Just In
- 2 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 3 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 3 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 3 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಶ್ರೂಮ್ ನಲ್ಲಿದೆ ಮಹತ್ವದ ಉಪಯೋಗ
ಮಶ್ರೂಮ್
ನಿಂದ
ಆರೋಗ್ಯಕ್ಕೆ
ಏನೇನು
ಉಪಯೋಗ
ಎಂದು
ಇಲ್ಲಿ
ತಿಳಿದುಕೊಳ್ಳಿ.
*
ವಿಟಮನ್
ಬಿ2:
ಶಕ್ತಿಯನ್ನು
ನೀಡಲು
ಆಹಾರವನ್ನು
ಗ್ಲೂಕೋಸ್
ಆಗಿ
ಪರಿವರ್ತನೆ
ಮಾಡುವಲ್ಲಿ
ವಿಟಮಿನ್
ಬಿ
ತುಂಬಾ
ಅಗತ್ಯ.
ಅಣಬೆಯಲ್ಲಿ
ಅತಿ
ಹೆಚ್ಚು
ವಿಟಮಿನ್
ಬಿ2
ಮತ್ತು
ಬಿ3
ಇರುವುದರಿಂದ
ದೇಹಕ್ಕೆ
ಇದು
ಹೆಚ್ಚು
ಅಗತ್ಯ.
2. ಕೊಲೆಸ್ಟ್ರಾಲ್ ಕರಗಿಸುತ್ತೆ: ಮಶ್ರೂಮ್ ನಲ್ಲಿ ಕೊಲೆಸ್ಟ್ರಾಲ್, ಬೊಜ್ಜಿನ ಅಂಶವಿಲ್ಲ ಮತ್ತು ಕಡಿಮೆ ಕಾರ್ಬೊ ಹೈಡ್ರೇಡ್ ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬೊಜ್ಜು ಕರಗಿಸುವುದು ಸುಲಭ. ಇದರಲ್ಲಿನ ಕೆಲವು ಎಂಜೈಮು ಅಣಬೆ ಜೀರ್ಣವಾದ ನಂತರ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ.
3.
ಮಧುಮೇಹ:
ಧುಮೇಹಿಗಳೂ
ಕೂಡ
ಅಣಬೆ
ತಿನ್ನಬಹುದು.
ಏಕೆಂದರೆ
ಇದರಲ್ಲಿ
ಕೊಲೆಸ್ಟ್ರಾಲ್
ಇಲ್ಲದಿರುವುದರಿಂದ
ಸೇವನೆಯಿಂದ
ತೊಂದರೆಯಿಲ್ಲ.
ಇದರಲ್ಲಿನ
ನೈಸರ್ಗಿಕ
ಇನ್ಸುಲಿನ್
ಮತ್ತು
ಎಂಜೈಮುಗಳು
ಸೇವಿಸಿದ
ಆಹಾರದಲ್ಲಿನ
ಸಕ್ಕರೆ
ಮತ್ತು
ಸ್ಟಾರ್ಚ್
ಅಂಶವನ್ನು
ತೆಗೆದುಹಾಕುತ್ತದೆ.
4.
ರೋಗನಿರೋಧಕ
ಶಕ್ತಿ:
ಎರ್ಗೊಥಿಯಾನೈನ್
ಎಂಬ
ಅತಿ
ಶಕ್ತಿಯುತ
ಆಂಟಿ
ಯಾಕ್ಸಿಡಂಟ್
ಇದರಲ್ಲಿರುವದರಿಂದ
ರೋಗಗಳಿಂದ
ದೂರವಿರಿಸಲು
ದೇಹಕ್ಕೆ
ರೋಗ
ನಿರೋಧಕ
ಶಕ್ತಿ
ಒದಗಿಸುತ್ತದೆ.
ಇದರಲ್ಲಿನ
ಆಂಟಿ
ಬಯಾಟಿಕ್
ಅಂಶ
ದೇಹ
ಇನ್ನಿತರ
ಸೋಂಕುಗಳಿಗೆ
ತುತ್ತಾಗುವುದನ್ನು
ತಡೆಯುತ್ತದೆ.
5. ರಕ್ತಹೀನತೆ: ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿಯೆಂದರೆ ಅಣಬೆ. ಅಷ್ಟೇ ಅಲ್ಲ, ಅಣಬೆಯಲ್ಲಿ ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ, ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುವ ಪೊಟಾಶಿಯಂ ಪೂರಕವಾಗಿದೆ.