ಕನ್ನಡ  » ವಿಷಯ

Festivals Of Karnataka

ಮಕರ ಸಂಕ್ರಾಂತಿಯಂದು ಗಾಳಿಪಟವನ್ನು ಏಕೆ ಹಾರಿಸುತ್ತಾರೆ?
ರೈತರು ಬೆಳೆದ ಬೆಳೆಯ ಪೈರನ್ನು ಪಡೆದು ಮನೆಯ ಒಳಗೆ ಕೊಂಡೊಯ್ಯುವ ಸಂದರ್ಭವನ್ನು ಸಂಕ್ರಾಂತಿ ಹಬ್ಬ ಎಂದು ಆಚರಿಸಲಾಗುವುದು. ಸಂಕ್ರಾಂತಿ ಹಬ್ಬವು ಸಮೃದ್ಧಿಯ ಸಂಕೇತ ಎಂದು ಆಚರಿಸಲಾಗು...
ಮಕರ ಸಂಕ್ರಾಂತಿಯಂದು ಗಾಳಿಪಟವನ್ನು ಏಕೆ ಹಾರಿಸುತ್ತಾರೆ?

ಮಕರ ಸಂಕ್ರಾಂತಿ 2023-ಸೂರ್ಯದೇವನನ್ನು ಒಲಿಸಿಕೊಳ್ಳಲು ಕೆಲವು ಅಮೂಲ್ಯ ಸಲಹೆಗಳು
ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ ಹದಿನಾಲ್ಕರಂದು ಆಚರಿಸಲಾಗುತ್ತದೆ. ಆದರೆ ಈ ವರ್ಷ ಈ ಹಬ್ಬ ಜನವರಿ ಹದಿನೈದರಂದು ಆಚರಿಸಲಾಗುವುದು. ಸೂರ್ಯ ಒಂದು ರಾಶಿಯಿಂದ ಇನ್ನೊಂ...
ಮಕರ ಸಂಕ್ರಾಂತಿಯಂದು ತಪ್ಪದೇ ಈ ಮಂತ್ರಗಳನ್ನು ಪಠಿಸಿ - ಎಲ್ಲವೂ ಒಳ್ಳೆಯದಾಗುತ್ತದೆ
ಮಕರ ಸಂಕ್ರಾಂತಿಯು ಇನ್ನು ಕೆಲವೇ ದಿನಗಳಲ್ಲಿ ಬರಲಿದ್ದು, ಸೂರ್ಯನು ಪಥ ಬದಲಿಸುವಂತಹ ಮಹತ್ವದ ಕಾಲ ಘಟ್ಟವು ಇದಾಗಿದೆ. ಪ್ರತೀ ವರ್ಷವು ಮಕರ ಸಂಕ್ರಾಂತಿಯು ಹೆಚ್ಚಾಗಿ ಜನವರಿ 14ರಂದು ಬ...
ಮಕರ ಸಂಕ್ರಾಂತಿಯಂದು ತಪ್ಪದೇ ಈ ಮಂತ್ರಗಳನ್ನು ಪಠಿಸಿ - ಎಲ್ಲವೂ ಒಳ್ಳೆಯದಾಗುತ್ತದೆ
ಈ ಸಂಕ್ರಾಂತಿಗೆ ಎಳ್ಳು-ಬೆಲ್ಲ ಬೀರೋಣ ಒಳ್ಳೆಯ ಮಾತನಾಡೋಣ
ಸಂಕ್ರಾಂತಿ ಎನ್ನುವುದು ಸಮೃದ್ಧಿಯ ಸಂಕೇತ. ಈ ಹಬ್ಬವು ಪೌರಾಣಿಕವಾಗಿಯೂ, ಸೂರ್ಯನ ಪಥ ಬದಲಾವಣೆಯ ಗುರುತಿಗಾಗಿಗೂ, ನಮ್ಮ ಅನ್ನದಾತ ರೈತರ ಸುಗ್ಗಿ ಹಾಗೂ ಕೊಯ್ಲಿನ ಸಂಕೇತವಾಗಿಯೂ ಆಚರಿ...
ಸುಗ್ಗಿಯ ಹಿಗ್ಗಿನ ಹಬ್ಬ 'ಸಂಕ್ರಾಂತಿ'-ಏನಿದರ ಮಹತ್ವ?
ಸಂತೋಷವನ್ನು ಸಿಹಿಯ ರೂಪದಲ್ಲಿ ಹಂಚಿಕೊಳ್ಳುವುದು ವಾಡಿಕೆ. ಈ ಸಂತಸದ ಸವಿಯನ್ನು ನೆನಪು ಮಾಡಲು ಸಂಕ್ರಾಂತಿ ಹಬ್ಬ ಬಂದೇ ಬಿಟ್ಟಿದೆ. ವರ್ಷದ ಪ್ರಾರಂಭದ ಈ ಹಬ್ಬವನ್ನು ಸಾಮಾನ್ಯವಾಗಿ ...
ಸುಗ್ಗಿಯ ಹಿಗ್ಗಿನ ಹಬ್ಬ 'ಸಂಕ್ರಾಂತಿ'-ಏನಿದರ ಮಹತ್ವ?
ಸಿಹಿ ರೆಸಿಪಿಗಳ ಸರದಾರ 'ಬಾದುಷಾ'- ವಿಡಿಯೋ ನೋಡಿ....
ನವರಾತ್ರಿ ಎಂದರೆ ಒಂಬತ್ತು ದಿನಗಳ ಕಾಲ ಸಡಗರ, ಸಂಭ್ರಮ. ಪ್ರತಿಯೊಂದು ಗಲ್ಲಿಗಲ್ಲಿಯಲ್ಲಿ ದುರ್ಗೆಯನ್ನು ಸಾರ್ವಜನಿಕವಾಗಿ ಪೂಜಿಸಲಾಗುತ್ತದೆ. ಕೆಲವು ಮನೆಗಳಲ್ಲೂ ದುರ್ಗೆಯನ್ನು ಪ...
ದಸರಾ ಹಬ್ಬದ ಸ್ಪೆಷಲ್: ಸಿಹಿ ತಿನಿಸುಗಳ ರಸದೂಟ ರೆಡಿ!
ವಿಜಯ ದಶಮಿ ಅಥವಾ ದಸರಾವನ್ನು ಭಾರತದಾದ್ಯಂತ ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳನ್ನು ಇದು ಸೂಚಿಸುತ್ತದೆ. ದುಷ್ಟರನ್ನು ಸದೆಬಡಿದು ವಿ...
ದಸರಾ ಹಬ್ಬದ ಸ್ಪೆಷಲ್: ಸಿಹಿ ತಿನಿಸುಗಳ ರಸದೂಟ ರೆಡಿ!
ಸ್ನೇಹ, ಪ್ರೀತಿಯ ಸಂಕೇತ ಪೊಂಗಲ್ ಹಬ್ಬದ ವೈಶಿಷ್ಟ್ಯ
ಪೊಂಗಲ್ ಎಂದಾಕ್ಷಣ ದಕ್ಷಿಣ ಭಾರತದ ಹಬ್ಬ ನೆನಪಾಗುತ್ತದೆ. ಹೌದು! ನಾವೆಲ್ಲರೂ ಪೊಂಗಲ್ ಹಬ್ಬವನ್ನು ಆನಂದದಿಂದ ಆಚರಿಸಲು ತುದಿಗಾಲಲ್ಲಿ ನಿಂತಿದ್ದೇವೆ. ಹೊಸ ಉಡುಪುಗಳು, ಸಿಹಿ ತಿನಿಸ...
ಸುಗ್ಗಿ ಹಬ್ಬ 'ಮಕರ ಸಂಕ್ರಾಂತಿಯ' ಇಂಟರೆಸ್ಟಿಂಗ್ ಸಂಗತಿ
ಮಕರ ಸಂಕ್ರಾಂತಿ ಎಂದಾಕ್ಷಣ ನೆನಪಿಗೆ ಬರುವುದು ಎಳ್ಳು-ಬೆಲ್ಲ, ಗಸಗಸೆ ಪಾಯಸ, ಗಾಳಿಪಟ, ಎಳ್ಳಿನ ಕಂಬರ್ ಕಟ್ಟು (ಅಥವಾ ಚಿಕ್ಕಿ), ಸಿಹಿಯಾದ ಪೊಂಗಲ್ ಇತ್ಯಾದಿ. ಪಕ್ಕದ ಮನೆಯವರ ಗಾಳಿಪಟವನ...
ಸುಗ್ಗಿ ಹಬ್ಬ 'ಮಕರ ಸಂಕ್ರಾಂತಿಯ' ಇಂಟರೆಸ್ಟಿಂಗ್ ಸಂಗತಿ
ಸಿರಿ ಸಂಕ್ರಾಂತಿಯ ವಿಶೇಷ: ಸಿಹಿ ಕಬ್ಬಿನ ಮಹತ್ವವೇನು?
ಎಲ್ಲಾ ಹಿ೦ದೂ ಹಬ್ಬಗಳೂ ಸಹ, ಶಾ೦ತಿ ಹಾಗೂ ಸೌಹಾರ್ದತೆಯ ವೈಭವೋಪೇತವಾದ ಆಚರಣೆಗಳಾಗಿದ್ದು, ಮಕರ ಸ೦ಕ್ರಾ೦ತಿಯೂ ಸಹ ಇದಕ್ಕೆ ಹೊರತಾಗಿಲ್ಲ. ಮಕರ ಸ೦ಕ್ರಾ೦ತಿಯು ಆಧ್ಯಾತ್ಮ ಹಾಗೂ ವಿಜ್ಞ...
ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯವೇನು?
ಇಗೋ ನೋಡಿ...... ವರ್ಷಾರ೦ಭದ ಪ್ರಥಮ ಹಬ್ಬವು ಬ೦ದೇ ಬಿಟ್ಟಿತು. ಈ ವರ್ಷ ಮಕರ ಸ೦ಕ್ರಾ೦ತಿ ಹಬ್ಬವನ್ನು ಜನವರಿ 14 ರ೦ದು ಆಚರಿಸಲಾಗುತ್ತಿದೆ. ನನಗ೦ತೂ ಹಬ್ಬಗಳೆ೦ದರೆ ಬಹಳ ಇಷ್ಟ. ಅದರಲ್ಲೂ ಸ೦...
ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯವೇನು?
ಭಾರತದಲ್ಲಿ ವೈವಿಧ್ಯಮಯ ಮಕರ ಸಂಕ್ರಾಂತಿ
ಸಂಕ್ರಾಂತಿ ಬಂತು ರತ್ತೋ ರತ್ತೋ... ನೆನಪಿದೆಯಾ ಈ ಜನಪ್ರಿಯ ಕನ್ನಡ ಚಲನಚಿತ್ರ ಗೀತೆ? ಬಹುಶಃ ಯಾವ ಕನ್ನಡಿಗನೂ ಕೇಳದೆ ಇರಲಾರದ ಗೀತೆ ಇದು ಎಂದರೆ ತಪ್ಪಾಗಲಾರದು. 'ಸಂಕ್ರಾಂತಿ' ಹಬ್ಬವನ್...
ನರಕ ಚತುರ್ದಶಿಯಂದು ಮಾಡು ಬೇಸನ್ ಲಾಡು
ಸಿಹಿ ತಿಂಡಿ ಮಾಡಲು ಬರುವುದಿಲ್ಲ ಅನ್ನುವವರು ಮೊದಲನೇ ಬಾರಿಗೆ ಪ್ರಯತ್ನಿಸಲು ಸುಲಭವಾದ, ಎಲ್ಲರೂ ಇಷ್ಟ ಪಡುವ ಸಿಹಿ ತಿಂಡಿ ಬೇಸನ್ ಲಾಡು. ದೀಪಾವಳಿಯ ನರಕ ಚತುರ್ದಶಿಯಂದು ಬೆಳಗ್ಗೆ ಆ...
ನರಕ ಚತುರ್ದಶಿಯಂದು ಮಾಡು ಬೇಸನ್ ಲಾಡು
ಹಾಲಿನಪುಡಿ ಬೆರೆಸಿದ ರುಚಿಕರ ರವೆ ಉಂಡೆ
ರವೆ ಉಂಡೆಗೆ ಅದರದ್ದೇ ಆದ ಸ್ಥಾನವಿದೆ. ಹಬ್ಬಗಳಲ್ಲಿ, ಅದರಲ್ಲೂ ಮಹಾಶಿವರಾತ್ರಿ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಗಳಲ್ಲಿ ಇದು ಇರಲೇಬೇಕು. ರವೆಯಿಂದ ಸುಮಾರು ಸಿಹಿತಿಂಡಿ ತಯಾರಿಸುತ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion