್ರಿಯ ಸಮಯದಲ್ಲಿ ಮಾತನಾಡುತ್ತವೆ ಎಂದು ಹೇಳಲಾಗುವುದು.
ವಿಜ್ಞಾನಿಗಳಿಗೂ ಸೋತು ಬಿಟ್ಟರು!
ಈ ವಿಚಾರವನ್ನು ಪರಿಶೀಲಿಸಲು ವಿಜ್ಞಾನಿಗಳ ತಂಡವೊಂದು ಈ ಸ್ಥಳಕ್ಕೆ ಭೇಟಿ ನೀಡಿತ್ತು. ಇವರ ಸಂಶೋಧನೆಯ ಪ್ರಕಾರವೂ ವಿಗ್ರಹಗಳು ರಾತ್ರಿಹೊತ್ತು ಮಾತನಾಡುತ್ತವೆ ಎನ್ನುವುದನ್ನು ದೃಢಪಡಿಸಿದ್ದರು ಎನ್ನಲಾಗುತ್ತದೆ. ಯಾವುದೇ ಮನುಷ್ಯರ ಸಂಚಾರ ಇಲ್ಲದೆ ಇರುವಾಗ ವಿಗ್ರಹಗಳ ಪರಸ್ಪರ ಮಾತುಗಳನ್ನು ಕೇಳಬಹುದು ಎಂದು ಹೇಳಲಾಗುತ್ತದೆ. ದೇವಸ್ಥಾನದ ಒಳಗೆ ಏಕೆ ಮಾತುಗಳು ಕೇಳಿ ಬರುತ್ತವೆ ಎನ್ನುವುದು ವಿಜ್ಞಾನಿಗಳಿಗೂ ಸೂಕ್ತ ಮಾಹಿತಿ ದೊರೆಯಲಿಲ್ಲ ಎಂದು ಹೇಳಲಾಗುವುದು.
ಇಂದಿಗೂ ಇದು ಬಗೆಯರಿಯದ ವಿಚಾರ
ಈ ವಿಚಾರವನ್ನು ನೀವು ನಂಬಬಹುದು ಅಥವಾ ಬಿಡಬಹುದು. ಈ ಅತೀಂದ್ರಿಯ ವಿದ್ಯಮಾನವು ಏಕೆ ನಡೆಯುತ್ತದೆ ಎನ್ನುವುದು ಇಂದಿಗೂ ಬಗೆಹರಿಯದ ವಿಚಾರವಾಗಿಯೇ ಉಳಿದಿದೆ. ಈ ಮಾತುಗಳು ಏಕೆ ಇಂದಿಗೂ ಮನುಷ್ಯನಿಗೆ ಕೇಳುತ್ತಿಲ್ಲ ಎನ್ನುವುದು ತಿಳಿದಿಲ್ಲ. ಬಹುಶಃ ಇದು ದೇವತೆಗಳು ಮನುಷ್ಯ ಕುಲಕ್ಕೆ ಹೇಳುವ ಯಾವುದೋ ವಿಶೇಷ ವಿಚಾರವಾಗಿರಬಹುದು. ಅದು ಮನುಷ್ಯನಿಗೆ ಈ ವರೆಗೆ ತಿಳಿಯದೆ ಇರುವ ಸಂಗತಿಯಾಗಿರಬಹುದು. ಒಟ್ಟಿನಲ್ಲಿ ಈ ದೇಗುಲದ ದೈವಭಕ್ತಿ ಜನರಲ್ಲಿ ತುಂಬಿದೆ.