Just In
- 1 hr ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 10 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 10 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 11 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- News Gold Rates Today: ನಿನ್ನೆಗಿಂತ ಕೊಂಚ ಇಳಿಕೆಯಾದ ಚಿನ್ನದ ಬೆಲೆ, ಯಾವ ನಗರದಲ್ಲಿ ಎಷ್ಟು?
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನಸ್ಸಿನ ಶಾಂತ ಚಿತ್ತಕ್ಕೆ 'ಧ್ಯಾನ' ವರದಾನ...
ಯೋಗ ಮತ್ತು ಧ್ಯಾನಕ್ಕೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ. ಯೋಗದೊಂದಿಗೆ ಧ್ಯಾನ ಮಾಡಿದರೆ ನಮ್ಮ ಆರೋಗ್ಯದೊಂದಿಗೆ ಮನಸ್ಸು ಕೂಡ ಆರೋಗ್ಯವಾಗಿರುತ್ತದೆ. ದೇಹದೊಂದಿಗೆ ಮನಸ್ಸಿನ ಆರೋಗ್ಯ ಕೂಡ ಮುಖ್ಯ. ಇದಕ್ಕಾಗಿ ಧ್ಯಾನ ಮಾಡಬೇಕಾಗುತ್ತದೆ. ಧ್ಯಾನದಲ್ಲಿ ಹಲವಾರು ವಿಧಾನಗಳಿಂದ ಮಾಡಬಹುದು. ಯೋಗಿ ಧ್ಯಾನ, ಕಟು ಧ್ಯಾನ, ಸನ್ಯಾಸಿ ಧ್ಯಾನ ಹೀಗೆ ಹಲವಾರು ರೀತಿಯಿದೆ. ಆದರೆ ನಾವು ಇಲ್ಲಿ ಕೆಲವೊಂದು ಸರಳ ಧ್ಯಾನ ವಿಧಾನಗಳನ್ನು ತಿಳಿದುಕೊಳ್ಳುವ. ಧ್ಯಾನವನ್ನು ಕೈಗೊಳ್ಳುವಾಗ ಅನುಸರಿಸಬೇಕಾದ ಅಂಶಗಳು!
ಇಂದಿನ
ವೇಗದ
ಜೀವನದಲ್ಲಿ
ಪ್ರತಿಯೊಬ್ಬರಿಗೂ
ತಮ್ಮ
ಗುರಿ
ಸಾಧಿಸುವ
ತವಕ.
ದಿನದಲ್ಲಿ
24
ಗಂಟೆಯಿದ್ದರೂ
ಅದೂ
ಸಾಕಾಗದು
ಎನ್ನುವಂತಹ
ಪರಿಸ್ಥಿತಿ.
ಹೀಗಿರುವಾಗ
ಧ್ಯಾನದ
ಕಡೆ
ಗಮನಕೊಡಲು
ಸಮಯವೆಲ್ಲಿದೆ?
ಧ್ಯಾನವು
ನಿಮ್ಮ
ಮನಸ್ಸನ್ನು
ನಿಯಂತ್ರಣಕ್ಕೆ
ತರುತ್ತದೆ
ಎಂದಾದರೆ
ಅದನ್ನು
ಸರಳವಾಗಿ
ಮಾಡುವುದು
ಹೇಗೆ?
ಸರಳ
ಧ್ಯಾನದ
ಬಗ್ಗೆ
ಈ
ಲೇಖನದಲ್ಲಿ
ನೀವು
ತಿಳಿದುಕೊಳ್ಳಿ.
ಕಂಪ್ಯೂಟರ್
ಮೆಡಿಟೇಷನ್
ಮಾಡುವುದು
ಹೇಗೆ?
ಪತಾಂಜಲಿ ಯೋಗ ಸೂತ್ರ
ಯೋಗಾಸ್ ಚಿತ್ತ ವೃತ್ತಿ ನಿರೋಧಹಃ' ಎಂದರೆ ಯೋಗವು ಮಾನಸಿಕ ಚಟುವಟಿಕೆಯ ಕ್ರಿಯೆಯಾಗಿದೆ. ಇದು ಪತಾಂಜಲಿ ಯೋಗದ ಮೊದಲ ಸಾಲುಗಳು.
ಮನಸ್ಸನ್ನು ತಾಳ್ಮೆಯಿಂದ ಇಡಲು ಮಾರ್ಗವಿದೆಯಾ?
ನಿಮಗೆ ಸಮಯ ಸಿಕ್ಕಿದಾಗ ಮನೆಯಲ್ಲಿ ಯಾವುದೇ ಗೌಜಿಗದ್ದಲವಿಲ್ಲದಂತಹ ಸ್ಥಳದಲ್ಲಿ ಕುಳಿತುಕೊಂಡು ಕಣ್ಣುಗಳನ್ನು ಮುಚ್ಚಿ ನಿಮ್ಮ ಉಸಿರಾಟದತ್ತ ಗಮನಹರಿಸಿ.
ಕೆಟ್ಟ ಆಲೋಚನೆಗಳು ಬಂದರೆ ಏನು ಮಾಡುವುದು?
ನೀವು ಯೋಚನೆಗಳ ವೀಕ್ಷಣೆ ಮಾತ್ರ ಮಾಡುತ್ತಿದ್ದೀರಿ ಎಂದು ಭಾವಿಸಿ. ನೀವು ಆ ಯೋಚನೆಗಳಿಗೆ ಸಾಕ್ಷಿಯಾದಾಗ ಅದು ನಿಮಗೆ ಅಡ್ಡಿ ಉಂಟು ಮಾಡುವುದಿಲ್ಲ ಮತ್ತು ಇದರಿಂದ ಮನಸ್ಸಿಗೆ ಶಾಂತಿ ಸಿಗುವುದು.
ಮನಸ್ಸು ಶಾಂತವಾಗಿದ್ದರೆ ನಿಮಗೇನು ಸಿಗುವುದು?
ಧ್ಯಾನದಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಧ್ಯಾನ ಮಾಡಿದರೆ ಒತ್ತಡ, ಖಿನ್ನತೆ ಮತ್ತು ಉದ್ವೇಗದಿಂದ ದೂರವಿರಬಹುದು. ಆದರೆ ಇದು ಧ್ಯಾನದಿಂದ ಸಿಗುವ ಸರಳು ಲಾಭಗಳು. ಧ್ಯಾನವನ್ನು ಮುಂದುವರಿಸಿಕೊಂಡು ಹೋದರೆ ಅದರಿಂದ ಜೀವನದ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಕಣ್ಣು ಮುಚ್ಚದೆ ಧ್ಯಾನ ಮಾಡಬಹುದೇ?
ಕುಳಿತುಕೊಂಡು ಉಸಿರಾಡುವುದಕ್ಕಿಂತ ಮನಸ್ಸಿನ ಧ್ಯಾನವು ತುಂಬಾ ಮುಖ್ಯವಾಗಿರುತ್ತದೆ. ನೀವು ಮಾಡುವ ಪ್ರತಿಯೊಂದು ದೈನಂದಿನ ಕಾರ್ಯಗಳನ್ನು ಮನಸ್ಸಿನಲ್ಲೇ ಮಾಡಿದರೆ ಆಗ ಅದರ ಅನುಭವ ತುಂಬಾ ಸುಂದರವಾಗಿರುತ್ತದೆ.
ಏಕಾಗ್ರತೆಗೆ ಸಹಕಾರಿ
ಬಹುತೇಕ ವ್ಯಕ್ತಿಗಳು ತಮಗೆ ಯಾವುದೇ ಒ೦ದು ವಿಷಯದ ಕುರಿತು ದೀರ್ಘಕಾಲದವರೆಗೆ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲವೆ೦ದು ಆಗಾಗ್ಗೆ ದೂರುತ್ತಿರುತ್ತಾರೆ. ಇ೦ತಹ ಜನರಿಗೆ ಖ೦ಡಿತವಾಗಿಯೂ ಕೂಡ ಧ್ಯಾನವೆ೦ದರೇನೆ೦ಬುದೇ ಗೊತ್ತಿಲ್ಲವೆ೦ದು ಇದರಿ೦ದ ತಿಳಿದುಬರುತ್ತದೆ. ಇ೦ತಹ ಜನರು ಧ್ಯಾನವನ್ನು ನಿಯಮಿತವಾಗಿ ಆಚರಿಸಿದಲ್ಲಿ, ಯಾವುದೇ ಒ೦ದು ವಿಚಾರದ ಕುರಿತೇ ಆಗಿರಲಿ, ಅವರಿಗೆ ಮನಸ್ಸನ್ನು ಕೇ೦ದ್ರೀಕರಿಸಲು ಕಷ್ಟವಾಗದು.