Just In
- 33 min ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 1 hr ago ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- 3 hrs ago ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- 4 hrs ago ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
Don't Miss
- News Dingaleshwar Swamiji: ಕೋಟಿ ಒಡೆಯ ದಿಂಗಾಲೇಶ್ವರ ಸ್ವಾಮೀಜಿಯ ಆಸ್ತಿ ವಿವರ ತಿಳಿಯಿರಿ
- Sports PBKS vs MI: ಐಪಿಎಲ್ನಲ್ಲಿ ಈ ಇತಿಹಾಸ ನಿರ್ಮಿಸಿದ 2ನೇ ಆಟಗಾರ ರೋಹಿತ್ ಶರ್ಮಾ
- Movies ಕಬೀರ್ ಸಿಂಗ್ ನನ್ನ ಬದುಕಿನ ಬಹುದೊಡ್ಡ ತಪ್ಪು ಎಂದ ನಟ ; ಕೆರಳಿ ಕೆಂಡವಾದ ಸಂದೀಪ್ ರೆಡ್ಡಿ ವಂಗಾ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Hanuman Jayanti Wishes in kannada : ಹನುಮಾನ್ ಜಯಂತಿಗೆ ಶುಭ ಕೋರಲು ಇಲ್ಲಿದೆ ನೋಡಿ ಶುಭಾಶಯಗಳು
ವಾಯು ಪುತ್ರ, ರಾಮನ ಭಕ್ತ ಹನುಮಂತನ ಪೂಜಿಸಿದರೆ, ಹನುಮಾನ್ ಮಂತ್ರಗಳನ್ನು ಹೇಳಿದರೆ ಜೀವನದಲ್ಲಿ ಕಷ್ಟಗಳೆಲ್ಲಾ ದೂರವಾಗುವುದು.
ಏನಾದರೂ ಸಮಸ್ಯೆ ಬಂದಾಗ, ಹೆದರಿಕೆ ಉಂಟಾದಾಗ ಹನುಮಾನ್ ಚಾಲೀಸ ಹೇಳಿದರೆ ಸಮಸ್ಯೆ ದೂರವಾಗುವುದು, ಧೈರ್ಯ ಸಿಗುವುದು. ಆಂಜನೇಯನ ಮಂತ್ರವನ್ನು ಪಠಿಸುವುದರಿಂದ ನಮಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ.
ಹನುಮಂತನ ಮಂತ್ರ ಪಠಿಸಿದರೆ ಆತ ಧೈರ್ಯ, ಆರೋಗ್ಯ, ಸಂಪತ್ತು ಎಲ್ಲಾ ಕರುಣಿಸುತ್ತಾನೆ, ವಿಘ್ನ ನಿವಾರಕನಂತೆಯೇ ಹನುಮಂತ ಕೂಡ ನಮ್ಮ ಬದುಕಿನಲ್ಲಿರುವ ಎಲ್ಲಾ ಕಷ್ಟಗಳನ್ನು ನಿವಾರಿಸುತ್ತಾನೆ. ಈ ವರ್ಷ ಹನುಮಾನ್ ಜಯಂತಿಯನ್ನು ಏಪ್ರಿಲ್ 6ಕ್ಕೆ ಆಚರಿಸಲಾಗುವುದು.
ಹನುಮಾನ್ ಜಯಂತಿಗೆ ನಿಮ್ಮ ಪ್ರೀತಿ ಪಾತ್ರರರಿಗೆ ಶುಭ ಕೋರಲು ಇಲ್ಲಿದೆ ಅದ್ಭುತ ಸಾಲುಗಳ ಸಂದೇಶ:
1. ನಿಮಗೆ ಹನುಮಾನ್ ಜಯಂತಿಯ ಶುಭಾಶಯಗಳು
2.
ಜೈ..ಜೈ
ಹನುಮಾನ್
ಎಲ್ಲರಿಗೂ
ಹನುಮಾನ್
ಜಯಂತಿಯ
ಶುಭಾಶಯಗಳು
ಆ
ಭಗವಂತ
ನಿಮಗೆ,
ನಿಮ್ಮ
ಕುಟುಂಬಕ್ಕೆ
ಆರೋಗ್ಯ,
ಐಶ್ವರ್ಯ
ನೀಡಿ
ಸಂರಕ್ಷಿಸಲಿ
3."ಓಂ
ಐಮ್
ಬ್ರೀಮ್
ಹನುಮತೇ,
ಶ್ರೀರಾಮ
ಧೂತಾಯ
ನಮಃ.
ಆಂಜನೇಯನ
ಕೃಪೆ
ನಿಮ್ಮ
ಮೇಲಿರಲಿ
ಎಲ್ಲರಿಗೂ
ಹನುಮಾನ್
ಜಯಂತಿಯ
ಶುಭಾಶಯಗಳು
4.
"ಓಂ
ಆಂಜನೇಯ
ವಿಧ್ಮಹೇ
ಮಹಾ
ಬಾಲಾಯ
ಧೀಮಹೇ
ಥನ್ನೋ
ಹನುಮಾನ್
ಪ್ರಚೋದಯಾಥ್,
ಓಂ
ಆಂಜನೇಯ
ವಿಧ್ಮಹೇ
ವಾಯು
ಪುತ್ರಾಯ
ಧೀಮಹೀ
ಥನ್ನೋ
ಹನುಮಾನ್
ಪ್ರಚೋದಯಾಥ್,
ಹನುಮಾನ್
ಜಯಂತಿಯ
ಶುಭಾಶಯಗಳು
5. ವಾಯು ಪುತ್ರ ಆಂಜನೇಯ ಶಕ್ತಿ ಹಾಗೂ ಶೌರ್ಯದ ದೇವರಷ್ಟೇ ಅಲ್ಲ, ತನ್ನ ಭಕ್ತರನ್ನು ಸದಾ ರಕ್ಷಿಸುವವನು. ಎಲ್ಲರಿಗೂ ಹನುಮಾನ್ ಜಯಂತಿಯ ಶುಭಾಶಯಗಳು
6.
ಹನುಮಂತನನ್ನು
ಭಕ್ತಿಯಿಂದ
ಪೂಜಿಸಿದರೆ
ಎಲ್ಲಾ
ಕಷ್ಟಗಳಿಂದ
ಮುಕ್ತಿ
ಪಡೆಯಬಹುದು
ಎಂಬುವುದು
ಆತನ
ಭಕ್ತರ
ಅಚಲ
ನಂಬಿಕೆ.
ಆಂಜನೇಯನ
ಕೃಪೆಯಿಂದ
ನಿಮ್ಮ
ಜೀವನದಲ್ಲಿ
ಖುಷಿ
ಇರಲಿ,
ಒಳ್ಳೆಯ
ಆರೋಗ್ಯ,
ಐಶ್ವರ್ಯ
ಕೊಟ್ಟು
ಕಾಪಾಡಲಿ
ಹನುಮಾನ್
ಜಯಂತಿಯ
ಶುಭಾಶಯಗಳು
7.
ಓಂ
ಈಮ್
ಬ್ರೀಮ್
ಹನುಮತೇ,
ಶ್ರೀ
ರಾಮ
ದೂತಾಯ
ನಮಃ.
ಆಂಜನೇಯನ
ಕೃಪೆಯಿಂದ
ನಿಮ್ಮ
ಎಲ್ಲಾ
ಆಸೆಗಳು
ನೆರವೇರಲಿ,
ಹನುಮಾನ್
ಜಯಂತಿಯ
ಶುಭಾಶಯಗಳು
8.
ಓಂ
ನಮೇ
ಭಗವತೇ
ಆಂಜನೇಯ
ಮಹಾಬಲಯಾ
ಸ್ವಾಹಾ
ಆಂಜನೇಯ
ನಿಮಗೆ
ಆರೋಗ್ಯ,
ಆಯುಸ್ಸು
ನೀಡಿ
ಆಶೀರ್ವದಿಸಲಿ