ಕನ್ನಡ  » ವಿಷಯ

ಆರೋಗ್ಯ

ಕ್ಯಾನ್ಸರ್ ರಾಜಧಾನಿ ಆಗ್ತಿದೆ ಭಾರತ..! ಬೆಚ್ಚಿಬೀಳಿಸುವ ಅಂಕಿ ಅಂಶ ಹೊರಕ್ಕೆ..!
ಕ್ಯಾನ್ಸರ್ ಎಂಬ ಮಹಾಮಾರಿ ಇತ್ತೀಚಿನ ವರ್ಷಗಳಲ್ಲಿ ತುಂಬಾ ಸಾಮಾನ್ಯವಾಗಿದೆ, ಬಹುತೇಕ ಕುಟುಂಬಗಳು ಈ ಕ್ಯಾನ್ಸರ್‌ನಿಂದಾಗಿ ಸಂಕಷ್ಟಕ್ಕೆ, ಒಳಗಾಗುತ್ತಿದ್ದಾರೆ. ಕ್ಯಾನ್ಸರ್ ಬಂದ...
ಕ್ಯಾನ್ಸರ್ ರಾಜಧಾನಿ ಆಗ್ತಿದೆ ಭಾರತ..! ಬೆಚ್ಚಿಬೀಳಿಸುವ ಅಂಕಿ ಅಂಶ ಹೊರಕ್ಕೆ..!

ಮಗುವಿಗೆ ಎದೆಹಾಲು ಸಾಕಾಗುತ್ತಿದೆ ಎಂದು ತಿಳಿಯುವುದು ಹೇಗೆ? ಸಾಕಾಗುತ್ತಿಲ್ಲ ಎಂದು ತಿಳಿಯುವುದು ಹೇಗೆ?
ನವಜಾತ ಶಿಶುವಿನಿಂದ ಆರು ತಿಂಗಳು ತುಂಬುವವರೆಗೆ ಎದೆಹಾಲು ಬಿಟ್ಟು ಬೇರೇನೂ ಕೊಡಬೇಡಿ ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಒಂದು ವೇಳೆ ಎದೆ ಹಾಲು ಕಡಿಮೆಯಾಗಿದ್ದರೆ ಫಾರ್ಮುಲಾ ಮಿಲ...
ಭಾರತದಲ್ಲಿ ಶೇ.80 ರಷ್ಟು ಸಾವು ಸಂಭವಿಸುತ್ತಿರುವುದು ಈ ಕಾರಣಗಳಿಂದ..!
ಭಾರತದಲ್ಲಿ ಅನಾರೋಗ್ಯ, ಸಾಂಕ್ರಮಿಕ ಕಾಯಿಲೆ ಹಾಗೂ ವೈರಲ್ ಕಾಯಿಲೆಗಳು ಹರಡುತ್ತಲೇ ಇರುತ್ತವೆ, ಒಂದೊಂದು ಕಾಲದಲ್ಲಿ ಒಂದೊಂದು ಕಾಯಿಲೆಗಳು ಸಮಾಜದಲ್ಲಿ ಹರಡುತ್ತವೆ, ಜನರನ್ನು ರೋಗಗ...
ಭಾರತದಲ್ಲಿ ಶೇ.80 ರಷ್ಟು ಸಾವು ಸಂಭವಿಸುತ್ತಿರುವುದು ಈ ಕಾರಣಗಳಿಂದ..!
ಕಾಲರ: ಇಬ್ಬರಲ್ಲಿ ಪತ್ತೆ, 47 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು, ಇದರ ಲಕ್ಷಣಗಳೇನು? ಬೆಂಗಳೂರಿಗರೇ ಜಾಗ್ರತೆ!
ಬೆಂಗಳೂರಿನಲ್ಲಿ ನೀರಿನ ಅಭಾವವಿದೆ, ಇದರ ಜೊತೆಗೆ ಕಾಲರ ರೋಗ ಪತ್ತೆಯಾಗಿದೆ. ಬೆಂಗಳೂರಿನ BMCRIನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾಲರ ಪತ್ತೆಯಾಗಿದೆ. ಇನ್ನು 47 ವಿದ್ಯಾರ್ಥಿಗಳ...
ರಾಜ್ಯದಲ್ಲಿ ಬಿಸಿಗಾಳಿ ಆರ್ಭಟ..! ಆರೋಗ್ಯದ ಮೇಲಿರಲಿ ಎಚ್ಚರಿಕೆ..!
ಬೇಸಿಗೆಯ ನಡುವೆ ಬಿಸಿಗಾಳಿ ಕೆಲವು ಕಡೆಗಳು ಅತೀ ಹೆಚ್ಚಿನ ಉಷ್ಣತೆ ಎಂದರೆ 28 ಡಿಗ್ರಿ C ಇರುತ್ತಿತ್ತು, ಇದೀಗ ಅಂಥ ಸ್ಥಳಗಳಲ್ಲಿ 35ಡಿಗ್ರಿ C ದಾಟಿದೆ. ದೇಶದಲ್ಲಿ ಹಲವು ರಾಜ್ಯಗಳಲ್ಲಿ ಹೀ...
ರಾಜ್ಯದಲ್ಲಿ ಬಿಸಿಗಾಳಿ ಆರ್ಭಟ..! ಆರೋಗ್ಯದ ಮೇಲಿರಲಿ ಎಚ್ಚರಿಕೆ..!
ಬೇಸಿಗೆಯಲ್ಲಿ ಡ್ರ್ಯಾಗನ್ ಫ್ರೂಟ್ ಸೇವನೆಯಿಂದ ಸಿಕ್ಕಾಪಟ್ಟೆ ಲಾಭವಿದೆ..!
ಮಾರುಕಟ್ಟೆಯಲ್ಲಿ ಕೆಂಪು ಬಣ್ಣದ ಡ್ರ್ಯಾಗನ್ ಫ್ರೂಟ್ ನೀವು ನೋಡಿರಬಹುದು. ಇದರ ಬೆಲೆ ತುಸು ಹೆಚ್ಚಾಗಿಯೇ ಇರುತ್ತೆ. ಇದರ ಆರೋಗ್ಯಕರ ಅಂಶಗಳು ಸಹ ಹೆಚ್ಚು ಅಂತಲೇ ಹೇಳಬಹುದು. ಡ್ರ್ಯಾಗ...
ವಿಶ್ವ ಆರೋಗ್ಯ ದಿನ: ಪರ್ವಾಗಿಲ್ಲ ಅಂತ ನೀವು ಮಾಡುವ ಈ 9 ತಪ್ಪುಗಳಿಂದಲೇ ಆರೋಗ್ಯ ಹದಗೆಡುತ್ತೆ ಜಾಗ್ರತೆ
ಏಪ್ರಿಲ್‌ 7 ವಿಶ್ವ ಆರೋಗ್ಯ ದಿನ. ಇಂದು ಆರೋಗ್ಯ ಎಂಬುವುದು ಬೆರಳಿಣಿಕೆ ಜನರ ಸ್ವತ್ತಾಗಿದೆ, ಏಕೆಂದರೆ ಬಹುತೇಕ ಜನರಿಗೆ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಏಕೆಂದರೆ ನಮ...
ವಿಶ್ವ ಆರೋಗ್ಯ ದಿನ: ಪರ್ವಾಗಿಲ್ಲ ಅಂತ ನೀವು ಮಾಡುವ ಈ 9 ತಪ್ಪುಗಳಿಂದಲೇ ಆರೋಗ್ಯ ಹದಗೆಡುತ್ತೆ ಜಾಗ್ರತೆ
ಮೊಮ್ಮಕ್ಕಳ ಮುಂದೆ 4:30:11 ಗಂಟೆ ದಂಡಾಸನ ಮಾಡಿ ಗಿನ್ನಿಸ್ ರೆಕಾಡ್‌ ಸೇರಿದ ಬಲೇ.. ಅಜ್ಜಿ
ಪ್ಲಾಂಕ್ ಪೋಸ್‌ ಅಂದರೆ ದಂಡಾಸನದಲ್ಲಿ ನೀವೆಷ್ಟು ಹೊತ್ತು ನಿಲ್ಲುವಿರಿ? 1 ನಿಮಿಷ ? 5 ನಿಮಿಷ ? ಹೆಚ್ಚೆಂದರೆ 10 ನಿಮಿಷ ಅಷ್ಟೊತ್ತಿಗೆ ಸುಸ್ತಾಗಿ ಬಿಡುತ್ತೇವೆ. ಅದರಲ್ಲೂ ಇದನ್ನು ಅಭ್...
ಬೇಸಿಗೆಯಲ್ಲಿ ಮಾವಿನ ಹಣ್ಣು ಸೇವನೆ ಪ್ರಯೋಜನವೇನು? ಹಾಲಿನ ಜೊತೆ ಸೇವಿಸಬಹುದೇ?
ಸಿಹಿ ಮತ್ತು ಪರಿಮಳಯುಕ್ತ ಮಾವಿನ ಹಣ್ಣುಗಳ ಸೀಸನ್ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ಈಗ ಕೆಂಪು ಕೆಂಪು ಮಾವಿನ ಹಣ್ಣುಗಳ ರಾಶಿಯನ್ನೇ ನೋಡಬಹುದು. ಮಳೆ ಆರಂಭಕ್ಕೂ ಮುನ್ನ ಮಾವಿನ ಹಣ್ಣ...
ಬೇಸಿಗೆಯಲ್ಲಿ ಮಾವಿನ ಹಣ್ಣು ಸೇವನೆ ಪ್ರಯೋಜನವೇನು? ಹಾಲಿನ ಜೊತೆ ಸೇವಿಸಬಹುದೇ?
ಸೀರೆ ಉಡೋದ್ರಿಂದಲೂ ಬರುತ್ತಿದೆ ಕ್ಯಾನ್ಸರ್..! ವೈದ್ಯರು ಹೇಳಿದ ಆಘಾತಕಾರಿ ಸತ್ಯವೇನು?
ಭಾರತದ ಸಾಂಪ್ರದಾಯಿಕ ಉಡುಗೆ ಎಂದು ಕರೆಯ್ಪಡುವ ಸೀರೆಯನ್ನು ಉಡುವುದು ಮಹಿಳೆಯರ ಇಷ್ಟದ ಬಟ್ಟೆಯಲ್ಲಿ ಒಂದಾಗಿದೆ. ಹಲವರಿಗೆ ಸೀರೆ ಬಿಟ್ಟು ಬೇರೆ ಯಾವ ವಿಧದ ಬಟ್ಟೆ ಧರಿಸಿದರು ಆರಾಮು ...
ಪುರುಷರಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಕೈ-ಕಾಲುಗಳಲ್ಲಿ ಕಂಡು ಬರುವ 7 ಲಕ್ಷಣಗಳು
ಇತ್ತೀಚೆಗೆ ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಈ ಸಮಸ್ಯೆ ಪುರುಷರಲ್ಲಿಯೂ ಕಂಡು ಬರುತ್ತಿದೆ. ಕೆಲವೊಂದು ಆಹಾರ ಹಾಗೂ ಪಾನೀಯಗಳು ಈ ಸಮಸ್ಯೆಯನ್ನು ಮತ್ತಷ್ಟೂ ಹೆಚ್...
ಪುರುಷರಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಕೈ-ಕಾಲುಗಳಲ್ಲಿ ಕಂಡು ಬರುವ 7 ಲಕ್ಷಣಗಳು
ಸ್ಟ್ರಾಬೆರಿ ಹಣ್ಣು ತಿನ್ನೋರು ಈ ವಿಡಿಯೋ ನೋಡಿ..!
ನೀವು ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳ ಖರೀದಿಸಿ ತಿಂದಿರುತ್ತೀರಿ. ಹೊರಗೆ ಮಾರುಕಟ್ಟೆಗೆ ಬಂದಾಗಲೆಲ್ಲ ಹಣ್ಣುಗಳ ಖರೀದಿಸಿ ಮನೆತೆ ತೆಗೆದುಕೊಂಡು ಹೋಗಿರುತ್ತೀರಿ. ಅದರಲ್ಲೂ ಬೇ...
ಬಿಸಿಲಿನಲ್ಲಿ ಚುನಾವಣೆ ಪ್ರಚಾರ ಮಾಡುವ ಪಕ್ಷದ ಕಾರ್ಯಕರ್ತರೇ ಆರೋಗ್ಯಕ್ಕಾಗಿ ಈ ಅಂಶಗಳನ್ನು ಗಮನಿಸಲೇಬೇಕು
ಈ ವರ್ಷ ಎಂಥ ಉರಿಬಿಸಿಲು, ಮಧ್ಯಾಹ್ನ ಹೊತ್ತು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಂತರೆ ತಲೆಸುತ್ತಿ ಬಿದ್ದು ಬಿಡುತ್ತೇವೆ ಅಷ್ಟೊಂದು ಉರಿ ಬಿಸಿಲು. ಈ ವರ್ಷ ಬಿಸಿಲಿನ ತೀವ್ರತೆ ಫೆಬ್ರ...
ಬಿಸಿಲಿನಲ್ಲಿ ಚುನಾವಣೆ ಪ್ರಚಾರ ಮಾಡುವ ಪಕ್ಷದ ಕಾರ್ಯಕರ್ತರೇ ಆರೋಗ್ಯಕ್ಕಾಗಿ ಈ ಅಂಶಗಳನ್ನು ಗಮನಿಸಲೇಬೇಕು
1 ಲಕ್ಷ ಗೋವುಗಳ ಸಾವಿಗೆ ಕೊನೆಗೂ ಸಿಕ್ತು ಕಾರಣ..!
ಭಾರತದಲ್ಲಿ ಗೋವುಗಳಿಗೆ ಪ್ರಮುಖ ಸ್ಥಾನವಿದೆ. ಅವುಗಳನ್ನು ಪವಿತ್ರ ಎಂದು ನಂಬಲಾಗಿದೆ. ಹಬ್ಬಗಳಲ್ಲಿ ಪೂಜೆಯೂ ಸಲ್ಲುತ್ತದೆ. ಕೆಲವು ಕುಟುಂಬಗಳು ಅವು ತಮ್ಮ ಮನೆ ಸದಸ್ಯನಂತೆ ಕಾಣುತ್...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion