ಕನ್ನಡ  » ವಿಷಯ

Life

Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
ಆಕಾಶದಲ್ಲಿ ಯಾವಾಗಲು ಅಚ್ಚರಿಯ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಗ್ರಹಣಗಳು, ಉಲ್ಕೆಗಳ ಹಾರಾಟ, ವಿಚಿತ್ರ ವಸ್ತುಗಳು ಕಾಣಿಸಿಕೊಳ್ಳುವುದು, ವಿಚಿತ್ರ ಕಾಮನಬಿಲ್...
Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?

ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
ಪ್ರತಿವರ್ಷ ಏಪ್ರಿಲ್‌ 22ರಂದು ವಿಶ್ವ ಭೂಮಿ ದಿನವನ್ನು ಆಚರಿಸಲಾಗುವುದು. ಭೂಮಿ ರಕ್ಷಣೆಯ ಮಹತ್ವ ತಿಳಿಸಲು ಈ ದಿನವನ್ನು ಆಚರಿಸಲಾಗುವುದು. ಈಗಾಗಲೇ ಭೂಮಿಯಲ್ಲಿ ಹವಾಮಾನ ಬದಲಾವಣೆಯ...
ದುಬೈ ಪ್ರವಾಹದ ವೈರಲ್‌ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
ದುಬೈ ಅತ್ಯಂತ ಭೀಕರ ಮಳೆಗೆ ಸಾಕ್ಷಿಯಾಗಿದೆ, ಆ ಗಾಳಿಯ ರಭಸ, ಧೋ ಎಂದು ಸುರಿಯುತ್ತಿರುವ ಮಳೆಯ ದೃಶ್ಯಗಳನ್ನು ನೋಡುವಾಗ ಭಯ ಹುಟ್ಟುತ್ತೆ. ಪ್ರಕೃತಿ ಹೀಗೆ ಮುನಿದರೆ ಬದುಕುವುದು ಹೇಗೆ? ಎ...
ದುಬೈ ಪ್ರವಾಹದ ವೈರಲ್‌ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
ಕನ್ನಡದಲ್ಲಿಯೇ UPSC ಪರೀಕ್ಷೆ 644ನೇ ರ‍್ಯಾಂಕ್ ಪಡೆದ ಶಾಂತಪ್ಪ ಕುರುಬರ: ಸಾಧನೆಯ ಛಲವಿದ್ದರೂ ಯಾವುದೂ ಅಡ್ಡಿಯಲ್ಲ
ಕನ್ನಡ ಮಾಧ್ಯಮದಲ್ಲಿ ಓದಿದರೆ ದೊಡ್ಡ-ದೊಡ್ಡ ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆಯುವುದು ಕಷ್ಟ ಎಂದೇನೂ ಇಲ್ಲ, ಪಿಯುಸಿ ಫೇಲ್‌ ಆದರೂ ಜೀವನದಲ್ಲಿ ಸಾಧನೆ ಮಾಡಬಹುದು ...
ದುಬೈಯ ಪ್ರವಾಹದ ದೃಶ್ಯಗಳು: ಪ್ರಕೃತಿಯ ರುದ್ರಾವತಾರ, ಒಂದೂವರೆ ವರ್ಷದ ಮಳೆ 24 ಗಂಟೆಯಲ್ಲಿ ಬಂದಿದೆ
ಪ್ರಕೃತಿ ಮುಂದೆ ಮನುಷ್ಯ ಏನೂ ಇಲ್ಲ ಎಂಬುವುದು ಆಗಾಗ ಸಾಬೀತಾಗುತ್ತಿದೆ. ಇದೀಗ ದುಬೈ ಮತ್ತೊಂದು ಉದಾಹರಣೆಯಾಗಿದೆ. ಆಗರ್ಭ ಶ್ರೀಮಂತರ ನಾಡು ದುಬೈ... ಅಲ್ಲಿರುವ ಗಗನಚುಂಬಿ ಕಟ್ಟಡಗಳು, ...
ದುಬೈಯ ಪ್ರವಾಹದ ದೃಶ್ಯಗಳು: ಪ್ರಕೃತಿಯ ರುದ್ರಾವತಾರ, ಒಂದೂವರೆ ವರ್ಷದ ಮಳೆ 24 ಗಂಟೆಯಲ್ಲಿ ಬಂದಿದೆ
ದ್ವಾರಕೀಶ್ ಲವ್ ಸ್ಟೋರಿ ಏನು ಗೊತ್ತಾ.? ಎರಡನೇ ಮದ್ವೆಗೆ ಮೊದಲ ಪತ್ನಿ ಗ್ರೀನ್ ಸಿಗ್ನಲ್..!
ಕನ್ನಡ ಚಿತ್ರರಂಗದ ಹಿರಿನ ನಟ- ನಿರ್ದೇಶಕ-ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆ. ಕರ್ನಾಟಕದ ಕುಳ್ಳ ಎಂದೇ ಖ್ಯಾತಿ ಗಳಿಸಿದ್ದ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿ...
ಹಾವನ್ನು ಚಿಟಿಕೆ ಹೊಡೆದಂತೆ ಡಬ್ಬದಲ್ಲಿ ತುಂಬಿದ ವ್ಯಕ್ತಿಯ ಕೌಶಲ್ಯಕ್ಕೆ ಜನರು ಫಿದಾ: 17 ಮಿಲಿಯನ್‌ಗೂ ಅಧಿಕ ವ್ಯೂವ್ಸ್ ಪಡೆದ ವೀಡಿ
ಯಾವುದೇ ಭಯವಿಲ್ಲದೆ ವಿಷ ಸರ್ಪವನ್ನು ಮಿಠಾಯಿ ಡಬ್ಬದಲ್ಲಿ ತುಂಬಿದ ವ್ಯಕ್ತಿಯ ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ತುಂಬಾನೇ ಗಮನ ಸೆಳೆದಿದ್ದು 17 ಮಿಲಿಯ...
ಹಾವನ್ನು ಚಿಟಿಕೆ ಹೊಡೆದಂತೆ ಡಬ್ಬದಲ್ಲಿ ತುಂಬಿದ ವ್ಯಕ್ತಿಯ ಕೌಶಲ್ಯಕ್ಕೆ ಜನರು ಫಿದಾ: 17 ಮಿಲಿಯನ್‌ಗೂ ಅಧಿಕ ವ್ಯೂವ್ಸ್ ಪಡೆದ ವೀಡಿ
ವಿಶ್ವ ಆರೋಗ್ಯ ದಿನ: ಪರ್ವಾಗಿಲ್ಲ ಅಂತ ನೀವು ಮಾಡುವ ಈ 9 ತಪ್ಪುಗಳಿಂದಲೇ ಆರೋಗ್ಯ ಹದಗೆಡುತ್ತೆ ಜಾಗ್ರತೆ
ಏಪ್ರಿಲ್‌ 7 ವಿಶ್ವ ಆರೋಗ್ಯ ದಿನ. ಇಂದು ಆರೋಗ್ಯ ಎಂಬುವುದು ಬೆರಳಿಣಿಕೆ ಜನರ ಸ್ವತ್ತಾಗಿದೆ, ಏಕೆಂದರೆ ಬಹುತೇಕ ಜನರಿಗೆ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಏಕೆಂದರೆ ನಮ...
ಸುಡು ಬಿಸಿಲು: ಮನೆ ಸಮೀಪ ಈ ವಸ್ತುಗಳಲ್ಲಿ ಹಾವು ಸೇರಿಕೊಳ್ಳುವ ಸಾಧ್ಯತೆ ಹೆಚ್ಚು, ಜಾಗ್ರತೆವಹಿಸಿ
ಈ ಬೇಸಿಗೆ ಕಾಲ ಈ ಹಿಂದಿನ ಬೇಸಿಗೆಕಾಲದಂತಿಲ್ಲ, ಉರಿ ಬಿಸಿಲು, ತುಂಬಾನೇ ಸೆಕೆ, ಇದರಿಂದ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತೊಂದರೆಯಾಗುತ್ತಿದೆ. ಪ್ರಾಣಿಗಳು ನೆರಳು ಇರುವ ಕಡೆ...
ಸುಡು ಬಿಸಿಲು: ಮನೆ ಸಮೀಪ ಈ ವಸ್ತುಗಳಲ್ಲಿ ಹಾವು ಸೇರಿಕೊಳ್ಳುವ ಸಾಧ್ಯತೆ ಹೆಚ್ಚು, ಜಾಗ್ರತೆವಹಿಸಿ
ಮೊಮ್ಮಕ್ಕಳ ಮುಂದೆ 4:30:11 ಗಂಟೆ ದಂಡಾಸನ ಮಾಡಿ ಗಿನ್ನಿಸ್ ರೆಕಾಡ್‌ ಸೇರಿದ ಬಲೇ.. ಅಜ್ಜಿ
ಪ್ಲಾಂಕ್ ಪೋಸ್‌ ಅಂದರೆ ದಂಡಾಸನದಲ್ಲಿ ನೀವೆಷ್ಟು ಹೊತ್ತು ನಿಲ್ಲುವಿರಿ? 1 ನಿಮಿಷ ? 5 ನಿಮಿಷ ? ಹೆಚ್ಚೆಂದರೆ 10 ನಿಮಿಷ ಅಷ್ಟೊತ್ತಿಗೆ ಸುಸ್ತಾಗಿ ಬಿಡುತ್ತೇವೆ. ಅದರಲ್ಲೂ ಇದನ್ನು ಅಭ್...
ಸಂತಸ ತಂದ ಸಾತ್ವಿಕ್: ಆದರೆ ಭಾರತದಲ್ಲಿ ಈ ಬೋರ್‌ವೆಲ್‌ ಘಟನೆ ಮರುಕಳುಹಿಸುತ್ತಿರಲು ಕಾರಣವೇನು?
ಸತತ 20 ಗಂಟೆ 10 ನಿಮಿಷ ಸತತ ಪ್ರಯತ್ನ, ಊಟ, ನಿದ್ದೆ ಎಲ್ಲಾ ಬದಿಗುಟ್ಟು SDRF ಗಾಗೂ ಸ್ಥಳೀಯ ಪೊಲೀಸರ ನಿರಂತರ ಶ್ರಮ, ಕಣ್ಣೀರಿಟ್ಟು ದೇವರಲ್ಲಿ ನನ್ನ ಮಗುವನ್ನು ಬದುಕಿಸಿ ಕೊಡು ಎಂದ ಬೇಡುತ್...
ಸಂತಸ ತಂದ ಸಾತ್ವಿಕ್: ಆದರೆ ಭಾರತದಲ್ಲಿ ಈ ಬೋರ್‌ವೆಲ್‌ ಘಟನೆ ಮರುಕಳುಹಿಸುತ್ತಿರಲು ಕಾರಣವೇನು?
ವಿಶ್ವ ನೀರಿನ ದಿನ 2024: ನೀರಿಗಾಗಿ ಹಾಹಾಕಾರ, ಹೋಳಿಯಂದು ಈ ರೀತಿ ಮಾಡುವಂತಿಲ್ಲ!
ಮಾರ್ಚ್‌ 22ಕ್ಕೆ ವಿಶ್ವ ನೀರಿನ ದಿನ. ಈ ವರ್ಷ ಬರಗಾಲ ಉಂಟಾಗಿದೆ ಎಲ್ಲಾ ಕಡೆ ನೀರಿಲ್ಲ ... ನೀರಿಲ್ಲ ಎಂದು ಜನರು ಪರದಾಡುತ್ತಿದ್ದರು. ಬೆಂಗಳೂರು ಅಂತೂ ಈ ಬಾರಿ ನಕರ ಕಂಡಿದೆ ಎಂದರೆ ತಪ್ಪ...
ಚಂದ್ರನಲ್ಲಿದೆ ಚಿತಾಭಸ್ಮ: ಸತ್ತ ಮೇಲೆ ಚಂದ್ರಲೋಕದಲ್ಲಿ ಸಮಾಧಿಯಾದ ಈ ಶೂಮೇಕರ್ ಯಾರು?
ಚಂದ್ರ ಲೋಕಕ್ಕೆ ಜನರು ಹೋಗಿದ್ದಾರೆ, ಭಾರತ ಚಂದ್ರಯಾನ 3 ಯಶಸ್ವಿಯಾಗಿ ಮಾಡಿದೆ, ಭಾರತ ಸೇರಿ ಹಲವು ರಾಷ್ಟ್ರಗಳು ಚಂದ್ರನಲ್ಲಿ ಏನಿದೆ? ಅಲ್ಲಿ ಮನುಷ್ಯ ಜೀವಿಸಲು ಯೋಗ್ಯವೇ? ಅಲ್ಲಿಯ ಮಣ್...
ಚಂದ್ರನಲ್ಲಿದೆ ಚಿತಾಭಸ್ಮ: ಸತ್ತ ಮೇಲೆ ಚಂದ್ರಲೋಕದಲ್ಲಿ ಸಮಾಧಿಯಾದ ಈ ಶೂಮೇಕರ್ ಯಾರು?
ರಾಮನಗರದಲ್ಲಿರುವ ಹಳ್ಳಿಯ ಒಂಟಿ ತೋಟದ ಮನೆಯಲ್ಲಿ 25 ತಲೆ ಬುರುಡೆ ಇಟ್ಟು ಪೂಜೆ ಮಾಡುತ್ತಿರುವ ಮಾಂತ್ರಿಕ!
ಚಂದ್ರಲೋಕ, ಮಂಗಳ ಗ್ರಹಕ್ಕೆ ಮನುಷ್ಯ ಹೋಗಲು ಪ್ರಯತ್ನಿಸುತ್ತಿರುವ ಈ ಕಾಲದಲ್ಲಿಯೂ ಮಾಟ ಮಂತ್ರ ಅಂತ ಕೂರುವ ಎಷ್ಟೋ ಜನರಿದ್ದಾರೆ. ಅದರಲ್ಲೂ ರಾಮನಗರದ ತೋಟದ ಮನೆಯಲ್ಲಿ ನಡೆಯುತ್ತಿದ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion