Just In
- 8 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 9 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 10 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 10 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಾ ಸಪ್ತಮಿ 2021: ದಿನಾಂಕ, ಪೂಜಾ ಮುಹೂರ್ತ, ಮಹತ್ವ
ಅಕ್ಟೋಬರ್ 12ರಂದು ಮಹಾಸಪ್ತಮಿ ಆಚರಿಸಲಾಗುತ್ತಿದೆ, ಬೆಂಗಾಳಿಗಳಿಗೆ ಇದು ಮಹತ್ವದ ಆಚರಣೆ, ದೇಶದೆಲ್ಲಡೆ ಮಹಾ ಸಪ್ತಮಿ ಆಚರಿಸಲಾಗುವುದು. ದುರ್ಗಾ ಪೂಜೆಯ 2ನೇ ದಿನ ಮಹಾ ಸಪ್ತಮಿ, ಈ ದಿನ ದುರ್ಗಾ ದೇವಿಗೆ ಮಹಾ ಪೂಜೆ ಮಾಡಲಾಗುವುದು.
ಮಹಾ ಸಪ್ತಮಿ ಕುರಿತು ಹೆಚ್ಚಿನ ವಿಷಯಗಳನ್ನು ಈ ಲೇಖನದ ಮೂಲಕ ಅರಿತುಕೊಳ್ಳೋಣ:
ಮಹಾ
ಸಪ್ತಮಿ
2021
ಮಹಾ
ಸಪ್ತಮಿ
ಅಕ್ಟೋಬರ್
12ರಂದು
ಆಚರಿಸಲಾಗುತ್ತಿದೆ.
ಮಹಾ
ಸಪ್ತಮಿ
ತಿಥಿ
ಅಕ್ಟೋಬರ್
11
ರಾತ್ರಿ
11:5ಕ್ಕೆ
ಪ್ರಾರಂಭವಾಗಿದೆ.
ಅಕ್ಟೋಬರ್
12,
ರಾತ್ರಿ
09:47ಕ್ಕೆ
ಸಪ್ತಮಿ
ತಿಥಿ
ಮುಕ್ತಾಯ
ಮಹಾ ಸಪ್ತಮಿಯಂದು ಮಹಾ ಸ್ನಾನ
ಸಪ್ತಮಿಯ ದಿನವನ್ನು ಮಹಾಸಪ್ತಮಿ ಎಂದು ಆಚರಿಸಲಾಗುತ್ತದೆ ಮತ್ತು ಈ ದಿನದಂದು ಮಹಾಸ್ನಾನಕ್ಕೆ ವಿಶೇಷ ಮಹತ್ವವಿದೆ. ಸಪ್ತಮಿಯ ದಿನ ದುರ್ಗಾದೇವಿಯ ವಿಗ್ರಹದ ಮುಂದೆ ಕನ್ನಡಿಯನ್ನು ಇರಿಸುವ ಮೂಲಕ, ಅದರ ಮೇಲೆ ಬೀಳುವ ದುರ್ಗಾದೇವಿಯ ಚಿತ್ರಕ್ಕೆ ಸ್ನಾನ ಮಾಡಲಾಗುತ್ತದೆ ಮತ್ತು ಇದನ್ನು ಮಹಾಸ್ನಾನ ಎಂದು ಕರೆಯಲಾಗುತ್ತದೆ.
ಮಹಾಸಪ್ತಮಿಯ ದಿನ ನವಪತ್ರಿಕೆಯನ್ನು ಪೂಜಿಸಲಾಗುತ್ತದೆ ಅಂದರೆ ಒಂಬತ್ತು ಗಿಡಗಳ ಪವಿತ್ರ ಸ್ನಾನದಿಂದ ದಿನ ಆರಂಭವಾಗುತ್ತದೆ. ಈ ಒಂಬತ್ತು ಸಸ್ಯಗಳನ್ನು ನದಿಗೆ ಅಥವಾ ಕೊಳಕ್ಕೆ ತೆಗೆದುಕೊಂಡು ಹೋಗಿ ಮುಳಗಿಸಿ ಅದಕ್ಕೆ ಕೆಂಪು ಅಥವಾ ಕೇಸರಿ ಬಟ್ಟೆ ಸುತ್ತಿ ದೇವಿಯ ಬಲ ಭಾಗದಲ್ಲಿ ಇಡಲಾಗುವುದು. ಗಿಡಗಳ ಬದಲು ಒಂಬತ್ತು ವಿಧದ ಎಲೆಗಳನ್ನು ಕೂಡ ಬಳಸಬಹುದು.
ಈ ಎಲೆಗಳನ್ನು ಹಳದಿ ದಾರದಿಂದ ಬಿಳಿ ಅಪರಾಜಿತಾ ಗಿಡಗಳ ರೆಂಬೆಗಳಿಗೆ ಕಟ್ಟಲಾಗುತ್ತದೆ. ಮಾ ದುರ್ಗಾದ ಒಂಬತ್ತು ರೂಪಗಳನ್ನು ಈ ಎಲೆಗಳನ್ನು ಒಟ್ಟಿಗೆ ಜೋಡಿಸುವ ಮೂಲಕ ಪ್ರತಿನಿಧಿಸಲಾಗುತ್ತದೆ. ಇವು ಒಂಬತ್ತು ಸಸ್ಯಗಳು ದೇವಿಯ ಅವತಾರಗಳ ಪ್ರತೀಕವಾಗಿದೆ.
ಯಾವ ಎಲೆಗಳನ್ನು ಬಳಸಲಾಗುವುದು
ಬಿಲ್ವೆ
ಪತ್ರೆ-
ಶಿವ
ಅಶೋಕ
ಎಲೆಗಳು
-
ದೇವಿ
ಶೋಕ
ಭತ್ತ
-
ಲಕ್ಷ್ಮಿ
ದೇವತೆ
ಬಾಳೆ
ಗಿಡ
-
ದೇವತೆ
ಬ್ರಹ್ಮಣಿ
ಸೀತಾ
ಅಶೋಕ
ಗಿಡ
(Arum
Lily)
-
ಚಾಮುಂಡಾದೇವಿ
ಅರಿಶಿನ
ಸಸ್ಯ
-
ದುರ್ಗಾದೇವಿ
ದಾಳಿಂಬೆ
ಎಲೆಗಳು
-
ರಕ್ತದಂತಿಕ
ದೇವತೆ
ಜಯಂತಿ
ಸಸ್ಯ
-
ಕಾರ್ತಿಕೀ
ದೇವತೆ
ಕೆಸದ
ಎಲೆ
-
ದೇವತೆ
ಕಾಳಿಕಾ