Just In
- 16 min ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 26 min ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 1 hr ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 5 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Movies ಥಿಯೇಟರ್ ಆಯ್ತು.. ಓಟಿಟಿ ಆಯ್ತು.. ಕನ್ನಡ ಕಿರುತೆರೆಯಲ್ಲಿ 'ಸಲಾರ್'; ಪ್ರಭಾಸ್ ಬಳಿಸಿದ ಬೈಕ್ ಗೆಲ್ಲೋ ಚಾನ್ಸ್!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಂಥ ಸ್ವಾಮೀಜಿಗಳ ಸಂತತಿ ಇನ್ನಷ್ಟು ಬೆಳೆಯಲಿ
ಆಧ್ಯಾತ್ಮದೆಡೆಗೆ ಮರುಳಾಗುವ ಮುನ್ನ ಈಶ ವಿಠಲದಾಸ ಸ್ವಾಮೀಜಿಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ ಲಾರ್ಸನ್ ಅಂಡ್ ಟೂಬ್ರೊ ಕಂಪನಿಯಲ್ಲಿ ಉನ್ನತ ಉದ್ಯೋಗದಲ್ಲಿದ್ದರು. ಆದರೆ, ಅವರನ್ನು ಆಧ್ಯಾತ್ಮ ತನ್ನೆಡೆಗೆ ಸೆಳೆಯಲು ಆರಂಭಿಸಿತು. ಕೊನೆಗೊಂದು ದಿನ ಕೆಲಸಕ್ಕೆ ಗುಡ್ ಬೈ ಹೇಳಿ ಧಾರ್ಮಿಕ ಅಧ್ಯಯನ ಮತ್ತು ಆಧ್ಯಾತ್ಮದಲ್ಲಿ ತೊಡಗಿಕೊಂಡರು.
ಮುಂದೆ ಅನೇಕ ಸ್ವಾಮೀಜಿಗಳನ್ನು, ಆಧ್ಯಾತ್ಮಿಕ ಗುರುಗಳನ್ನು ಭೇಟಿ ಮಾಡಿದರು. ಹಿಮಾಲಯ, ಹರಿದ್ವಾರ, ಕೇದಾರನಾಥ, ಮಧುರಾ ತೀರ್ಥಯಾತ್ರೆ ಕೈಗೊಂಡು ಆಧ್ಯಾತ್ಮ, ಭಕ್ತಿ, ಜ್ಞಾನದ ಹಸಿವನ್ನು ನೀಗಿಸಿಕೊಂಡರು. ಅಲ್ಲಿ ಕಳೆದ ಸಮಯದಲ್ಲಿ ವೇದ ಕಲಿಕೆ ಮತ್ತು ಧ್ಯಾನದಲ್ಲಿ ಮುಳುಗಿರುತ್ತಿದ್ದರು. ನಂತರ 1999ರಲ್ಲಿ ಮೂಡಬಿದಿರೆಯ ಪಲಡ್ಕ ಬಳಿ ಕೆಮಾರು ಮಠವನ್ನು ಶ್ರೀಗಳು ಸ್ಥಾಪಿಸಿದರು. ಮುಂದೆ 2002ರಲ್ಲಿ ಸಂದೀಪನಿ ಆಶ್ರಮವನ್ನೂ ಸ್ಥಾಪಿಸಿದರು.
ಅವರು
ನಡೆಸುತ್ತಿರುವ
ವಿದ್ಯಾಸಂಸ್ಥೆ,
ಸಮಾಜ
ಸೇವೆಗಳ
ಜೊತೆಗೆ
ಅವರ
ಉದಾತ್ತ
ಧ್ಯೇಯಗಳು
ಭಕ್ತಾದಿಗಳನ್ನು
ಆಕರ್ಷಿಸುತ್ತಿವೆ.
ಮಠ,
ಆಶ್ರಮ,
ದೇವಸ್ಥಾನಗಳನ್ನು
ಸ್ಥಾಪಿಸಿದ್ದರ
ಹಿಂದೆ
ಅವರಿಗೊಂದು
ಖಚಿತವಾದ
ಗುರಿಯಿದೆ.
ಪ್ರತಿ
ಮಕ್ಕಳಿಗೂ
ಭೌತಿಕ
ಮತ್ತು
ಆಧ್ಯಾತ್ಮಿಕ
ಶಿಕ್ಷಣ
ದೊರೆಯಬೇಕಾಗಿರುವುದು
ಅವಶ್ಯಕ
ಎಂಬುದು
ಅವರ
ನುಡಿ.
ಮಕ್ಕಳನ್ನು
ಉತ್ತಮವಾದ
ನಾಗರಿಕರನ್ನಾಗಿ
ಮಾಡಿದರೆ
ದೇಶವನ್ನು
ಬಲಿಷ್ಠವಾಗಿ
ಕಟ್ಟಲು
ಸಾಧ್ಯ
ಎಂಬುದು
ಅವರ
ಬೀಜಮಂತ್ರ.
ಫೇಸ್
ಬುಕ್ಕಿನಲ್ಲಿ
ಈಶ
ಸ್ವಾಮೀಜಿಗಳ
ಅಕೌಂಟಲ್ಲಿ
ಖಾತೆ
ತೆರೆಯಲಾಗಿದೆ.
ಅಲ್ಲಿ
ಎಷ್ಟು
ಜನ
ಫೇಸ್
ಬುಕ್
ಗೆಳೆಯರನ್ನು
ಅವರು
ಸಂಪಾದಿಸಿದ್ದಾರೆ
ಎಂಬ
ಮಾಹಿತಿ
ದೊರೆಯದಿದ್ದರೂ,
ಅವರು
ಉತ್ತಮ
ಜೀವನ
ನಡೆಸಲು
ನಾವು
ಅನುಸರಿಸಬೇಕಾದ
ಹಲ
ಸಲಹೆಗಳು
ಬಹುವಾಗಿ
ಆಕರ್ಷಿಸುತ್ತವೆ.
ಅವರನ್ನು
ಸಂಪರ್ಕಿಸಬೇಕಿದ್ದರೆ
ಈಮೇಲ್
ವಿಳಾಸ
:
[email protected].
ಇಂಥ
ಸ್ವಾಮೀಜಿಗಳ
ಸಂಸತಿ
ಇನ್ನಷ್ಟು
ಬೆಳೆಯಲಿ.
[ಒನ್ಇಂಡಿಯಾ-ಕನ್ನಡ
ಫೇಸ್ಬುಕ್
ಫ್ಯಾನ್
ಕ್ಲಬ್
ಸೇರಿರಿ]