ಕನ್ನಡ  » ವಿಷಯ

Home Decoration

ಪೂಜಾ ಕೋಣೆಯಲ್ಲಿ ಇಂತಹ ದೇವರ ಪ್ರತಿಮೆ ಇರಿಸಬೇಡಿ, ಇಲ್ಲಾಂದ್ರೆ ಕಷ್ಟದ ಮೇಲೆ ಕಷ್ಟ ಬರಬಹುದು!
ನಮ್ಮ ಹಿಂದೂ ಪುರಾತನ ಅಂಶಗಳು ನಮ್ಮಲ್ಲಿನ ದೈವಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು ನಮ್ಮ ಆಚರಣೆಗಳು ಇಂದಿಗೂ ನಮ್ಮನ್ನು ಕಾಯುತ್ತಿವೆ. ಆದ್ದರಿಂದಲೇ ನಾವುಗಳು ನಮ...
ಪೂಜಾ ಕೋಣೆಯಲ್ಲಿ ಇಂತಹ ದೇವರ ಪ್ರತಿಮೆ ಇರಿಸಬೇಡಿ, ಇಲ್ಲಾಂದ್ರೆ ಕಷ್ಟದ ಮೇಲೆ ಕಷ್ಟ ಬರಬಹುದು!

ಮನಸ್ಸಿಗೆ ಶಾಂತಿ-ನೆಮ್ಮದಿ ಸಿಗಬೇಕಾ, ವಾಸ್ತು ಪ್ರಕಾರ ಮನೆ ಹೀಗಿರಲಿ
ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತವೆ ಹೀಗಾದ ಸಂದರ್ಭದಲ್ಲಿ ಇದಕ್ಕೆ ಪರಿಹಾರ ಸುಲಭವಾಗಿರುತ್ತದೆ ಆದರೆ ಸಮಸ್ಯೆಯ ಮೂಲವೇ ತಿಳಿಯದ ಸಂದರ್ಭದಲ್ಲಿ ಪರಿಹ...
ಮನೆಯಲ್ಲಿ ಕನ್ನಡಿ ತೂಗು ಹಾಕಲು ವಾಸ್ತು!
ಇಂದಿನ ದಿನಗಳಲ್ಲಿ ವಾಸ್ತು ನಂಬದ ಜನರು ಸಿಗುವುದು ತುಂಬಾ ವಿರಳ. ಪ್ರತಿಯೊಬ್ಬರು ವಾಸ್ತುವಿನೊಳಗೆ ಬಂಧಿಯಾಗಿರುವರು. ಇದು ಕಚೇರಿ ಅಥವಾ ಮನೆಯೇ ಆಗಿರಬಹುದು. ಕೆಲವರು ಗೊತ್ತಿಲ್ಲದೆ ...
ಮನೆಯಲ್ಲಿ ಕನ್ನಡಿ ತೂಗು ಹಾಕಲು ವಾಸ್ತು!
ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಗಾಗಿ 'ವಾಸ್ತು' ಸೂತ್ರಗಳು
ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತವೆ ಹೀಗಾದ ಸಂದರ್ಭದಲ್ಲಿ ಇದಕ್ಕೆ ಪರಿಹಾರ ಸುಲಭವಾಗಿರುತ್ತದೆ ಆದರೆ ಸಮಸ್ಯೆಯ ಮೂಲವೇ ತಿಳಿಯದ ಸಂದರ್ಭದಲ್ಲಿ ಪರಿಹ...
ಮನೆಯ 'ಬಾಗಿಲಿನ ವಾಸ್ತು' ಸರಿ ಇಲ್ಲವಾದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ!
ನಮ್ಮದೊಂದು ಪುಟ್ಟ ಮನೆಯಿರಬೇಕು. ಆ ಮನೆಯಲ್ಲಿ ಸದಾ ಸುಖ-ಶಾಂತಿ ತುಂಬಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಮನೆಯ ನಿರ್ಮಾಣದ ಸಮಯದಲ್ಲಿ ಮಾಡುವ ಕೆಲವು ವಾಸ್ತು ದೋಷದಿಂದ ನಮ್ಮ ...
ಮನೆಯ 'ಬಾಗಿಲಿನ ವಾಸ್ತು' ಸರಿ ಇಲ್ಲವಾದರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ!
ಮನೆಯಲ್ಲಿ ಪಾಸಿಟಿವ್ ಶಕ್ತಿಯನ್ನು ಹೆಚ್ಚಿಸಲು ಸರಳ ವಾಸ್ತು ಶಾಸ್ತ್ರ
ಇಂದಿನ ಪ್ರಸ್ತುತ ಜಂಜಾಟದ ಯುಗದಲ್ಲಿ ನಮ್ಮ ಆರೋಗ್ಯ ಅಥವಾ ಸಂಬಂಧಗಳಲ್ಲಿ ವೈಫಲ್ಯಗಳಿಗೆ ಕಾರಣಗಳನ್ನು ಕಂಡು ಹಿಡಿಯಲು ಮತ್ತು ಅದನ್ನು ವಿಶ್ಲೇಷಿಸಲು ನಮಗೆ ಸಮಯವೇ ಇರುವುದಿಲ್ಲ. ಈ ...
ಮಲಗಿದ ಕೂಡಲೇ ನಿದ್ದೆ ಬರಬೇಕೆಂದರೆ, ಹಾಗಾದರೆ ಬೆಡ್‌ರೂಮ್ ಹೀಗಿರಲಿ...
ಆರೋಗ್ಯ ಚೆನ್ನಾಗಿರಬೇಕೆಂದರೆ ಸರಿಯಾದ ನಿದ್ರೆ ಬೇಕೇಬೇಕು. ನಿದ್ರೆ ಸರಿಯಾಗಿಲ್ಲವೆಂದರೆ ಆರೋಗ್ಯ ಕೈಕೊಡುವುದರಲ್ಲಿ ಸಂಶಯವೇ ಇಲ್ಲ. ನಿದ್ರೆಗೆಟ್ಟರೆ ಹಲವಾರು ಕಾಯಿಲೆಗಳು ದೇಹವನ...
ಮಲಗಿದ ಕೂಡಲೇ ನಿದ್ದೆ ಬರಬೇಕೆಂದರೆ, ಹಾಗಾದರೆ ಬೆಡ್‌ರೂಮ್ ಹೀಗಿರಲಿ...
ಮನೆಯ 'ಪ್ರಧಾನ ಬಾಗಿಲ' ವಾಸ್ತು ಟಿಪ್ಸ್- ಅದೃಷ್ಟವೇ ಬದಲಾಗಬಹುದು!
ಮನೆಯ ಪ್ರಮುಖ ಅಂಗವೆಂದರೆ ಮನೆಯ ಪ್ರಧಾನ ಬಾಗಿಲು. ಈ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದು ವಾಸ್ತುವಿನ ಪ್ರಮುಖ ಅಂಶವಾಗಿದ್ದು ಮನೆಯ ಸುಖ, ನೆಮ್ಮದಿ, ಸಂತೃಪ್ತಿಗಳೆಲ್ಲವೂ ಇದನ್ನು ...
ಧನ ಸಂಪತ್ತು ಸದಾ ತುಂಬಿರಬೇಕೆಂದ್ರೆ, ಈ ಸಿಂಪಲ್ ಟಿಪ್ಸ್ ಅನುಸರಿಸಿ
ಜೀವನದಲ್ಲಿ ಎಲ್ಲರೂ ಬಯಸುವ ಐಶ್ವರ್ಯವೆಂದರೆ ಧನ. ಪುರಾಣಕಾಲದಲ್ಲಿ ಧನಕ್ಕಿಂತಲೂ ಮನಸ್ಸಿನ ಗುಣಕ್ಕೇ ಹೆಚ್ಚಿನ ಪ್ರಾಧಾನ್ಯತ ನೀಡಲಾಗುತ್ತಿತ್ತು. ಪುರಾಣಗಳಲ್ಲಿ ಕುಬೇರನಿಗೆ ಯಾವ ...
ಧನ ಸಂಪತ್ತು ಸದಾ ತುಂಬಿರಬೇಕೆಂದ್ರೆ, ಈ ಸಿಂಪಲ್ ಟಿಪ್ಸ್ ಅನುಸರಿಸಿ
ಬೆಡ್‌ರೂಮ್‌ನಲ್ಲಿ ಇಂತಹ ವರ್ಣಚಿತ್ರಗಳನ್ನು ಮಾತ್ರ ಇಡಬೇಡಿ!
ವಾಸ್ತು ಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮನೆಯಲ್ಲಿನ ಪ್ರತಿಯೊಂದು ಮೂಲೆ ಮತ್ತು ಒಳಗಿರುವ ಪ್ರತಿಯೊಂದು ವಸ್ತುಗಳು ನಮ್ಮ ಆರೋಗ್ಯ, ಸಂಬಂಧ ಹಾಗೂ ಆರ್ಥಿಕ ಪರಿಸ್ಥಿತಿ ಮ...
ವಾಸ್ತು ಶಾಸ್ತ್ರ-ನೆನಪಿನಲ್ಲಿಟ್ಟು ಕೊಳ್ಳಬೇಕಾದ ಸಂಗತಿಗಳು
ವಾಸ್ತು ಶಾಸ್ತ್ರವನ್ನು ನಂಬುವುದಾದರೆ ಕೆಲವೊಂದು ದಿಕ್ಕುಗಳಿಗೆ ಸರಿಯಾಗಿ ನಮ್ಮ ಮನೆಯ ಪ್ರವೇಶದ್ವಾರವಿರಬೇಕು. ಕೋಣೆಗಳು ಕೂಡ ಕೆಲವು ದಿಕ್ಕುಗಳಲ್ಲಿ ಇರಬೇಕು. ಹೀಗೆ ಪ್ರತಿಯೊಂದ...
ವಾಸ್ತು ಶಾಸ್ತ್ರ-ನೆನಪಿನಲ್ಲಿಟ್ಟು ಕೊಳ್ಳಬೇಕಾದ ಸಂಗತಿಗಳು
ವಾಸ್ತು ಶಾಸ್ತ್ರ: ನೀವು ತಿಳಿಯಬೇಕಾದ ದಿಕ್ಕಿನ ಪ್ರಾಮುಖ್ಯತೆ
ಮನೆಯಲ್ಲಿ ಗೊತ್ತಿಲ್ಲದೇ ಆಗಿರುವ ವಾಸ್ತು ದೋಷಗಳ ಕಾರಣ ಹಲವು ರೀತಿಯ ಪ್ರಭಾವಗಳನ್ನು ಕಾಣಬಹುದು. ಪ್ರಮುಖವಾಗಿ ಮನೆಗೆ ಆಗಮಿಸುವ ಸಂಪತ್ತು ಸತತ ಮತ್ತು ಸುಗಮವಾಗಿರಲು ಕೆಲವು ವಾಸ್ತ...
ಮನೆಯ ಪೂಜಾ ಗೃಹದ ವಿನ್ಯಾಸಕ್ಕೂ ಆದ್ಯತೆ ನೀಡಿ
ಭಾರತೀಯ ಸ೦ಸ್ಕೃತಿ, ಸ೦ಪ್ರದಾಯಗಳ ಪ್ರಕಾರ, ಪೂಜಾಗೃಹವು ಮನೆಯೊ೦ದರ ಅವಿಭಾಜ್ಯ ಅ೦ಗವೇ ಸರಿ. ಪ್ರಾರ್ಥನೆಯು ಒ೦ದು ವಿಧವಾದ ಧ್ಯಾನವೇ ಆಗಿದ್ದು, ಈ ಪ್ರಕ್ರಿಯೆಯು ನಮಗೆ ಮಾನಸಿಕ ಚೈತನ್ಯ...
ಮನೆಯ ಪೂಜಾ ಗೃಹದ ವಿನ್ಯಾಸಕ್ಕೂ ಆದ್ಯತೆ ನೀಡಿ
ಚಕಿತಗೊಳಿಸುವ ವಾಸ್ತು ದೋಷದ ಮಹಾ ರಹಸ್ಯ!
ಯಾವುದೇ ಮನೆಯಲ್ಲಿ ನೆಮ್ಮದಿ, ಶಾಂತಿ ಸಮೃದ್ಧಿ ತುಳುಕಲು ವಾಸ್ತುವಿನ ಪ್ರಕಾರ ಮನೆಯ ಭಾಗಗಳನ್ನಿರಿಸುವುದರ ಅಗತ್ಯತೆ ಈಗ ಎಲ್ಲರಿಗೂ ತಿಳಿದಿದೆ. ಗೃಹಪ್ರವೇಶದ ಬಳಿಕವೂ ಅರಿವಿರದೇ ಆಗ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion