ಕನ್ನಡ  » ವಿಷಯ

ಆಹಾರ ಸಂಸ್ಕೃತಿ

ಒಂದೇ ರುಪಾಯಿಗೆ ರೋಟಿ ಕುಲ್ಚಾ ನಾನ್ ಪರೋಟಾ
ಒಂದು ರುಪಾಯಿಗೆ ಬೆಂಗಳೂರಿನಲ್ಲಿ ಏನು ಸಿಗುತ್ತದೆ ಹೇಳಿ? ಒಂದು ಪೆಪ್ಪರ್‌ಮಿಂಟ್ ಕೂಡ ಸಿಗಲಾರದು. ಪರಿಸ್ಥಿತಿ ಹೀಗಿರುವಾಗ ರೊಟ್ಟಿ, ಕುಲ್ಚಾ, ಚಪಾತಿ, ನಾನ್, ಪರೋಟಾ ಕೇವಲ ಒಂದು ರ...
ಒಂದೇ ರುಪಾಯಿಗೆ ರೋಟಿ ಕುಲ್ಚಾ ನಾನ್ ಪರೋಟಾ

ಬಂಗಾರದಂಥ ಅಕ್ಕಿಯನ್ನು ಉಳಿಸುವುದು ಹೇಗೆ?
ದಿನನಿತ್ಯದ ಊಟಕ್ಕೆ ಅಕ್ಕಿಯನ್ನೇ ನಂಬಿದ ಜನ ನಾವು. ಅಕ್ಕಿಯೇ ನಮ್ಮ ಜೀವಾಳ, ಅನ್ನವೇ ಬ್ರಹ್ಮ. ವಿವಿಧ ಸಂದರ್ಭಗಳಲ್ಲಿ ಬಿಳಿ ಅನ್ನ, ಚಿತ್ರಾನ್ನ, ಕೊಬ್ಬರಿ ಅನ್ನ, ಘೀ ರೈಸ್, ಪುಳಿಯೋಗರೆ,...
ಮಂಗಳೂರಲ್ಲಿ ಆಹಾ ಬಿರಿಯಾನಿ ಬಾಯಲ್ ಸುರಿಯಾನಿ
ಹೈದರಾಬಾದಿ ಚಿಕನ್ ದಮ್ ಬಿರಿಯಾನಿ, ಲಖನೌವಿ ಮಟನ್ ದಮ್ ಬಿರಿಯಾನಿ, ಸಮುಂದರಿ ರತನ್ ಬಿರಿಯಾನಿ, ಮುರ್ಗ್ ಶಹಜಹಾನಿ ಬಿರಿಯಾನಿ..... ಆಹಾ ಬಿರಿಯಾನಿ ಬಾಯಲ್ ಸುರಿಯಾನಿ, ಬನ್ನೂರ್ ಕುರಿ.... ಆ...
ಮಂಗಳೂರಲ್ಲಿ ಆಹಾ ಬಿರಿಯಾನಿ ಬಾಯಲ್ ಸುರಿಯಾನಿ
ಮಾಸ್ಟರ್ ಶೆಫ್ ಫೈನಲ್‌ನಲ್ಲಿ ಬೆಂಗಳೂರಿನ ಶಾಜಿಯಾ
ಅಡುಗೆಮನೆಯೆಂಬ ಸಾಮ್ರಾಜ್ಯಕ್ಕೆ ಮನೆಯ ಹೆಣ್ಣುಮಗಳೇ ಸಾಮ್ರಾಜ್ಞಿ. ಇದು ಎಲ್ಲರಿಗೂ ತಿಳಿದಿರುವ ವಿಚಾರವೆ. ಅಲ್ಲಿ ಆಕೆ ಹೇಳಿದಂತೆಯೇ ಪಾತ್ರೆ ಪಗಡ ಸೇರಿದಂತೆ ಸರ್ವಸ್ವವೂ ಮಾತು ಕೇಳ...
ಟೊಮೆಟೊಭಾತ್ ವಿರೋಧಿಸಿ ಪಂಜಿನ ಮೆರವಣಿಗೆ
ತುಂಬ ವರ್ಷದಿಂದ ನನ್ನ ಒಂದು ಅಸಹನೆಯನ್ನು ಹೊರಹಾಕಬೇಕೆಂಬ ಆಸೆ ಇತ್ತು. ಅದಕ್ಕೆ ಅವಕಾಶವನ್ನು ಒದಗಿಸಿದ ದಟ್ಸ್ ಕನ್ನಡ ಅಡುಗೆ ಮತ್ತು ಆಹಾರ ವಿಭಾಗದ ಸುಮಲತ ಮತ್ತು ರೀನಾ ಅವರಿಗೆ ಧನ್...
ಟೊಮೆಟೊಭಾತ್ ವಿರೋಧಿಸಿ ಪಂಜಿನ ಮೆರವಣಿಗೆ
ಅಲ್ಲೆಲ್ಲ ಏಕೆ ಅಡುಗೆಮನೆಯಲ್ಲಿಯೂ ಕನ್ನಡ ಮಾಯ!
ಮಾರಾಟ ಸಂಕೀರ್ಣ(ಮಾಲ್)ಗಳಲ್ಲಿ ಕನ್ನಡ ಇಲ್ಲ, ಶಾಲೆಗಳಲ್ಲಿ ಕನ್ನಡ ಇಲ್ಲ, ಆಡಳಿತದಲ್ಲಿ ಕನ್ನಡ ಇಲ್ಲ, ಕಚೇರಿಗಳಲ್ಲಿ ಕನ್ನಡವಿಲ್ಲ, ಮೆಟ್ರೋದಲ್ಲಿ ಕನ್ನಡವಿಲ್ಲ, ಅಷ್ಟೇ ಏಕೆ ಅನೇಕಾನ...
ವೆಜ್-ನಾನ್ ವೆಜ್ ಗೂಗಲ್ ಹೊಟೇಲ್ ಬಿಜಾಪುರ
ನೀವು ಎಂತೆಂಥದೋ ಹೋಟೆಲುಗಳಲ್ಲಿ ಊಟ ಮಾಡಿರಬಹುದು. ಫೈವ್ ಸ್ಟಾರ್, ಸಿಕ್ಸ್ ಸ್ಟಾರ್, ಸೆವೆನ್ ಸ್ಟಾರ್. ಆದರೆ ನೆಲಮಟ್ಟದ ಇಂಥ ಖಾನಾವಳಿಯಲ್ಲಿ ಊಟ ಮಾಡಿರಲಿಕ್ಕಿಲ್ಲ. ಅಂಥಿಂಥ ಹೋಟಲು ಇ...
ವೆಜ್-ನಾನ್ ವೆಜ್ ಗೂಗಲ್ ಹೊಟೇಲ್ ಬಿಜಾಪುರ
ಕೆನಡಾದಲ್ಲಿ ಸದಾನಂದ ಮಯ್ಯ ಪ್ರಬಂಧ ಮಂಡನೆ
ಫುಡ್ ಪ್ಯಾಕಿಂಗ್ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನದ ಅಳವಡಿಕೆ ಕುರಿತಂತೆ ಆಳವಾದ ಸಂಶೋಧನೆ ನಡೆಸಿ, ಯಶಸ್ಸನ್ನು ಸಾಧಿಸಿರುವ ಡಾ|| ಪಿ. ಸದಾನಂದ ಮಯ್ಯ ಅವರು ಬರುವ ಅಗಸ್ಟ್ 1ರಿಂದ 5...
ತಿಂಡಿ ಪೋತ ರಾಮಣ್ಣನ ಅನುಭವ ಮಂಟಪ
ತಿಂಡಿಗಳು ಯಾರಿಗಿಷ್ಟಿಲ್ಲ? ಬಿಸಿಬಿಸಿ ಜಾಮೂನು, ಖಾರಭಾತು ಕೇಸರಿಭಾತು, ದೋಸೆಗಳು, ರೊಟ್ಟಿಗಳು, ಪಾಯಸಗಳು, ಜಿಲೇಬಿ.. ಆಹಾ ಎಲ್ಲಾ ಪಟ್ಟಿ ಮಾಡಿ ನಿಮ್ಮ ಆಸೆ ಕೆರಳಿಸಿ ನಿರಾಶೆ ಮಾಡುವು...
ತಿಂಡಿ ಪೋತ ರಾಮಣ್ಣನ ಅನುಭವ ಮಂಟಪ
ಕೊಡಗಿನಲ್ಲಿ ಬಿದಿರು ಕಣಿಲೆ ಬೇಟೆ: ಈಗ ನೆನಪು ಮಾತ್ರ...
ಅದು ಒಂದೆರಡು ದಶಕಗಳ ಹಿಂದಿನ ಚಿತ್ರಣ. ಕೊಡಗಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿ ಧೋ ಎಂದು ಸುರಿಯುತ್ತಿದ್ದರೆ, ನದಿ ದಂಡೆಯಲ್ಲಿ, ಕಾಡಿನ ನಡುವೆ, ಗದ್ದೆ ಬದಿಯಲ್ಲಿ ಹೀಗೆ ಎಲ್ಲೆಂದ...
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ
ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳು, ಹೆಚ್ಚು ಅಂಕಗಳನ್ನು ಗಳಿಸುವ ಉದ್ದೇಶದಿಂದ ಆರೋಗ್ಯದ ಕಡೆ ಗಮನ ನೀಡುವುದಿಲ್ಲ. ಹೆಚ್ಚೆಚ್ಚು ಟ್ಯೂಷನ್ ತರಗತಿಗ...
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ
ಬಜೆಟ್ ಬೆಳೆ ಜೊತೆ ಸೋಯ ಅವರೆ ಬೆಳೆಸಿ
ಕರ್ನಾಟಕದಲ್ಲಿ ಇಂದು ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಯಡಿಯೂರಪ್ಪ ಅವರು ಇತಿಹಾಸ ನಿರ್ಮಿಸಿದ್ದಾರೆ. ಹೆಚ್ಚುವರಿ ಬೀಜೋತ್ಪಾದನೆಗೆ 5 ಕೋಟಿ, ತೋಟಗಾರಿಕೆಗೆ ಒಂದಷ್ಟು ಅನ...
ಬಜೆಟ್ ಬೆಳೆ ಜೊತೆ ಸೋಯ ಅವರೆ ಬೆಳೆಸಿ
ಚಳಿಗಾಲದ ಸೊಗಡು ಅವರೆಕಾಳಿನ ಜನ್ಮ ರಹಸ್ಯ
"ಚುಮು ಚುಮು ಚಳಿಗೆ ಅವರೇಕಾಯಿ ಮದ್ದು" ಎಂಬುದು ಓಪನ್ ಸೀಕ್ರೇಟ್. ತರಾವರಿ ತರಕಾರಿಗಳಿದ್ದರೂ ಚಳಿಗಾಲದ ಧಾನ್ಯ ಅವರೇಕಾಳು ಎಲ್ಲರ ಮನೆಗಳಲ್ಲೂ ಖಾಯಂ ಅತಿಥಿ. ಈ ಅವರೇಕಾಯಿಯ ಹುಟ್ಟು, ಬೆ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion