Just In
Don't Miss
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಪ್ಪೆ ಎಸೆಯುವ ಮುನ್ನ ಒಮ್ಮೆ ಯೋಚಿಸಿ
ತರಕಾರಿ ಸಿಪ್ಪೆಯಲ್ಲಿ ಕೊಳೆ ಧೂಳು ಹೆಚ್ಚಿರುತ್ತದೆ, ಆದ್ದರಿಂದ ಸಿಪ್ಪೆ ಸೇವಿಸುವುದು ಎಷ್ಟು ಸರಿ ಎನ್ನುವವರು ತರಕಾರಿಯನ್ನು ಚೆನ್ನಾಗಿ ತೊಳೆದು ಅಡುಗೆಗೆ ಉಪಯೋಗಿಸಿದರೆ ನಿಮ್ಮ ಆಹಾರದಿಂದ ನೀವು ನೀವು ನಿರೀಕ್ಷಿಸುವ ಪೋಷಕಾಂಶ ದ್ವಿಗುಣಗೊಳ್ಳುತ್ತದೆ.
ಕೆಲವು ತರಕಾರಿ ಸಿಪ್ಪೆಗಳಲ್ಲಿರುವ ಉಪಯೋಗಗಳನ್ನು ತಿಳಿದುಕೊಳ್ಳೋಣ
* ಆಲೂಗಡ್ಡೆ ಸಿಪ್ಪೆಯಲ್ಲಿ ಅತಿ ಹೆಚ್ಚು ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಇರುವ ಕಾರಣ ದೇಹದ ನಿರಂತರ ಮತ್ತು ಸುಲಭ ಚಟುವಟಿಕೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಪೊಟಾಶಿಯಂ, ಮ್ಯಾಂಗನೀಸ್, ತಾಮ್ರಾಂಶಗಳೂ ಹೆಚ್ಚಿರುತ್ತದೆ. ಆಲೂಗಡ್ಡೆ ಸಿಪ್ಪೆಯಲ್ಲಿನ ನಾರಿನಂಶ ಜೀರ್ಣಕ್ರಿಯೆ ಸುಲಭವಾಗಿ ಜರುಗುವಂತೆ ಮಾಡುತ್ತದೆ. ಅದರಲ್ಲೂ ಯಾವಾಗಲೂ ಆಲೂಗಡ್ಡೆ ಸಿಪ್ಪೆಯನ್ನು ತೆಗೆದು ಅಡುಗೆ ಮಾಡುವ ಅವಶ್ಯಕತೆಯಿಲ್ಲ. ಅದನ್ನು ಸ್ವಚ್ಚವಾಗಿ ತೊಳೆದು ಅಡುಗೆಗೆ ಬಳಸಿದರೆ ಉತ್ತಮ ಪೋಷಕಾಂಶ ನಿಮಗೆ ದೊರಕುತ್ತದೆ.
* ನಿಂಬೆಹಣ್ಣು, ಕಿತ್ತಳೆಯ ಸಿಪ್ಪೆಗಳಲ್ಲಿ ಅತ್ಯಧಿಕ ವಿಟಮಿನ್ ಸಿ ಇರುವುದರಿಂದ ಅವುಗಳಿಂದ ಅನೇಕ ಉಪಯೋಗ ಪಡೆಯಬಹುದು. ಇವನ್ನು ಒಣಗಿಸಿ ಉಪ್ಪಿನಕಾಯಿಯನ್ನು ತಯಾರಿಸಬಹುದು. ಇದರಿಂದ ದೇಹಕ್ಕೆ ಚೈತನ್ಯವೂ ದೊರಕುತ್ತದೆ.
;* ಇನ್ನಿತರ ತರಕಾರಿಗಳಾದ ಹೀರೇಕಾಯಿ, ಹಾಗಲಕಾಯಿ, ಸೋರೇ ಕಾಯಿ ಮತ್ತು ಶುಂಠಿ, ಇವುಗಳೂ ಕೂಡ ತಮ್ಮ ಸಿಪ್ಪೆಯಲ್ಲಿ ಬಹು ಉಪಯುಕ್ತ ಅಂಶವನ್ನು ಹೊಂದಿದೆ. ಇದನ್ನು ಬಿಸಾಡದೆ ಉಪಯೋಗಿಸಿದರೆ ತರಕಾರಿಯನ್ನು ತಿಂದಷ್ಟೇ ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಬಹುದು.
ಸುಮ್ಮನೆ
ಕಸಕ್ಕೆ
ಬಿಸಾಡಿ
ವ್ಯರ್ಥ
ಮಾಡದೆ
ಸಿಪ್ಪೆಗಳನ್ನೂ
ಸಮರ್ಥವಾಗಿ
ಬಳಕೆ
ಮಾಡಿಕೊಂಡರೆ
ಉತ್ತಮ
ಆರೋಗ್ಯವನ್ನು
ಹೊಂದಬಹುದು.