ಕನ್ನಡ  » ವಿಷಯ

ಸಂಬಂಧ

ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್‌ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
ಪ್ರೀತಿಯಲ್ಲಿ ಬೀಳುವವರೆಗೆ, ಮದುವೆಯಾಗಯವವರೆಗೆ ಮಾತ್ರ ನಮ್ಮ ಹುಟ್ಟುಹಬ್ಬವನ್ನು ನಾವು ತುಂಬಾ ಸಡಗರದಿಂದ ಆಚರಿಸುವುದು, ನಂತರ ನಾವು ನಮ್ಮ ಹುಟ್ಟು ಹಬ್ಬಕ್ಕಿಂತ ಅವರ ಹುಟ್ಟುಹಬ್...
ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್‌ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ

ಹಾಲು ಜೇನಿನಂತಿರುವ ಸಂಬಂಧ ಹಾಳಾಗುತ್ತಿರುವ ಲಕ್ಷಣಗಳಿವು..!
ಒಂದು ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕು ಎಂದರೆ ಅಲ್ಲಿ ಪರಸ್ಪರ ವಿಶ್ವಾಸ, ನಂಬಿಕೆ ಮತ್ತು ಪ್ರಾಮಾಣಿಕತೆ ಇರಲೇಬೇಕು. ಹೀಗಿದ್ದಾಗ ಮಾತ್ರ ಆ ಸಂಬಂಧಕ್ಕೂ ಬೆಲೆ ಜೊತೆಗೆ ಆ ಸಂಬಂಧ ಮತ್ತ...
ರಾಮ ನವಮಿ: ಆದರ್ಶ ದಾಂಪತ್ಯಕ್ಕೆ ರಾಮ-ಸೀತೆಯ ಸಂಬಂಧದಿಂದ ಕಲಿಯ ಬೇಕಾದ 5 ಪಾಠಗಳು
ಏಕ ಪತ್ನಿ ವ್ರತಸ್ಥ ಶ್ರೀರಾಮ. ಆದ್ದರಿಂದಲೇ ಎಲ್ಲಾ ಹೆಣ್ಮಕ್ಕಳು ನನ್ನ ಪತಿ ಶ್ರೀರಾಮನಂತಿರಬೇಕು ಎಂದು ಹೇಳಲಾಗುವುದು. ರಾಮಾಯಣ ಎಂಬುವುದು ಬರೀ ಪೌರಾಣಿಕ ಕತೆಯಲ್ಲ, ಅದು ಬದುಕಿನ ಮೌ...
ರಾಮ ನವಮಿ: ಆದರ್ಶ ದಾಂಪತ್ಯಕ್ಕೆ ರಾಮ-ಸೀತೆಯ ಸಂಬಂಧದಿಂದ ಕಲಿಯ ಬೇಕಾದ 5 ಪಾಠಗಳು
ಮುದುಕನ ಮದುವೆಯಾದ ಸುಂದರ ಹುಡುಗಿ: ಈ ಜೋಡಿ ನೋಡಿದವರಿಗೆ ಅನಿಸುತ್ತೆ ಹೀಗೂ ಉಂಟೇ...
ಮದುವೆಗೆ ಹುಡುಗಿ ಸಿಗುತ್ತಿಲ್ಲ ಎಂದು ಹುಡುಗರು ಸಂಕಟ ಪಡುತ್ತಿದ್ದಾರೆ, ಆದರೆ ತಾತನ ಪ್ರಾಯದ ವ್ಯಕ್ತಿಯನ್ನು ಯುವತಿಯೊಬ್ಬಳು ಮದುವೆಯಾಗಿರುವ ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿ...
ಎಂಥ್ದೇ ಬ್ಯುಸಿ ಇರಲಿ, ಸಂಗಾತಿಯೊಂದಿಗೆ ಸಮಯ ಕಳೆಯದಾದೆ ಹೋದರೆ ಆ ಸಂಬಂಧ ಸೊರಗುವುದು
ಒಂದು ಮಾತು ಹೇಳಿದ ತಕ್ಷಣ ಬೆಟ್ಟದಷ್ಟು ಕೋಪ. ಇವನ ಜೊತೆ ಬಾಳುವುದು ಕಷ್ಟ ಎಂದು ಅವಳಿಗೆ ಅನಿಸುವುದು, ಇವಳ ಜೊತೆ ಬಾಳುವುದು ನರಕ ಎಂದು ಅವನಿಗೂ ಅನಿಸಲಾರಂಭಿಸುತ್ತದೆ, ನಂತರ ಇಬ್ಬರು ಬ...
ಎಂಥ್ದೇ ಬ್ಯುಸಿ ಇರಲಿ, ಸಂಗಾತಿಯೊಂದಿಗೆ ಸಮಯ ಕಳೆಯದಾದೆ ಹೋದರೆ ಆ ಸಂಬಂಧ ಸೊರಗುವುದು
ಸಂಬಂಧದಲ್ಲಿ ಈ 6 ರೀತಿಯ ಹೊಂದಾಣಿಕೆಯಿದ್ದರೆ ಉಸಿರು ಕಟ್ಟದಂತೆ ಬದುಕ ಬೇಕಾಗುವುದು
ಒಂದು ಸುಂದರ ರಿಲೇಷನ್‌ಶಿಪ್‌ನ ಬುನಾದಿಯೆಂದರೆ ಪ್ರೀತಿ, ನಿಯತ್ತು, ಗೌರವ ಹಾಗೂ ಹೊಂದಾಣಿಕೆ. ಆದರೆ ಹೊಂದಾಣಿಕೆ ಎಂಬುವುದಕ್ಕೆ ಎಂಬುವುದು ಕೂಡ ಒಂದು ಮಿತಿಯಲ್ಲಿ ಇರಬೇಕು, ಇಲ್ಲದ...
ಈ 6 ಬಗೆಯ ರಿಲೇಷನ್‌ಶಿಪ್‌ನಲ್ಲಿದ್ದರೆ ಬ್ರೇಕ್‌ಅಪ್‌ ಮಾಡಿಕೊಳ್ಳುವುದೇ ವಾಸಿ
ಬ್ರೇಕ್‌ಅಪ್ ಅದು ತರುವ ನೋವು ಅಷ್ಟಿಷ್ಟಲ್ಲ, ಆದರೆ ಕೆಲ ಟಾಕ್ಸಿಕ್‌ ಸಂಬಂಧದಲ್ಲಿ ಬ್ರೇಕ್‌ಅಪ್ ಆದರೆ ಮಾತ್ರ ನೆಮ್ಮದಿ ಸಿಗಲು ಸಾಧ್ಯ. ಏಕೆಂದರೆ ಆ ಸಂಬಂಧದ್ಲಿ ಪ್ರೀತಿಗಿಂತ ಹೆ...
ಈ 6 ಬಗೆಯ ರಿಲೇಷನ್‌ಶಿಪ್‌ನಲ್ಲಿದ್ದರೆ ಬ್ರೇಕ್‌ಅಪ್‌ ಮಾಡಿಕೊಳ್ಳುವುದೇ ವಾಸಿ
ನಿಮ್ಮ ಸಂಗಾತಿಯ ಮಾಜಿ ಪ್ರೇಮಿಯ ಕುರಿತು ಈ ಪ್ರಶ್ನೆಗಳನ್ನು ಅಪ್ಪಿ ತಪ್ಪಿಯೂ ಕೇಳಲೇಬೇಡಿ
ಮದುವೆಗೆ ಮೊದಲು ಒಬ್ಬರನ್ನು ಪ್ರೀತಿಸಿ, ಅದು ಸರಿಬರದೆ ಇಬ್ಬರು ದೂರಾಗಿ ವೈವಾಹಿಕ ಜೀವನಕ್ಕೆ ಕಾಲಿಡುವವರು ಎಷ್ಟೋ ಜನ ಇರುತ್ತಾರೆ. ಕೆಲವರಿಗೆ ತಮ್ಮ ಸಂಗಾತಿಗೆ ಮಾಜಿ ಇತ್ತು ಎಂಬುವ...
ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
ಚೀನಾದಲ್ಲಿ ಡಿವೋರ್ಸ್‌ ಪ್ರಕರಣವೊಂದ ದೇಶ-ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ, ಇದು ಒಂದು ಹೈಪ್ರೊಫೈಲ್ ಡಿವೋರ್ಸ್ ಆಗಿದ್ದು ಈ ಡಿವೋರ್ಸ್ ಇಷ್ಟು ಸದ್ದು ಮಾಡಲು ಕಾ...
ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
ಇವುಗಳಿಂದ ತೊಂದರೆಯಿಲ್ಲ ಅಂದ್ಕೊಳ್ಳುತ್ತೇವೆ, ಆದರೆ ಸಂಸಾರ ಹಾಳುಮಾಡುವ 6 ಸಂಗತಿಗಳಿವು
ಈಗೀನ ಜನರೇಷನ್‌ನ ಬಹುತೇಕ ರಿಲೇಷನ್‌ಶಿಪ್‌ ಬಗ್ಗೆ ಹೇಳುವುದಾದರೆ ಇಂದು ಪ್ರೀತಿ (ಪ್ರೀತಿಗಾಗಿ ಸಾಯುವುದಕ್ಕೂ ಸಿದ್ಧ) ಆದರೆ ಮದುವೆಯಾದ ಕೆಲವು ವರ್ಷಗಳಲ್ಲಿ ಇಬ್ಬರು ಜೊತೆಗಿದ...
ದಂಪತಿ ಮಾಡುವ ಈ 8 ಸಾಮಾನ್ಯ ತಪ್ಪುಗಳಿಂದ ಸಂಸಾರ ಮುರಿದು ಹೋಗಬಹುದು ಜಾಗ್ರತೆ!
ದಾಂಪತ್ಯ ಎಂದ ಮೇಲೆ ಸರಸ-ವಿರಸ ಸಾಮಾನ್ಯ. ನಾವು ಜಗಳವೇ ಆಡುವುದಿಲ್ಲ ಎಂದರೆ ಆ ದಂಪತಿ ಸುಳ್ಳು ಹೇಳುತ್ತಿದ್ದಾರೆ ಎಂದರ್ಥ ಅಥವಾ ಅವರ ಸಂಬಂಧ ಅಷ್ಟು ಗಟ್ಟಿಯಾಗಿಲ್ಲ ಎಂದರ್ಥ, ಸಂಸಾರದ...
ದಂಪತಿ ಮಾಡುವ ಈ 8 ಸಾಮಾನ್ಯ ತಪ್ಪುಗಳಿಂದ ಸಂಸಾರ ಮುರಿದು ಹೋಗಬಹುದು ಜಾಗ್ರತೆ!
ವಿರುಷ್ಕಾ ಪುತ್ರ ಭಾರತೀಯನಾ ಇಲ್ಲ ಬ್ರಿಟಿಪ್ ಪೌರತ್ವ ಪಡೆಯುತ್ತಾನಾ..? ಏನಿದು ಹೊಸ ಚರ್ಚೆ..!
ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫೆಬ್ರವರಿ 20 ರಂದು ತಮಗೆ ಎರಡನೇ ಮಗು ಜನಿಸಿರುವ ಕುರಿತು ಘೋಷಿಸಿದ್ದಾರೆ. ಈ ಘೋಷಣೆಯ ಬಳಿಕ ಭಾರೀ ಚರ್ಚೆಯೂ ನಡೆಯುತ್ತಿದೆ. ಹಲ...
3 ವರ್ಷದ ಮಗುವನ್ನು ಸಾಕಿ ಬೆಳೆಸಿದ ನಾಯಿಗಳ ಹಿಂಡು..! ಈ ಮಲಯಾ ಕಥೆ ನಿಮಗೆ ಗೊತ್ತಾ?
ಮಾನವರ ಮಕ್ಕಳನ್ನು ಪ್ರಾಣಿಗಳು ಸಾಕಿ ಬೆಳೆಸಿದ ಕಥೆಗಳನ್ನು ನಾವು ಸಾಕಷ್ಟು ಕೇಳಿದ್ದೆವು ಅದರಲ್ಲಿ ಕೆಲವು ಸಿನಿಮಾವೂ ಆಗಿವೆ. ಅದರಲ್ಲಿ ಹೆಚ್ಚು ಫೇಮಸ್ ಆಗಿದ್ದು ಜಂಗಲ್ ಬುಕ್. ಅದರ...
3 ವರ್ಷದ ಮಗುವನ್ನು ಸಾಕಿ ಬೆಳೆಸಿದ ನಾಯಿಗಳ ಹಿಂಡು..! ಈ ಮಲಯಾ ಕಥೆ ನಿಮಗೆ ಗೊತ್ತಾ?
ವಿಚ್ಛೇದನ ನೀಡಿದ ಪತ್ನಿ ಬಳಿ ತಾನು ಕೊಡಿಸಿದ್ದ ಕಿಡ್ನಿ ವಾಪಾಸ್ ಕೇಳಿದ ಪತಿ, ಅದರಲ್ಲೂ ಆತ ವೈದ್ಯ
ವಿಚ್ಛೇದನ ಸಮಯದಲ್ಲಿ ನಂಗೆ ಇಷ್ಟು ದುಡ್ಡು ಕೊಡಬೇಕು, ನಾನು ಕೊಟ್ಟ ವಸ್ತುಗಳನ್ನು ಕೊಡಬೇಕು ಎಂದೆಲ್ಲಾ ಕೇಳುವುದು ನೋಡುತ್ತೇವೆ, ಆದರೆ ಇಲ್ಲೊಬ್ಬರು ತಮ್ಮ ಪತ್ನಿಗೆ ತಾನು ಕೊಡಿಸಿ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion