Just In
- 58 min ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 1 hr ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 3 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 4 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- News Nandi Hills: ನಂದಿಬೆಟ್ಟದ ಕಡೆ ಹೊರಡುವ ಪ್ರವಾಸಿಗರೇ ಇಲ್ಲಿ ಗಮನಿಸಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೇಸ್ ಬುಕ್ಕಲ್ಲಿ ಗೋವುಪ್ರಿಯ ರಾಘವೇಶ್ವರ ಸ್ವಾಮೀಜಿ
ಅಲ್ಲಿ ಆಧ್ಯಾತ್ಮಿಕತೆ ಎಂದರೇನು? ದೇವರು ಯಾರು, ಎಲ್ಲಿದ್ದಾನೆ? ಎಲ್ಲಿ ಯಾವ ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ? ಇತ್ಯಾದಿಯಾಗಿ ಹಿಡಿದು ಸದಸ್ಯರಾದವರ ನಡುವೆಯೇ 'ಏನೇ ಕಮಲ, ಎಲ್ಲಿದ್ದಿಯೇ? ಎಷ್ಟು ದಿನವಾಯಿತು ನಿನ್ನ ನೋಡಿ? ಫೇಸ್ ಬುಕ್ಕಲ್ಲಿ ಫೇಸ್ಟುಫೇಸ್ ಆಗಿದ್ದು ತುಂಬಾ ಸಂತೋಷವಾಯಿತು' ಎನ್ನುವಂತಹ ಉಭಯ ಕುಶಲೋಪರಿಗಳೂ ನಡೆಯುತ್ತವೆ.
ಇಂತಹ ಸ್ವಾಮೀಜಿಗಳಿರುವ ಫೇಸ್ ಬುಕ್ ತಾಣಗಳಲ್ಲಿ ಪ್ರಮುಖವಾದುದು ಗೋಕರ್ಣದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳ ತಾಣ. ಸುಮಾರು 900 ನೆಟ್ಟಿಗರು ಈ ಫೇಸ್ ಬುಕ್ ತಾಣದ ಸದಸ್ಯರಾಗಿದ್ದಾರೆ. ತಮ್ಮ ಸಾಮಾಜಿಕ ಸೇವೆಯಿಂದಾಗಿ ಜನಾನುರಾಗಿಯಾಗಿರುವ ರಾಘವೇಶ್ವರ ಸ್ವಾಮೀಜಿಗಳ ಕುರಿತು ಅನೇಕ ಸಂಗತಿಗಳು ಇಲ್ಲಿ ಲಭ್ಯ.
ಶ್ರೀ ರಾಘವೇಶ್ವರ ಸ್ವಾಮೀಜಿಗಳು ಗೋವಿನ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಅವರನ್ನು ಆರಾಧಿಸುವವರು ಕರ್ನಾಟಕದವರು ಮಾತ್ರವಲ್ಲ, ಹೊರರಾಜ್ಯದವರು ಮತ್ತು ಕನ್ನಡೇತರರು ಕೂಡ ಇಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಕಾರಣದಿಂದ ಇಲ್ಲಿ ಕನ್ನಡ ಸಿಗುವುದು ಸ್ವಲ್ಪ ದುರ್ಲಭವೆ.