ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
1.ಮಹಾಗಣಪತಿ, (ಶ್ರೇಷ್ಠ ಗಣಪತಿ)ಯು ನಿಮಗೆ ಸಂಪೂರ್ಣ ಯಶಸ್ಸು ಮತ್ತು ರಕ್ಷಣೆಯನ್ನು ಜೀವನದ ಎಲ್ಲಾ ಹಂತದಲ್ಲಿ ರಕ್ಷಣೆ ನೀಡುವರು.
ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
2.ದ್ವಿಜ ಗಣೇಶ, (ಎರಡು ಸಲ ಹುಟ್ಟಿದಾತ) ನಿಮಗೆ ಒಳ್ಳೆಯ ಆರೋಗ್ಯ ಮತ್ತು ಸಮೃದ್ಧಿ ನೀಡುವರು. ಗಣಪತಿ ದೇವರಿಗೆ ನಾಲ್ಕು ತಲೆ ಮತ್ತು ಜಪಮಾಲೆ ಮಣಿಗಳು, ಪುಸ್ತಕ, ನೀರು ಮತ್ತು ದಂಡದೊಂದಿಗೆ ನಾಲ್ಕು ಕೈಗಳು.
ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
3.ಹೆರಾಂಬ ಗಣಪತಿ, (ಸಂಪತ್ತಿನ ರಕ್ಷಕ), ಐದು ತಲೆಯುಳ್ಳ, ಹತ್ತು ಕೈಗಳು ಮತ್ತು ಸಿಂಹದ ಮೇಲೆ ಸವಾರಿ ಮಾಡುವಾತ.
ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
4.ವೀರ ಗಣಪತಿ, 16 ಕೈಗಳಲ್ಲಿ 16 ಪ್ರಬಲ ಅಸ್ತ್ರಗಳನ್ನು ಹೊಂದಿರುವ ಸೇನಾನಿಯಾಗಿರುವ ಗಣಪತಿ ಮಹಿಳೆಯರನ್ನು ಎಲ್ಲಾ ರೋಗಗಳಿಂದ ರಕ್ಷಿಸುವರು.
ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
5.ಕರ್ಪಗ ವಿನಾಯಗರ್, ಎರಡು ಕೈಗಳಿರುವ, ಇಷ್ಟಾರ್ಥ ಸಿದ್ಧಿಸುವ, ಅರ್ಧಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಇವರು ಸಂಪತ್ತು ಕರುಣಿಸುವರು.
ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
7. ನರಮುಖ ಗಣೇಶ, ಆದಿ ವಿನಾಯಗರ್ ಎಂದು ಕರೆಯಲಾಗುತ್ತದೆ. ಇದು ಗಣಪತಿಯ ತುಂಬಾ ಪುರಾತನ ರೂಪ. ಇದರಲ್ಲಿ ಆನೆ ತಲೆ ಬದಲಿಗೆ ಮನುಷ್ಯನ ತಲೆಯಿದೆ.
ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
8. ಸಿದ್ಧಿ ಮತ್ತು ಬುದ್ಧಿ ವಿನಾಯಕ, ಜಾಣ ಗಣಪತಿಗೆ ಸಿದ್ಧಿ ಮತ್ತು ಬುದ್ಧಿ ಎಂಬ ಸಂಗಾತಿಗಳು. ಸಿದ್ಧಿಯು ಜ್ಞಾನ ಆಶೀರ್ವದಿಸಿದರೆ, ಬುದ್ಧಿಯು ಜ್ಞಾನವನ್ನು ವಿಶ್ಲೇಷಿಸುವಳು.
ಗಣೇಶ ಚತುರ್ಥಿ: ಗಣೇಶನಿಗೆ ಪೂಜೆ ಮಾಡುವ ವಿಧಿವಿಧಾನಗಳು ಹೀಗಿರಲಿ ...
ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
9. ನೃತ್ಯ ಗಣಪತಿ, (ನೃತ್ಯ ಮಾಡುವ ಗಣಪತಿ). ಇಚ್ಚೆ ನೀಡುವ ಮರದ ಕೆಳಗೆ ನೃತ್ಯ ಮಾಡುವುದನ್ನು ಚಿತ್ರಿಸಲಾಗಿದೆ. ಸಂತೋಷದ ಆಶೀರ್ವಾದ ಮತ್ತು ದೇವರು ಹಾಗೂ ಹಿರಿಯರಿಂದ ಅನುಗ್ರಹ ಪ್ರಾಪ್ತಿಯಾಗುವುದು.
ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
10. ವಿಘ್ನ ಗಣಪತಿ, ಅಡೆತಡೆ ನಿವಾರಣೆ ಮಾಡುವ ಗಣಪತಿಗೆ ಎಂಟು ಕೈಗಳು. ಇದರಲ್ಲಿ ಶಂಖ, ವಿಷ್ಣುವಿನ ಸುದರ್ಶನ ಚಕ್ರವಿದೆ. ಇದು ಜೀವನದಲ್ಲಿ ಎದುರಾಗಲು ಸಂಕಷ್ಟಗಳನ್ನು ದೂರ ಮಾಡುವುದು.
ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
11. ಸೇವಿ ಸಾಯಿಥ ಗಣಪತಿ, ಇದು ಗಣಪತಿಯ ವಿಭಿನ್ನ ರೂಪ. ಕಲಿಯುಗದಲ್ಲಿ ಒಳ್ಳೆಯ ಕೆಲಸ ಮಾಡಿದರೂ ಶಿಕ್ಷೆಗೆ ಒಳಗಾಗುವವರಿಗೆ ಈ ಗಣಪತಿ ರಕ್ಷಣೆ ನೀಡವನು.
ಸಮಸ್ಯೆಗಳನ್ನು ದೂರ ಮಾಡುವ ವಿಘ್ನ ಗಣಪತಿಯ 12 ಶಕ್ತಿಗಳು
12. ಆಲಿಂಗ ನರ್ತನ ಗಣಪತಿ, ಇದು ಗಣಪತಿ ದೇವರ ನೃತ್ಯದ ರೂಪ. ಕಾಲಿಂಗ ಸರ್ಪದ ತಲೆ ಮೇಲೆ ನಿಂತು ನರ್ತಿಸುವುದು.
ಗಣಪತಿ ಅರ್ಥವಶೀರ್ಷ ಅಥವಾ ಗಣಪತಿ ಉಪನಿಷದ್ ಪಠಿಸುವ ಲಾಭಗಳು
ಇದು ತುಂಬಾ ಸಣ್ಣ ಉಪನಿಷತ್ ನ್ನು ತುಂಬಾ ವಿಳಂಬವಾಗಿ ರಚಿಸಿದ ಗಣಗಳು ಗಣಪತಿ ದೇವರಿಗೆ ಅರ್ಪಿಸುವವು. ಗಣಪತಿ ಭಕ್ತರಿಗೆ ಅವರು ಯಾವಾಗಲೂ ರಕ್ಷಕರಾಗಿರುವರು. ಶುದ್ಧ ಮನಸ್ಸಿನಿಂದ ಈ ಉಪನಿಷತ್ ನ ಪದಗಳನ್ನು ಪಠಿಸಿದಾಗ, ಗಣಪತಿ ದೇವರು ಎಲ್ಲಾ ಪಾಪ ಮತ್ತು ಅಡೆತಡೆಗಳನ್ನು ನಿವಾರಿಸುವರು. ಇದನ್ನು ಪಠಿಸುವ ಮೂಲಕ ಭಕ್ತರು ತಮ್ಮ ಜೀವನದಲ್ಲಿ ಹೆಚ್ಚು ಜಾಗೃತ ಮತ್ತು ಶ್ರೇಷ್ಠ ಜ್ಞಾನ ಪಡೆಯಬಹುದು.
ಗಣಪತಿ ದೇವರ ಮೂರ್ತಿ ಖರೀದಿಸುವ ಮೊದಲು ಈ ಸಂಗತಿಗಳು ಗಮನದಲ್ಲಿಟ್ಟುಕೊಳ್ಳಿ