Just In
- 7 min ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 9 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 9 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 10 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಕದಂತ ಜಯಂತಿ 2019: ಗಣೇಶನ ಮೂರ್ತಿಯನ್ನು ಮನೆಯ ಈ ಭಾಗಗಳಲ್ಲಿ ಇಡಬೇಡಿ
ಗಣೇಶ ಚತುರ್ಥಿ ಎಂದರೆ ಅದು ಅಬಾಲವೃದ್ಧರ ತನಕ ಪ್ರತಿಯೊಬ್ಬರಿಗೂ ಖುಷಿಯನ್ನು ತರುವಂತಹ ಹಬ್ಬವಾಗಿದೆ. ಗಣೇಶ ಚತುದರ್ಶಿ ಮುನ್ನ ದಿನ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಗಣೇಶನನ್ನು ಭಾರತದ ಹೆಚ್ಚಿನ ಕಡೆಗಳಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಲಾಗುತ್ತದೆ.
ಗಣೇಶ ಚತುದರ್ಶಿ ದಿನದಂದು ಗಣಪತಿಯ ಮೂರ್ತಿಯನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಕೆಲವರು ಒಂದು ದಿನ, ಇನ್ನು ಕೆಲವರು 3, 5 7 ಮತ್ತು 10 ದಿನಗಳ ಕಾಲ ಗಣೇಶನ ಮೂರ್ತಿಯನ್ನು ಪೂಜಿಸತ್ತಾರೆ.
ಈ ವರ್ಷ ಅಂದರೆ 2019ರಲ್ಲಿ ಸ್ವರ್ಣ ಗೌರಿ ಪೂಜೆಯನ್ನು ಸೆಪ್ಟೆಂಬರ್ 1 ಭಾನುವಾರ ಹಾಗೂ ಗೌರಿ ಪುತ್ರ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 2ರಂದು ಸೋಮವಾರದಂದು ಅಚರಿಸಲಾಗುತ್ತಿದೆ.
ಗಣೇಶನ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಲು ಇಡೀ ಮನೆಯನ್ನೇ ಶೃಂಗರಿಸಲಾಗುತ್ತದೆ. ಆದರೆ ಗಣಪತಿಯ ಮೂರ್ತಿಯನ್ನು ಮನೆಯ ಯಾವ ಭಾಗದಲ್ಲಿ ಇಟ್ಟರೆ ಶುಭ ಎಂದು ತಿಳಿದುಕೊಳ್ಳಲು ಈ ಲೇಖನ ಓದಿಕೊಳ್ಳಿ ಮತ್ತು ಇದರ ಬಳಿಕ ಮನೆಯ ಅಲಂಕಾರ ಮಾಡಲು ತಯಾರಿ ನಡೆಸಿ.
ಗಣೇಶ ಚತುರ್ಥಿ ಹಬ್ಬದ ವಿಶೇಷತೆ ಹಾಗೂ ಹಿನ್ನೆಲೆ
ಕೆಲವು ಮಂದಿ ವಾಸದ ಕೊಠಡಿ ಅಥವಾ ಪೂಜಾ ಕೊಠಡಿಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ವಾಸ್ತು ಪ್ರಕಾರವೇ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಇದು ಹೇಗೆ ಎಂದು ಮುಂದೆ ತಿಳಿಯಿರಿ.
ಸೊಂಡಿಲು
ಎಡಕ್ಕಿರಲಿ
ಗಣಪತಿಯ
ತಾಯಿ
ಗೌರಿಯು
ಆತನ
ಬದಿಯಲ್ಲೇ
ಕುಳಿತಿರುವ
ಕಾರಣದಿಂದಾಗಿ
ಸೊಂಡಿಲು
ಯಾವಾಗಲೂ
ಎಡದ
ಬದಿಯಲ್ಲಿರುತ್ತದೆ.
ಕೆಲವರು
ಗಣೇಶ
ಚತುದರ್ಶಿಗೆ
ಗೌರಿ
ಗಣೇಶನನ್ನು
ಪೂಜಿಸುತ್ತಾರೆ.
ಸೊಂಡಿಲು
ಎಡಕ್ಕಿರಬೇಕೆಂಬುವುದು
ಗಣೇಶನ
ಪೂಜಿಸುವ
ಮೊದಲ
ಸೂತ್ರವಾಗಿದೆ.
ಬೆನ್ನ
ಹಿಂದೆ
ಕೋಣೆಗಳಿರಬಾರದು
ಗಣೇಶನ
ಮೂರ್ತಿಯನ್ನು
ಇಡುವಾಗ
ಎಚ್ಚರಿಕೆ
ವಹಿಸಬೇಕಾದ
ಮತ್ತೊಂದು
ವಿಚಾರವೆಂದರೆ
ಗಣೇಶನ
ಬೆನ್ನ
ಹಿಂದೆ
ಮನೆಯ
ಯಾವುದೇ
ಕೋಣೆ
ಇರಬಾರದು.
ಗಣೇಶ
ಸಮೃದ್ಧಿಯ
ದೇವರು.
ಆತನ
ಬೆನ್ನು
ಬಡತನಕ್ಕೆ
ಆಹ್ವಾನ
ನೀಡಿದಂತೆ.
ಇದರಿಂದ
ಗಣೇಶನ
ಬೆನ್ನು
ಯಾವಾಗಲೂ
ಮನೆಯ
ಹೊರಗಿನ
ಭಾಗಕ್ಕಿರಬೇಕು.
ಲಡ್ಡು
ಪ್ರಿಯ
ಲಂಬೋದರನಿಗೆ
ಬೂಂದಿ
ಲಾಡು
ರೆಸಿಪಿ
ದಕ್ಷಿಣಕ್ಕಲ್ಲ
ಮನೆಯ
ದಕ್ಷಿಣ
ಭಾಗದಲ್ಲಿ
ಗಣೇಶನ
ಮೂರ್ತಿಯನ್ನು
ಇಟ್ಟು
ಪೂಜಿಸಬೇಡಿ.
ಮನೆಯ
ಪೂರ್ವ
ಅಥವಾ
ಪಶ್ಚಿಮ
ಭಾಗದಲ್ಲಿ
ಗಣೇಶನ
ಮೂರ್ತಿಯನ್ನು
ಇಡಿ.
ಪೂಜಾ
ಕೊಠಡಿ
ಕೂಡ
ಮನೆಯ
ದಕ್ಷಿಣ
ಭಾಗದಲ್ಲಿರಬಾರದು
ಎಂದು
ನೆನಪಿಡಿ.
ಶೌಚಾಲಯ
ಶೌಚಾಲಯಕ್ಕೆ
ಅಂಟಿಕೊಂಡಿರುವ
ಗೋಡೆಗೆ
ತಾಗಿಸಿಕೊಂಡು
ಗಣೇಶನ
ಮೂರ್ತಿಯನ್ನು
ಪ್ರತಿಷ್ಠಾಪಿಸಬೇಡಿ.
ಶೌಚಾಲಯದ
ಗೋಡೆ
ಕೋಣೆಗೆ
ತಾಗಿದ್ದರೆ
ಆ
ಜಾಗದಲ್ಲಿ
ಗಣೇಶನ
ಮೂರ್ತಿಯನ್ನು
ಇಡಬೇಡಿ.
ವಾಯುವ್ಯ
ಮನೆಯ
ವಾಯುವ್ಯ
ಭಾಗದಲ್ಲಿ
ಗಣೇಶನ
ಮೂರ್ತಿಯನ್ನು
ಇಟ್ಟು
ಪೂಜಿಸಿದರೆ
ತುಂಬಾ
ಒಳ್ಳೆಯದು.
ಮೇಲೆ
ಹೇಳಿದ
ಸೂತ್ರಗಳಿಂದ
ವಾಯುವ್ಯ
ಭಾಗಕ್ಕೆ
ಅಡ್ಡಿಯಾಗುತ್ತಿದ್ದರೆ
ಬೇರೆ
ಭಾಗದಲ್ಲಿಡಬಹುದು.
ಮೆಟ್ಟಿಲುಗಳ
ಅಡಿ
ಎರಡು
ಮಹಡಿ
ಮನೆಯಲ್ಲಿ
ವಾಸಿಸುವವರು
ಹೆಚ್ಚಾಗಿ
ಗಣೇಶನ
ಮೂರ್ತಿಯನ್ನು
ಮೆಟ್ಟಿಲುಗಳ
ಅಡಿಯಲ್ಲಿಡುತ್ತಾರೆ,
ಆದರೆ
ಇದು
ಸಲ್ಲ.
ಮೆಟ್ಟಿಲಿನಲ್ಲಿ
ಜನರು
ಓಡಾಡುವುದರಿಂದ
ಅವರು
ಗಣೇಶನ
ತಲೆಯ
ಮೇಲೆ
ಓಡಾಡಿದಂತಾಗುತ್ತದೆ.
ಇದರಿಂದ
ಮನೆಗೆ
ದುರಾದೃಷ್ಟ
ಕಾಡಬಹುದು.
ಮನೆಯಲ್ಲಿ
ಗಣೇಶನ
ಮೂರ್ತಿಯನ್ನು
ಇಟ್ಟು
ಪೂಜಿಸುವಾಗ
ಈ
ಸುಲಭ
ಸೂತ್ರಗಳನ್ನು
ಪಾಲಿಸಿಕೊಂಡು
ಹೋದರೆ
ಸುಖ,
ಸಮೃದ್ಧಿ,
ನೆಮ್ಮದಿ
ನಿಮ್ಮದಾಗುತ್ತದೆ.