ಕನ್ನಡ  » ವಿಷಯ

ಆಹಾರ

ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ತಾವರೆಯ ಬೀಜ ಅಥವಾ ಮಖಾನಾ ನೀವು ಟೇಸ್ಟ್‌ ಮಾಡಿದ್ದೀರಾ? ಸಾಮಾನ್ಯವಾಗಿ ಸೂಪರ್‌ ಮರ್ಕೆಟ್‌ನಲ್ಲಿ ದೊರೆಯುತ್ತದೆ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು 7 ಸಾವಿರಕ್ಕಿ...
ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಉರಿ ಬಿಸಿಲು: ಈ 5 ಆಹಾರ ಸೇವಿಸಬೇಡಿ, ದೇಹ ತಂಪಾಗಿಸಲು ಈ 10 ಆಹಾರ ದಿನನಿತ್ಯ ಬಳಸಿ
ಈ ವರ್ಷ ಬೇಸಿಗೆ ಉಳಿದೆಲ್ಲಾ ಬೇಸಿಗೆಯಂತಲ್ಲ, ಬಿರು ಬಿಸಿಲು.... ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲಿನ ತೀವ್ರತೆ ತುಂಬಾನೇ ಇದೆ. ಸಂಜೆಯಾದರೆ ಬಿಸಿ ಗಾಳಿ ಕಡಿಮೆಯಾಗ...
ಎರಡು ವರ್ಷದಿಂದ ಮಹಿಳೆ ಕಣ್ಣಲ್ಲಿತ್ತು ಹುಳು..! ಈ ಮಾಂಸ ತಿಂದಿದ್ದೆ ಇದಕ್ಕೆ ಕಾರಣ..!
ಕೆಲವೊಂದು ವಿಚಿತ್ರ ಹಾಗೂ ಆಘಾತಕಾರಿಯಾಗಿರುವ ವಿಷಯಗಳನ್ನು ನೀವು ಕೇಳಿರಬಹುದು. ಮಾನವರ ದೇಹದಲ್ಲಿ ಹುಳುಗಳಿರುವುದು, ಅವು ಗೂಡು ಕಟ್ಟುವುದು, ಮೊಟ್ಟೆ ಇಡುವುದು, ಸಾವಿಗೆ ಕಾರಣವಾಗ...
ಎರಡು ವರ್ಷದಿಂದ ಮಹಿಳೆ ಕಣ್ಣಲ್ಲಿತ್ತು ಹುಳು..! ಈ ಮಾಂಸ ತಿಂದಿದ್ದೆ ಇದಕ್ಕೆ ಕಾರಣ..!
ಗೋಡೌನ್‌ಗೆ ನುಗ್ಗಿ ತನ್ನ ಪಾಲಿನ ಅಕ್ಕಿ ತಿಂದ ಆನೆ..! ನೋಡಿದವರು ಶಾಕ್..!
ಪ್ರಾಣಿಗಳು ಆಹಾರ ಹುಡುಕಿ ನಗರದತ್ತ ಬರುವುದು, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ನಡೆಯುತ್ತಲೇ ಇದೆ. ಮಾನವ ಕಾಡುಗಳ ಕಡಿದು ಜಮೀನು, ಕಟ್ಟಡ, ಬೇಲಿ ಹಾಕಿ ನಾಶ ಮಾಡಿದಂತೆಲ್ಲಾ ...
ಎಳನೀರು ಕುಡಿದರೆ ತೂಕ ಇಳಿಸೋದು ಬಹಳ ಸುಲಭ..! ಹೇಗೆ ಗೊತ್ತಾ?
ನೀವೆನಾದರು ತೂಕ ಇಳಿಸುವ ಯೋಚನೆ ಹಾಕಿಕೊಂಡಿದ್ದರೆ ಈ ಬೇಸಿಗೆಯಲ್ಲಿ ಎಳನೀರಿನ ಮೂಲಕ ನಿಮ್ಮ ಈ ಯೋಚನೆಯನ್ನು ಮುಂದುವರೆಸಿ. ಎಳನೀರು ಎಲೆಕ್ಟ್ರೋಲೈಟ್‌ಗಳ ನೈಸರ್ಗಿಕ ಮೂಲವಾಗಿದ್ದ...
ಎಳನೀರು ಕುಡಿದರೆ ತೂಕ ಇಳಿಸೋದು ಬಹಳ ಸುಲಭ..! ಹೇಗೆ ಗೊತ್ತಾ?
ಹುಟ್ಟುಹಬ್ಬದ ಕೇಕ್ ತಂದ ಆಪತ್ತು..! 10 ವರ್ಷದ ಬಾಲಕಿ ಸಾವು..! ಹೇಗೆ ಗೊತ್ತಾ?
ನಾವು ಹುಟ್ಟುಹಬ್ಬ ಆಚರಣೆಗೆ ಬೇಕರಿಯಿಂದ ಕೇಕ್ ಅನ್ನು ತಂದು ಕತ್ತರಿಸಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಕ್ಕಪಕ್ಕದ ಮನೆಯವರಿಗೂ ನೀಡಿ ಸಂಭ್ರಮಿಸುತ್ತೇವೆ. ಅದರಲ್ಲೂ ಮಕ್ಕಳ ಹುಟ...
10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
ಕೆಲವರು ಎಂತಹ ಆಹಾರ ಕ್ರಮವನ್ನು ಅನುಸರಿಸುತ್ತಾರೆ ಅಂದ್ರೆ ನಾವು ನಂಬೋದು ಸಹ ಕಷ್ಟವಾಗುತ್ತೆ. ಇನ್ನು ಗುಹೆಗಳಲ್ಲಿ ವಾಸಿಸುತ್ತಿದ್ದ ಜನಾಂಗದ ಕಾಲದಲ್ಲಿ ಹಸಿ ಮಾಂಸ ಸೇವನೆ, ರಕ್ತ ಸ...
10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
ಮಾರುಕಟ್ಟೆಗೆ ಬರುತ್ತಿದೆ ವಿಷಯುಕ್ತ ದ್ರಾಕ್ಷಿ! ವೈರಲ್ ವೀಡಿಯೋ: ದ್ರಾಕ್ಷಿಯಲ್ಲಿನ ಕೆಮಿಕಲ್ ತೆಗೆಯುವುದು ಹೇಗೆ?
ಯಾವುದೇ ಹಣ್ಣಾಗಾಲಿ, ತರಕಾರಿಯಾಗಲಿ ನಾವು ದೈರ್ಯವಾಗಿ ತಿನ್ನುವಂತಿಲ್ಲ, ನಾವು ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುವುದರಿಂದ ಅನಾರೋಗ್ಯ ಬರಬಹುದು, ಲಿವರ್‌ಗೆ ಒಳ್ಳೆಯದು ಎಂದು ...
ಬಿಎಂಡಬ್ಲ್ಯೂ ಕಾರಲ್ಲಿ ಬಂದು ಬೀದಿ ಬದಿ ಅಂಗಡಿ ಹಾಕ್ತಾನೆ..! ಈತ ಈಗ ಕೋಟ್ಯಧಿಪತಿ ಚಾಟ್‌ವಾಲಾ.!
ಭಾರತದಲ್ಲಿ ಬೀದಿ ಬದಿಯ ತಿಂಡಿಗಳು ಎಷ್ಟು ಫೇಮಸ್ ಅನ್ನೋದನ್ನ ತಿಳಿದಿದ್ದೇವೆ. ಸ್ಟಾರ್ ಹೋಟೆಲ್‌ನಂತಹ ರುಚಿಗೆ ಬೀದಿ ಬದಿಯ ಅಂಗಡಿಗಳು, ಗಾಡಿಗಳು ಸವಾಲು ಹಾಕುತ್ತವೆ. ಜೊತೆಗೆ ಗಳಿ...
ಬಿಎಂಡಬ್ಲ್ಯೂ ಕಾರಲ್ಲಿ ಬಂದು ಬೀದಿ ಬದಿ ಅಂಗಡಿ ಹಾಕ್ತಾನೆ..! ಈತ ಈಗ ಕೋಟ್ಯಧಿಪತಿ ಚಾಟ್‌ವಾಲಾ.!
ಈ ಹಪ್ಪಳ ತಯಾರಿಸೋದನ್ನ ನೋಡಿದ್ರೆ ತಿನ್ನೋದನ್ನೇ ಬಿಡ್ತೀರ..!
ನಾವು ಊಟದ ವೇಳೆ ಊಟ ಚೆನ್ನಾಗಿರಲಿ ರುಚಿ ಹೆಚ್ಚಾಗಲಿ ಎಂದು ಪಲ್ಯ, ಉಪ್ಪಿನಕಾಯಿ, ಹಪ್ಪಳವನ್ನು ಹಾಕಿಕೊಳ್ಳುತ್ತೇವೆ. ಏಕಂದ್ರ ಊಟದ ಜೊತೆ ಇನ್ನೇನಾದರು ಇದ್ದರೆ ಊಟದ ರುಚಿ ಹೆಚ್ಚಾಗುತ...
ಉಳಿದ ಅನ್ನ ಮತ್ತೆ ಸೇವಿಸುತ್ತೀರಾ.? ಈ ಫ್ರೈಡ್ ರೈಸ್ ಸಿಂಡ್ರೋಮ್ ಬಗ್ಗೆಯೂ ತಿಳಿದಿರಲಿ..!
ಭಾರತದ ಬಹುತೇಕ ಮನೆಗಳಲ್ಲಿ ನಿನ್ನೆ ಉಳಿದ ಅನ್ನವನ್ನು ಮಾರನೆ ದಿನ ಬಳಸುತ್ತಾರೆ. ಅಂದ್ರೆ ಅದನ್ನು ಚಿತ್ರಾನ್ನ, ಪುಳಿಯೋಗರೆ ಸೇರಿ ಏನಾದರು ತಿಂಡಿ ಮಾಡಿ ಸೇವಿಸುತ್ತಾರೆ. ಆದರೆ ಆ ಅನ...
ಉಳಿದ ಅನ್ನ ಮತ್ತೆ ಸೇವಿಸುತ್ತೀರಾ.? ಈ ಫ್ರೈಡ್ ರೈಸ್ ಸಿಂಡ್ರೋಮ್ ಬಗ್ಗೆಯೂ ತಿಳಿದಿರಲಿ..!
ಪ್ರತಿದಿನ ಜೀರಿಗೆ ನೀರು ಕುಡಿದರೆ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ, ಒಬೆಸಿಟಿಯೂ ತಡೆಗಟ್ಟಬಹುದು
ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಜೀರಿಗೆ ನೀರು ಮಾಡಿ ಕುಡಿಯುತ್ತೇವೆ, ಆದರೆ ಈ ಜೀರಿಗೆ ನೀರು ಪ್ರತಿದಿನ ಕುಡಿದರೆ ಏನಾಗುತ್ತದೆ? ಇದರಿಂದ ದೊರೆಯುವ ಪ್ರಯೋಜನವೇನು ಎಂದು ನೋಡೋಣ ಬನ್...
ಗೋಬಿ ಪ್ರಿಯರೇ, ಗೋಬಿ ಮಂಚೂರಿಯನ್‌ ಬ್ಯಾನ್ ಆಗಿಲ್ಲ, ಬ್ಯಾನ್ ಆಗಿರುವುದೇನು?
ಕರ್ನಾಟಕದಲ್ಲಿ ಗೋಬಿ ಬ್ಯಾನ್ ಆಗಿಲ್ಲ, ಆದರೆ ಹೆಚ್ಚಿನವರು ಗೋಬಿ ಮಂಚೂರಿಯನ್ ಬ್ಯಾನ್ ಆಗಿದೆ ಅಂದುಕೊಂಡಿದ್ದಾರೆ. ಇನ್ನು ಬೀದಿ ಬದಿಯ ವ್ಯಾಪಾರಿಗಳೂ ಗಾಬರಿಯಾಗಿದ್ದಾರೆ. ಅಯ್ಯೋ ನ...
ಗೋಬಿ ಪ್ರಿಯರೇ, ಗೋಬಿ ಮಂಚೂರಿಯನ್‌ ಬ್ಯಾನ್ ಆಗಿಲ್ಲ, ಬ್ಯಾನ್ ಆಗಿರುವುದೇನು?
ಊಟ ಮಾಡಿದ ತಕ್ಷಣ ಸ್ನಾನ ಮಾಡಬಾರದು, ಮಾಡಿದರೆ ಏನಾಗುತ್ತೆ ಗೊತ್ತಾ?
ಊಟ ಮಾಡಿದ ತಕ್ಷಣ ಸ್ನಾನಕ್ಕೆ ಹೋದರೆ ಮನೆಯಲ್ಲಿ ಹಿರಿಯರು ಬೈಯ್ಯುತ್ತಾರೆ, ತಿಂದ ತಕ್ಷನ ಸ್ನಾನಕ್ಕೆ ಹೋಗ್ತೀಯಲ್ಲಾ ನಿಂಗೆ ಅಷ್ಟೂ ಗೊತ್ತಾಗಲ್ವಾ, ಅದು ಒಳ್ಳೆಯದಲ್ಲ ಅಂತ ಗೊತ್ತಿಲ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion