Just In
- 26 min ago ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- 1 hr ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 2 hrs ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 4 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Don't Miss
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾದಗಳನ್ನು ನೋಡಿದರೆ ಮುತ್ತಿಡುವಂತೆ ಇರಬೇಕು!
ಇತ್ತೀಚಿನ ದಿನಗಳಲ್ಲಿ ಪಾದಗಳ ಆರೈಕೆಯ ಬಗ್ಗೆ ಹೆಚ್ಚಿನವರು ಗಮನಹರಿಸುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಎತ್ತರದ ಚಪ್ಪಲಿಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಇನ್ನೂ ಕೆಲವರು ಮೆತ್ತನೆಯ ಚಪ್ಪಲಿಗಳತ್ತ ಗಮನಹರಿಸುತ್ತಿದ್ದಾರೆ. ಒಟ್ಟಾರೆಯಾಗಿ ತಮ್ಮ ಪಾದಗಳು ವಿವಿಧ ರಂಗಿನಿಂದ ಆಕರ್ಷಕವಾಗಿ ಕಾಣಬೇಕೆಂಬುದು ಎಲ್ಲರ ಬಯಕೆಯಾಗಿದೆ. ನಿಮ್ಮ ಕಾಲಿನ ಆರೈಕೆಯು ಮುಂದಿನ ಆಗುಹೋಗುಗಳನ್ನು ತಡೆಯತ್ತದೆ. ಈ ನಿಟ್ಟಿನಲ್ಲಿ ಕಾಲಿನ ಆರೈಕೆಯ ಬಗ್ಗೆ ಈ ತಾಣದಲ್ಲಿ ಅನೇಕ ಸಂಗತಿಗಳನ್ನು ಈ ಹಿಂದೆ ನಿಮಗಾಗಿ ನೀಡಲಾಗಿದೆ. ಈ ಲೇಖನದಲ್ಲಿಯೂ ಸಹ ಕೆಲವು ಸಂಗತಿಗಳನ್ನು ನೀಡಲಾಗಿದೆ.
ನಿಮ್ಮ ಕಾಲನ್ನು ಬಿಸಿಲಿಗೆ ಹೆಚ್ಚು ಒಡ್ಡಿದರೆ, ಮೆಲನಿನ್ ಎಂಬ ಸತ್ವವು ಉತ್ಪತ್ತಿಯಾಗುತ್ತದೆ. ಇದರಿಂದ ಚರ್ಮವು ಕಪ್ಪಾಗಲು ಪ್ರಾರಂಭಿಸುತ್ತದೆ. ಔಷಧ ಉತ್ಪನ್ನಗಳು ಕೇವಲ ನಿಮ್ಮ ಚರ್ಮದ ಸತ್ತ ಜೀವ ಕೋಶಗಳನ್ನು ಹೊರತೆಗೆದು ಪಾದವನ್ನು ಹಿತಗೊಳಿಸುತ್ತದೆ. ಆದರೆ ಕಪ್ಪು ಕಲೆಗಳನ್ನು ಹೋಗಲಾಡಿಸುವ ಬಗೆ ಹೇಗೆ? ಬನ್ನಿ ಪಾದದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕೆಲವು ಸೌಂದರ್ಯವರ್ಧಕ ಪ್ಯಾಕ್ಗಳ ಸಂಗತಿಗಳನ್ನು ನಿಮ್ಮ ಉಪಯೋಗಕ್ಕಾಗಿ ಈ ಲೇಖನದಲ್ಲಿ ನೀಡಲಾಗಿದೆ, ಮುಂದೆ ಓದಿ... ಪಾದದ ದುರ್ವಾಸನೆಯಿಂದ ಬೇಸತ್ತು ಹೋಗಿದ್ದೀರಾ?
ಕಿತ್ತಳೆ
ಹಣ್ಣಿನ
ಸಿಪ್ಪೆ
ಮತ್ತು
ಹಾಲಿನ
ಪ್ಯಾಕ್
ಕಿತ್ತಳೆ
ಹಣ್ಣಿನ
ಸಿಪ್ಪೆಯಲ್ಲಿ
ಕೆಲವು
ವಿಶೇಷ
ಗುಣಗಳಿದ್ದು,
ನಿಮ್ಮ
ಚರ್ಮದಲ್ಲಿನ
ಧೂಳನ್ನು
ಸ್ವಾಭಾವಿಕವಾಗಿ
ಹೊರತೆಗೆದು,
ಕಪ್ಪು
ಕಲೆಗಳನ್ನು
ಸಕಾಲದಲ್ಲಿ
ನಿವಾರಿಸುತ್ತದೆ.
ಹಾಲಿನಲ್ಲಿ
ಲ್ಯಾಕ್ಟಿಕ್
ಆಸಿಡ್
ಸತ್ವವು
ಹೇರಳವಾಗಿದ್ದು,
ಚರ್ಮದ
ಮೇಲ್ಮೈನಲ್ಲಿರುವ
ಸತ್ತ
ಜೀವಕೋಶಗಳನ್ನು
ಹೊರಹಾಕುತ್ತದೆ.
ಹಾಲಿನಲ್ಲಿರುವ
ತೇವಾಂಶ
ನೀಡುವ
ಲಕ್ಷಣದಿಂದ
ನಿಮ್ಮ
ಒರಟಾದ
ಪಾದವು
ಮೃದುಗೊಂಡು
ಹೆಚ್ಚು
ನಾಜೂಕಾಗುತ್ತದೆ.
ಉಪಯೋಗಿಸುವ
ವಿಧಾನ
*ಕಿತ್ತಳೆ
ಹಣ್ಣಿನ
ಸಿಪ್ಪೆಯನ್ನು
ಬಿಸಿಲಲ್ಲಿ
ಒಣಗಿಸಿ
ಮೃದುವಾದ
ಪುಡಿಯಾಗುವವರೆಗೆ
ರುಬ್ಬಿಕೊಳ್ಳಿ.
*ಈಗ
ಇದಕ್ಕೆ
4
ರಿಂದ
5
ಚಮಚ
ಹಾಲನ್ನೆ
ಬೆರೆಸಿ
ದಪ್ಪನೆಯ
ಪೇಸ್ಟ್
ತಯಾರಿಸಿ.
*ಈ
ಪೇಸ್ಟ್
ಅನ್ನು
ನಿಮ್ಮ
ಪಾದದ
ಮೇಲೆ
ಹಚ್ಚಿ
20
ರಿಂದ
25
ನಿಮಿಷಗಳ
ಕಾಲ
ಹಾಗೆಯೇ
ಬಿಡಿ.
*ನಂತರ
ಬೆಚ್ಚನೆಯ
ನೀರಿನಿಂದ
ಸ್ವಚ್ಛಗೊಳಿಸಿ.
*ನಂತರ
ಟವಲ್
ನಿಂದ
ಪಾದವನ್ನು
ಒರೆಸಿ
ಮತ್ತು
ಸೌಮ್ಯವಾದ
ಮಾಯಿಶ್ಚರೈಸರ್
ಅನ್ನು
ಲೇಪಿಸಿ.
*ಈ
ಪ್ರಕ್ರಿಯೆಯನ್ನು
ವಾರಕ್ಕೆ
ಮೂರು
ಬಾರಿ
ಅನುಸರಿಸಿದರೆ
ಉತ್ತಮ
ಫಲಿತಾಂಶ
ದೊರಕುತ್ತದೆ.
ಇದರಿಂದ
ನಿಮ್ಮ
ಪಾದದಲ್ಲಿನ
ಕಪ್ಪು
ಕಲೆಗಳು
ನಿವಾರಣೆಯಾಗಿರುವುದನ್ನು
ಗಮನಿಸುತ್ತೀರಿ.
ಪಾದದ
ಸೌಂದರ್ಯಕ್ಕೆ
ಕೇವಲ
5
ನಿಮಿಷ
ನೀಡಿ
ಸಾಕು
ಲಿಂಬೆ
ಮತ್ತು
ಜೇನಿನ
ಪ್ಯಾಕ್
ಲಿಂಬೆಯಲ್ಲಿ
ಆಮ್ಲಯುಕ್ತ
ಗುಣಲಕ್ಷಣವಿದ್ದು,
ಇದು
ನೈಸರ್ಗಿಕವಾದ
ಸ್ವಚ್ಛಗೊಳಿಸುವ
ಸಾಧನವಾಗಿದೆ.
ಜೇನುತುಪ್ಪವು
ನಿಮ್ಮ
ಚರ್ಮಕ್ಕೆ
ಒಳಗಿನಿಂದಲೇ
ತೇವಾಂಶ
ನೀಡುವ
ಸಾಧನವಾಗಿದೆ.
ಉಪಯೋಗಿಸುವ ಕ್ರಮಗಳು
*ಒಂದು ಚಮಚ ಲಿಂಬೆ ರಸಕ್ಕೆ ಮತ್ತು ಒಂದು ಚಮಚ ಜೇನನ್ನು ಬೆರೆಸಿ
*ಒಂದು ಚಮಚ ಹಾಲಿನ ಪುಡಿಯನ್ನು ಸಹ ಬೆರೆಸಿ
*ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಕಲಸಿ ಪೇಸ್ಟ್ ರೂಪ ಬರುವವರೆಗೆ ಮಿಶ್ರಣ ಮಾಡಿ ನಿಮ್ಮ ಪಾದದ ಮೇಲೆ ಹಚ್ಚಿಕೊಳ್ಳಿ.
*ಇದನ್ನು 20 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.
*ನಂತರ ಸೂರ್ಯನ ಬೆಳಕಿಗೆ ಹೋಗುವ ಮುನ್ನ ಸನ್ ಸ್ಕ್ರೀನ್ ಅನ್ನು ನಿಮ್ಮ ಪಾದಗಳಿಗೆ ಲೇಪಿಸಿಕೊಳ್ಳುವುದನ್ನು ಮರೆಯದಿರಿ.