Just In
Don't Miss
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳ್ಳಿಗಾಡಿನ 'ಎತ್ತಿನ ಗಾಡಿಯ ಎಣ್ಣೆ' ನಮ್ಮ ಹರಳೆಣ್ಣೆ!
ಹಿಂದಿನ ಕಾಲದಲ್ಲಿ, ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ಇದೇ ಕಾರಣಕ್ಕೆ ಹಳ್ಳಿಗಳಲ್ಲಿ 'ಹರಳೆಣ್ಣೆಯ' ಇನ್ನೊಂದು ಹೆಸರು ಎತ್ತಿನ ಗಾಡಿಯ ಎಣ್ಣೆ ಎಂದೇ ಪ್ರಸಿದ್ಧಿ ಪಡೆಯಿತು. (ಈಗಲೂ ಕೂಡ ನಮ್ಮ ಕರಾವಳಿಯ ಕಡೆಗಳಲ್ಲಿ, ಎತ್ತಿನ ಗಾಡಿಯ ಎಣ್ಣೆ ಎಂದೇ ಪ್ರಸಿದ್ಧಿ ಪಡೆದಿದೆ). ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?
ಎತ್ತಿನ
ಗಾಡಿಯ
ಎಣ್ಣೆ
ಎಂಬ
ಕಾರಣಕ್ಕೇ
ಹೆಚ್ಚಿನವರು
ಹರಳೆಣ್ಣೆಯನ್ನು
ಉಪಯೋಗಿಸದೇ
ಮೂಲೆಗುಂಪಾಗಿಸಿದ್ದಾರೆ.
ವಾಸ್ತವವಾಗಿ
ಹರಳೆಣ್ಣೆ
ಹಲವು
ರೀತಿಯಲ್ಲಿ
ಆರೋಗ್ಯಕ್ಕೆ
ಪೂರಕವಾಗಿದೆ.
ಅದರಲ್ಲೂ
ಔಷಧಿಗಳು
ವಾಸಿ
ಮಾಡಲಾಗದಂತಹ
ಕೆಲವು
ವ್ಯಾಧಿಗಳನ್ನು
ಈ
ಹರಳೆಣ್ಣೆ
ಸುಲಭವಾಗಿ
ಗುಣಪಡಿಸುತ್ತದೆ.
ಚರ್ಮದ
ಕಂದು
ಕಲೆ,
ಸೊಂಟನೋವು,
ಉಳುಕಿದ
ಹಿಮ್ಮಡಿ
ಮೊದಲಾದವುಗಳಿಗೆ
ಹರಳೆಣ್ಣೆ
ಅತ್ಯುತ್ತಮವಾಗಿದೆ.
ಇದರ
ಇನ್ನೂ
ಹಲವು
ಗುಣಗಳನ್ನು
ಕೆಳಗೆ
ವಿವರಿಸಲಾಗಿದೆ,
ಮುಂದೆ
ಓದಿ...
ಸ್ಟ್ರೆಚ್
ಮಾರ್ಕ್
ಸಮಸ್ಯೆಗೆ,
ಹರಳೆಣ್ಣೆ-ಆಲೂಗಡ್ಡೆ
ಪ್ಯಾಕ್
ಗೊರಕೆಯ ಸಮಸ್ಯೆಯಿದ್ದರೆ
ಗೊರಕೆಯ ತೊಂದರೆ ಇದ್ದರೆ ಕೆಳಹೊಟ್ಟೆಗೆ ಎರಡು ವಾರಗಳ ಕಾಲ ಹರಳೆಣ್ಣೆಯಿಂದ ಮಸಾಜ್ ಮಾಡುವ ಮೂಲಕ ಕಡಿಮೆಯಾಗುತ್ತದೆ. ಗೊರಕೆಯ ಅಬ್ಬರಕ್ಕೆ ಕಡಿವಾಣ ಹಾಕುವ ಮನೆಮದ್ದು
ಕಣ್ಣಿನ ಪೊರೆ ಸಮಸ್ಯೆಯಿದ್ದರೆ
ಕಣ್ಣಿನ ಪೊರೆ (cataract) ಇದ್ದರೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಹನಿ ಹರಳೆಣ್ಣೆ ಬಿಟ್ಟರೆ ಕಡಿಮೆಯಾಗುತ್ತದೆ. ಕಣ್ಣಿನ ಪೊರೆಗಳ ಸಮಸ್ಯೆಗೆ-ಪಾರ್ಸ್ಲಿ ಎಲೆಗಳಿಂದ ಆರೈಕೆ....
ಚರ್ಮದ ಸಮಸ್ಯೆಗೆ
ಚರ್ಮದ calcification or calcium deposit (ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಪ್ರಕಟಗೊಳ್ಳುವುದು) ತೊಂದರೆ ಕಂಡುಬಂದರೆ ಹರಳೆಣ್ಣೆಯಿಂದ ನಿತ್ಯವೂ ಮಸಾಜ್ ಮಾಡಿದರೆ ಕ್ರಮೇಣ ಕಡಿಮೆಯಾಗುತ್ತದೆ.
ಕೂದಲ ಬೆಳವಣಿಗೆಗೆ
ಕೂದಲ ಬೆಳವಣಿಗೆಗೆ ಶಾಂಪೂ ಮಾಡಿಕೊಳ್ಳುವ ಮೊದಲು ಕೂದಲಿಗೆ ಹರಳೆಣ್ಣೆ ಹಚ್ಚಿ ಇಪ್ಪತ್ತು ನಿಮಿಷದ ಬಳಿಕ ಶಾಂಪೂ ಹಾಕಿ ತೊಳೆದುಕೊಂಡರೆ ಉತ್ತಮ ಪರಿಣಾಮ ಪಡೆಯಬಹುದು.
ಗಾಯದ ಸಮಸ್ಯೆಯಿದ್ದರೆ
ಗಾಯ, ಜಜ್ಜಿದ, ಅಥವಾ ಚಿಕ್ಕಪುಟ್ಟ ಚರ್ಮ ತರಚಿದ ಸ್ಥಳದ ಮೇಲೆ ಕೊಂಚ ಹರಳೆಣ್ಣೆ ಸವರಿದರೆ ಬೇಗನೇ ಗುಣವಾಗುತ್ತದೆ.