Just In
- 9 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 10 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
- 10 hrs ago ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ
- 12 hrs ago ಗುರು ಸಂಚಾರ 2024: ಮೇ ರಿಂದ 12 ತಿಂಗಳು ಧನು ರಾಶಿಯವರು ಖರ್ಚು ಬಗ್ಗೆ ಜಾಗ್ರತೆ, ಇನ್ನು ಹೇಗೆಲ್ಲಾ ಪ್ರಭಾವ ಬೀರಲಿದೆ?
Don't Miss
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- News Rain Death: ಬೀದರ್ನಲ್ಲಿ ಭರ್ಜರಿ ಮಳೆ, ಸಿಡಿಲು ಬಡಿದು ಕಾರ್ಮಿಕ ಸಾವು
- Finance ಎವರೆಸ್ಟ್ ಮಾತ್ರವಲ್ಲ ಎಂಡಿಎಚ್ನ ಉತ್ಪನ್ನದಲ್ಲೂ ಕೀಟನಾಟಕ ಪತ್ತೆ
- Movies ಈ ಬಾಲಿವುಡ್ ನಟ-ನಟಿಯರು ಭಾರತದಲ್ಲಿ ಯಾಕೆ ಮತ ಚಲಾಯಿಸಲ್ಲ; ಕಾರಣವೇನು?
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Hanuman Jayanti Wishes in kannada : ಹನುಮಾನ್ ಜಯಂತಿಗೆ ಶುಭ ಕೋರಲು ಇಲ್ಲಿದೆ ನೋಡಿ ಶುಭಾಶಯಗಳು
ವಾಯು ಪುತ್ರ, ರಾಮನ ಭಕ್ತ ಹನುಮಂತನ ಪೂಜಿಸಿದರೆ, ಹನುಮಾನ್ ಮಂತ್ರಗಳನ್ನು ಹೇಳಿದರೆ ಜೀವನದಲ್ಲಿ ಕಷ್ಟಗಳೆಲ್ಲಾ ದೂರವಾಗುವುದು.
ಏನಾದರೂ ಸಮಸ್ಯೆ ಬಂದಾಗ, ಹೆದರಿಕೆ ಉಂಟಾದಾಗ ಹನುಮಾನ್ ಚಾಲೀಸ ಹೇಳಿದರೆ ಸಮಸ್ಯೆ ದೂರವಾಗುವುದು, ಧೈರ್ಯ ಸಿಗುವುದು. ಆಂಜನೇಯನ ಮಂತ್ರವನ್ನು ಪಠಿಸುವುದರಿಂದ ನಮಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ.
ಹನುಮಂತನ ಮಂತ್ರ ಪಠಿಸಿದರೆ ಆತ ಧೈರ್ಯ, ಆರೋಗ್ಯ, ಸಂಪತ್ತು ಎಲ್ಲಾ ಕರುಣಿಸುತ್ತಾನೆ, ವಿಘ್ನ ನಿವಾರಕನಂತೆಯೇ ಹನುಮಂತ ಕೂಡ ನಮ್ಮ ಬದುಕಿನಲ್ಲಿರುವ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ. ಈ ವರ್ಷ ಹನುಮಾನ್ ಜಯಂತಿಯನ್ನು ಏಪ್ರಿಲ್ 23ರಂದು ಆಚರಿಸಲಾಗುವುದು. ಹನುಮಂತನ ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟವೂ ಬಗೆಹರಿಯಲಿದೆ.
ಹನುಮಾನ್ ಜಯಂತಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಶುಭ ಕೋರಲು ಇಲ್ಲಿದೆ ಅದ್ಭುತ ಸಾಲುಗಳ ಸಂದೇಶ:
1. ನಿಮಗೆ ಹನುಮಾನ್ ಜಯಂತಿಯ ಶುಭಾಶಯಗಳು
2.
ಜೈ..ಜೈ
ಹನುಮಾನ್
ಎಲ್ಲರಿಗೂ
ಹನುಮಾನ್
ಜಯಂತಿಯ
ಶುಭಾಶಯಗಳು
ಆ
ಭಗವಂತ
ನಿಮಗೆ,
ನಿಮ್ಮ
ಕುಟುಂಬಕ್ಕೆ
ಆರೋಗ್ಯ,
ಐಶ್ವರ್ಯ
ನೀಡಿ
ಸಂರಕ್ಷಿಸಲಿ
3."ಓಂ
ಐಮ್
ಬ್ರೀಮ್
ಹನುಮತೇ,
ಶ್ರೀರಾಮ
ಧೂತಾಯ
ನಮಃ.
ಆಂಜನೇಯನ
ಕೃಪೆ
ನಿಮ್ಮ
ಮೇಲಿರಲಿ
ಎಲ್ಲರಿಗೂ
ಹನುಮಾನ್
ಜಯಂತಿಯ
ಶುಭಾಶಯಗಳು
4.
"ಓಂ
ಆಂಜನೇಯ
ವಿಧ್ಮಹೇ
ಮಹಾ
ಬಾಲಾಯ
ಧೀಮಹೇ
ಥನ್ನೋ
ಹನುಮಾನ್
ಪ್ರಚೋದಯಾಥ್,
ಓಂ
ಆಂಜನೇಯ
ವಿಧ್ಮಹೇ
ವಾಯು
ಪುತ್ರಾಯ
ಧೀಮಹೀ
ಥನ್ನೋ
ಹನುಮಾನ್
ಪ್ರಚೋದಯಾಥ್,
ಹನುಮಾನ್
ಜಯಂತಿಯ
ಶುಭಾಶಯಗಳು
5. ವಾಯು ಪುತ್ರ ಆಂಜನೇಯ ಶಕ್ತಿ ಹಾಗೂ ಶೌರ್ಯದ ದೇವರಷ್ಟೇ ಅಲ್ಲ, ತನ್ನ ಭಕ್ತರನ್ನು ಸದಾ ರಕ್ಷಿಸುವವನು. ಎಲ್ಲರಿಗೂ ಹನುಮಾನ್ ಜಯಂತಿಯ ಶುಭಾಶಯಗಳು
6.
ಹನುಮಂತನನ್ನು
ಭಕ್ತಿಯಿಂದ
ಪೂಜಿಸಿದರೆ
ಎಲ್ಲಾ
ಕಷ್ಟಗಳಿಂದ
ಮುಕ್ತಿ
ಪಡೆಯಬಹುದು
ಎಂಬುವುದು
ಆತನ
ಭಕ್ತರ
ಅಚಲ
ನಂಬಿಕೆ.
ಆಂಜನೇಯನ
ಕೃಪೆಯಿಂದ
ನಿಮ್ಮ
ಜೀವನದಲ್ಲಿ
ಖುಷಿ
ಇರಲಿ,
ಒಳ್ಳೆಯ
ಆರೋಗ್ಯ,
ಐಶ್ವರ್ಯ
ಕೊಟ್ಟು
ಕಾಪಾಡಲಿ
ಹನುಮಾನ್
ಜಯಂತಿಯ
ಶುಭಾಶಯಗಳು
7.
ಓಂ
ಈಮ್
ಬ್ರೀಮ್
ಹನುಮತೇ,
ಶ್ರೀ
ರಾಮ
ದೂತಾಯ
ನಮಃ.
ಆಂಜನೇಯನ
ಕೃಪೆಯಿಂದ
ನಿಮ್ಮ
ಎಲ್ಲಾ
ಆಸೆಗಳು
ನೆರವೇರಲಿ,
ಹನುಮಾನ್
ಜಯಂತಿಯ
ಶುಭಾಶಯಗಳು
8.
ಓಂ
ನಮೇ
ಭಗವತೇ
ಆಂಜನೇಯ
ಮಹಾಬಲಯಾ
ಸ್ವಾಹಾ
ಆಂಜನೇಯ
ನಿಮಗೆ
ಆರೋಗ್ಯ,
ಆಯುಸ್ಸು
ನೀಡಿ
ಆಶೀರ್ವದಿಸಲಿ