Just In
- 58 min ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 10 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 10 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 11 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Padma Awards 2022 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪುರಷ್ಕೃತರು
2022ರ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಿದ್ದು ನಮ್ಮ ಕನ್ನಡ ಕವಿ ಸಿದ್ಧಲಿಂಗಯ್ಯ, ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪುರಸ್ಕಾರ, ಗಾಯಕ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪುರಸ್ಕರ ಹೀಗೆ ಒಟ್ಟು 128 ಸಾಧಕರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಈ ವರ್ಷ ಒಂದು ಜೋಡಿ ಪ್ರಶಸ್ತಿ ಸೇರಿದಂತೆ 4 ಪದ್ಮವಿಭೂಷಣ, 17 ಪದ್ಮಬೂಷಣ ಹಾಗೂ 107 ಪಸ್ಮಶ್ರೀ ಪ್ರಶಸ್ತಿ ನೀಡಲಗಿದೆ. ಇವರಲ್ಲಿ 13 ಸಾಧಕರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ.
ಸಮಾಜಸೇವೆ,
ಕಲೆ,
ಶಿಕ್ಷಣ,
ಸಾಹಿತ್ಯ,
ವಿಜ್ಞಾನ,
ನಟನೆ,
ಸಾರ್ವಜನಿಕ
ಕ್ಷೇತ್ರದಲ್ಲಿ
ಸಾಧನೆ
ಮಾಡಿರುವವರನ್ನು
ಗುರುತಿಸಿ
ಪ್ರಶಸ್ತಿ
ನೀಡಲಾಗುವುದು.
ಕರ್ನಾಟಕದ
ಸುಬ್ಬಣ್ಣ
ಅಯ್ಯಪ್ಪನ್
(ವಿಜ್ಞಾನ
ಮತ್ತು
ಎಂಜಿನಿಯರಿಂಗ್),
ಎಚ್.
ಆರ್
ಕೇಶವಪೂರ್ತಿ(ಕಲೆ)
ಅಬ್ದುಲ್
ಕಾದರ್
ನಾದಕಟ್ಟಿನ್
(ಕೂರಿಗೆ
ತಜ್ಞ),
ಅಮೈ
ಮಹಾಲಿಂಗ
ನಾಯ್ಕ
(ಕೃಷಿ).
ಸಿದ್ಧಲಿಂಗಯ್ಯ
(ಸಾಹಿತ್ಯ
ಮತ್ತು
ಶಿಕ್ಷಣ)
ಇವರಿಗೆ
ಪದ್ಮಶ್ರೀ
ಪಶಸ್ತಿ
ನೀಡಿ
ಗೌರವಿಸಲಾಗಿದೆ.
2022 ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ