For Daily Alerts
Just In
Don't Miss
- Automobiles ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- Movies ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊತ್ತಂಬರಿ ಏಕೆ ನಿಮ್ಮ ಆಹಾರದಲ್ಲಿರಬೇಕು?
Wellness
oi-Sumalatha
By Sumalatha
|
ಆಯುರ್ವೇದದಲ್ಲಿ ಧನ್ಯಕಾ ಎಂದು ಕರೆಯಲ್ಪಡುವ, ಧನಿಯಾ ಬೀಜದಿಂದ ಚಿಗುರುವ ಕೊತ್ತಂಬರಿ ಗಿಡದಿಂದ ಆರೋಗ್ಯಕ್ಕೆ ಅನನ್ಯ ಉಪಯೋಗವಿದೆ. ಧನಿಯಾ ಮತ್ತು ಕೊತ್ತಂಬರಿ ಎಲೆ, ಎರಡೂ ಕೂಡ ದೇಹಕ್ಕೆ ಹೆಚ್ಚು ಅವಶ್ಯಕ.
ಕೊತ್ತಂಬರಿ
ಏಕೆ
ಸೇವಿಸಬೇಕು?
*
ಉರಿ
ನಿವಾರಕ
ಮತ್ತು
ನೋವು
ನಿವಾರಕವಾಗಿದೆ
*
ಅಜೀರ್ಣ
ನೀಗಿಸುತ್ತೆ
*
ಕರುಳಿನಲ್ಲಿ
ಬೇನೆ
ಇದ್ದರೆ
ಕೊತ್ತಂಬರಿ
ಸೇವಿಸಬೇಕು.
*
ಜ್ವರಕ್ಕೆ
ಉಪಕಾರಿ
*
ಶ್ವಾಸಕೋಶದ
ಸೋಂಕು
ಮತ್ತು
ಅಲರ್ಜಿ
ನೀಗಿಸುತ್ತದೆ.
*
ಕೆಲವೊಮ್ಮೆ
ದೇಹದಲ್ಲಿ
ಖನಿಜಾಂಶ
ಹೆಚ್ಚಾದರೂ
ತೊಂದರೆ
ತಪ್ಪಿದ್ದಲ್ಲ.
ಆದ್ದರಿಂದ
ಅಂತಹ
ಸಮಯದಲ್ಲಿ
ಕೊತ್ತಂಬರಿ
ಸೊಪ್ಪಿನಿಂದ
ದೇಹದಲ್ಲಿರುವ
ಅತ್ಯಧಿಕ
ಖನಿಜಾಂಶವನ್ನು
ತೊಲಗಿಸಲು
ಉಪಯೋಗಿಸಲಾಗುತ್ತದೆ.
ಆಯುರ್ವೇದದಲ್ಲಿ
ಅಗ್ರ
ಸ್ಥಾನ
ಪಡೆದುಕೊಂಡಿರುವ
ಅಶ್ವಗಂಧದ
ಬಗ್ಗೆ
ಮುಂದೆ
ತಿಳಿಯಿರಿ.
Comments
GET THE BEST BOLDSKY STORIES!
Allow Notifications
You have already subscribed
English summary
Coriander as Ayurvedic Plant | Coriander Health Benefits | ಕೊತ್ತಂಬರಿ ಆಯುರ್ವೇದಿಕ್ ಸಸ್ಯ | ಕೊತ್ತಂಬರಿಯಲ್ಲಿರುವ ಆರೋಗ್ಯಕರ ಅಂಶ
Story first published: Friday, October 21, 2011, 15:54 [IST]
ರ ಇತರೆ ಸುದ್ದಿ/ಲೇಖನಗಳನ್ನು ಓದಿ Oct 21, 2011