ಕನ್ನಡ  » ವಿಷಯ

Heart

ಎಕ್ಸ್‌ಪರ್ಟ್‌ ಟಿಪ್ಸ್: ಹೃದಯ ಕವಾಟ ರೋಗ ಮತ್ತು ಉಸಿರಾಟದ ತೊಂದರೆಗಳ ನಡುವೆ ಸಂಬಂಧವೇನು?
ಡಾ. ನರಸಿಂಹ ಪೈ, ಮುಖ್ಯಸ್ಥರು, ಹೃದಯ ರೋಗಶಾಸ್ತ್ರ ವೈದ್ಯಕೀಯ ಹಸ್ತಕ್ಷೇಪ(ರೋಗನಿರ್ಣಯ ಮತ್ತು ಚಿಕಿತ್ಸೆ) ವಿಭಾಗ, ಕೆಎಂಸಿ ಹಾಸ್ಪಿಟಲ್, ಮಂಗಳೂರು ಜಾಗತಿಕವಾಗಿ ಲಕ್ಷಾಂತರ ಜನರ ಮೇಲೆ ...
ಎಕ್ಸ್‌ಪರ್ಟ್‌ ಟಿಪ್ಸ್: ಹೃದಯ ಕವಾಟ ರೋಗ ಮತ್ತು ಉಸಿರಾಟದ ತೊಂದರೆಗಳ ನಡುವೆ ಸಂಬಂಧವೇನು?

ಪ್ರತಿದಿನ ದ್ರಾಕ್ಷಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ?
ಪ್ರತಿದಿನ ದ್ರಾಕ್ಷಿ ತಿಂದರೆ ಎಷ್ಟೆಲ್ಲಾ ಗುಣಗಳು ಇವೆ ಗೊತ್ತಾ? ಈ ಗುಣಗಳು ತಿಳಿದರೆ ನೀವು ಪ್ರತಿದಿನ ದ್ರಾಕ್ಷಿ ತಿನ್ನಲು ಆರಂಭಿಸುತ್ತೀರಿ, ಇದನ್ನು 7-8 ತಿಂಗಳ ಮಗುವಿಗೂ ಕೊಡಬಹುದ...
ವೇಗನ್ ಡಯಟ್‌ ಪ್ರಾರಂಭಿಸಿ 8 ವಾರಗಳಲ್ಲಿ ಹೃದಯ ಆರೋಗ್ಯ ವೃದ್ಧಿಸುತ್ತೆ, ಮೈ ತೂಕ ಕಡಿಮಯಾಗುತ್ತೆ
ಈಗ ಹೃದಯಾಘಾತ ಎಂಬುವುದು ತುಂಬಾ ಸಾಮಾನ್ಯವಾಗಿದೆ. ತುಂಬಾ ಚಿಕ್ಕ ಪ್ರಾಯದವರಿಗೂ ಹೃದಯಾಘಾತ ಉಂಟಾಗುತ್ತಿದೆ. ಆದ್ದರಿಂದ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹೃದಯದ ಆರೋಗ್ಯ ಬಗ್ಗೆ ...
ವೇಗನ್ ಡಯಟ್‌ ಪ್ರಾರಂಭಿಸಿ 8 ವಾರಗಳಲ್ಲಿ ಹೃದಯ ಆರೋಗ್ಯ ವೃದ್ಧಿಸುತ್ತೆ, ಮೈ ತೂಕ ಕಡಿಮಯಾಗುತ್ತೆ
ವಾರಕ್ಕೆ 70 ಗಂಟೆಯ ಕೆಲಸ ಆರೋಗ್ಯಕರ ಸಲಹೆ ಅಲ್ವೇ ಅಲ್ಲ ಎಂದ ಹೃದ್ರೋಗ ತಜ್ಞ
ಕಳೆದ ಒಂದು ವಾರದಿಂದ ವಾರದಲ್ಲಿ 70 ಗಂಟೆ ಕೆಲಸದ ಬಗ್ಗೆ ತುಂಬಾನೇ ಚರ್ಚೆ ನಡೆಯುತ್ತಿದೆ. ಇನ್ಫೋಸಿಸ್ ಎಂಬ ದೊಡ್ಡ ಸಂಸ್ಥೆ ಕಟ್ಟಿ ಬೆಳೆಸಿದ ನಾರಾಯಣ ಮೂರ್ತಿಯವರು ನೀಡಿದ ಸಲಹೆ ಸಾಮಾಜ...
ವಿಶ್ವ ಹೃದಯ ದಿನ: ಅತಿಯಾದ ವ್ಯಾಯಾಮದಿಂದ ಹೃದಯಾಘಾತ ಉಂಟಾಗುವುದೇ? ತಜ್ಞರು ಹೇಳುವುದೇನು?
ಸೆಪ್ಟೆಂಬರ್ 29 ವಿಶ್ವ ಹೃದಯ ದಿನ. ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಎಂಬುವುದು ತುಂಬಾ ಚಿಕ್ಕ ಪ್ರಾಯದವರ...
ವಿಶ್ವ ಹೃದಯ ದಿನ: ಅತಿಯಾದ ವ್ಯಾಯಾಮದಿಂದ ಹೃದಯಾಘಾತ ಉಂಟಾಗುವುದೇ? ತಜ್ಞರು ಹೇಳುವುದೇನು?
ಬದನೆಕಾಯಿ ಸೇವಿಸಿದ್ರೆ ಹೃದಯಾಘಾತ ಸೇರಿದಂತೆ 4 ರೋಗಗಳು ದೂರ!
ಬದನೆಕಾಯಿ ಎಂದರೆ ಸಾಕು ಅನೇಕರು ಮೂಗು ಮುರಿಯುತ್ತಾರೆ. ಮನೆಯಲ್ಲಿ ಬದನೆಕಾಯಿ ಸಾರು, ಪಲ್ಯ ಮಾಡಿದ್ರೆ ಹೆಚ್ಚಿನವರಿಗೆ ಇಷ್ಟಾನೇ ಆಗೋದಿಲ್ಲ. ಆದ್ರೆ ನಿಮಗೊತ್ತಾ ಆರೋಗ್ಯದ ದೃಷ್ಟಿಯ...
ಅಂಗಾಂಗ ದಾನ ಹೆಚ್ಚಾಗಿ ಆಗದೇ ಇರುವುದಕ್ಕೆ ಈ ತಪ್ಪು ಕಲ್ಪನೆಗಳು ಕಾರಣ
ಅಂಗಾಂಗ ದಾನ ಮಾಡುವುದರಿಂದ ಸಾವಿನಲ್ಲೂ ಸಾರ್ಥಕತೆ ಕಂಡುಕೊಳ್ಳಬಹುದು, ಆದರೆ ಸತ್ತ ಮೇಲೆ ಅಂಗಾಂಗ ದಾನ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಅಂಗಾಂಗ ದಾನದ ಬಗ್ಗೆ ಜನರಲ್ಲಿ ಅರಿವು ...
ಅಂಗಾಂಗ ದಾನ ಹೆಚ್ಚಾಗಿ ಆಗದೇ ಇರುವುದಕ್ಕೆ ಈ ತಪ್ಪು ಕಲ್ಪನೆಗಳು ಕಾರಣ
ಚಿಕ್ಕ ಪ್ರಾಯದಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿರುವ ಪ್ರಮುಖ 3 ಅಂಶಗಳು
ಇತ್ತೀಚಿನ ವರ್ಷಗಳಲ್ಲಿ ತುಂಬಾ ಚಿಕ್ಕ ಪ್ರಾಯದವರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತಿದೆ, ಅದರಲ್ಲೂ 40 ವರ್ಷದ ಕೆಳಗಿನವರಲ್ಲಿ ಈ ಬಗೆಯ ಸಮಸ್ಯೆ ಹೆಚ್ಚಾಗುತ್ತಿರುವುದು ಕಳವಳಕ...
ಹೃದ್ರೋಗಿಗಳಿಗೆ ಈ 6 ಬಗೆಯ ಆಹಾರಕ್ರಮ ತುಂಬಾ ಒಳ್ಳೆಯದು
ಹೃದ್ರೋಗಿಗಳು ತಮ್ಮ ಹೃದಯದ ಆರೋಗ್ಯದ ಕಡೆ ತುಂಬಾನೇ ಗಮನಹರಿಸಬೇಕು. ಅದರಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಅಥವಾ ಸ್ಟೆಂಟ್ ಹಾಕಿದ್ದರೆ ಹೃದಯದ ಆರೋಗ್ಯವನ್ನು ತುಂಬಾ ಜೋಪಾನವಾಗಿ ಜಾಗ...
ಹೃದ್ರೋಗಿಗಳಿಗೆ ಈ 6 ಬಗೆಯ ಆಹಾರಕ್ರಮ ತುಂಬಾ ಒಳ್ಳೆಯದು
ಮಧುಮೇಹ ಸೇರಿ ಹಲವು ಕಾಯಿಲೆ ತಡೆಗಟ್ಟುತ್ತೆ ಲಿಚಿ ಬೀಜ, ಹೇಗೆ ಬಳಸಬೇಕು?
ಈಗ ನಿಮಗೆ ಮಾರುಕಟ್ಟೆಯಲ್ಲಿ ಲಿಚಿ ಹಣ್ಣು ಸಿಗುತ್ತಿರಬಹುದು. ಲಿಚಿ ಹಣ್ಣು ನಮ್ಮ ಕರ್ನಾಟಕದ ಮಾರುಕಟ್ಟೆಗೆ ಬರುವಾಗ ದುಬಾರಿಯಾಗಿರುತ್ತದೆ. ಕೆಜಿಗೆ 300 ರುಪಾಯಿಯಿಂದ 400 ರುಪಾಯಿ ಹೇಳ...
ಬಿಪಿ ನಿಯಂತ್ರಣಕ್ಕೆ ಬೆಸ್ಟ್ ಬೀಟ್‌ರೂಟ್‌ ಜ್ಯೂಸ್, ಹೇಗೆ ಬಳಸಬೇಕು?
ಅತ್ಯಧಿಕ ರಕ್ತದೊತ್ತಡ..... ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಅತ್ಯಧಿಕ ರಕ್ತದೊತ್ತಡ ನಿರ್ಲಕ್ಷ್ಯ ಮಾಡಿದರೆ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಅಪಾಯಗಳು ಉ...
ಬಿಪಿ ನಿಯಂತ್ರಣಕ್ಕೆ ಬೆಸ್ಟ್ ಬೀಟ್‌ರೂಟ್‌ ಜ್ಯೂಸ್, ಹೇಗೆ ಬಳಸಬೇಕು?
ಇದು ಸಾಮಾನ್ಯ ಎದೆಯುರಿಯಲ್ಲ ಹೃದಯಾಘಾತದ ಲಕ್ಷಣ ಅಂತ ತಿಳಿಯುವುದು ಹೇಗೆ?
ಹೆಚ್ಚಿನವರಿಗೆ ಎದೆಯುರಿ ಉಂಟಾದಾಗ ಇದು ಹಾರ್ಟ್‌ಅಟ್ಯಾಕ್‌ನ ಲಕ್ಷಣವೇನಾದ್ರೂ ಆಗಿರಬಹುದಾ ಎನ್ನುವ ಸಂಶಯ ಉಂಟಾಗುತ್ತೆ. ಎದೆಯುರಿ ಉಂಟಾದಾಗ ವೈದ್ಯರನ್ನು ಕಾಣಬೇಕೇ, ಇದು ಸೀರಿ...
ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಖ್ಯಾತ ನೇತ್ರತಜ್ಞ ಡಾ. ಭುಜಂಗ ಶೆಟ್ಟಿಗೆ ಹೃದಯಾಘಾತ: ಯಾರಿಗೆ ಜಿಮ್‌ನ ವರ್ಕೌಟ್‌ ಅಪಾಯಕಾರಿ?
ಡಾ. ಭುಜಂಗ ಶೆಟ್ಟಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಬರುತ್ತಿದ್ದಂತೆ ಕರ್ನಾಟಕದ ಜನತೆ ಮಾತ್ರವಲ್ಲ ದೇಶದ ಜನತೆ ಕಂಬಿನಿ ಮಿಡಿದಿದ್ದಾರೆ. ಕರ್ನಾಟಕವೂ ಅತ್ಯಾಮೂಲ್ಯ ಆಸ್ತಿಯನ್ನು ಕಳೆ...
ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಖ್ಯಾತ ನೇತ್ರತಜ್ಞ ಡಾ. ಭುಜಂಗ ಶೆಟ್ಟಿಗೆ ಹೃದಯಾಘಾತ: ಯಾರಿಗೆ ಜಿಮ್‌ನ ವರ್ಕೌಟ್‌ ಅಪಾಯಕಾರಿ?
ಕ್ಯಾನ್ಸರ್‌ ಸೇರಿದಂತೆ ಅನೇಕ ರೋಗಗಳಿಗೆ ರಾಮಬಾಣ ಈ ಬ್ರೊಕೊಲಿ
ಬ್ರೊಕೊಲಿ ಬಗ್ಗೆ ಹೆಚ್ಚಿನವರಿಗೆ ಗೊತ್ತಿರ್ಲಿಕ್ಕಿಲ್ಲ. ನೋಡೋದಕ್ಕೆ ಹೂಕೋಸಿನಂತೆ ಇರುತ್ತೆ, ಆದರೆ ಬಣ್ಣ ಮಾತ್ರ ಕಡು ಹಸಿರು ಬಣ್ಣ. ರುಚಿಯೂ ಹೆಚ್ಚು ಕಡಿಮೆ ಹೂಕೋಸು ತಿಂದಂತೆ ಅನು...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion