Just In
- 38 min ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 48 min ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 12 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 13 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
Don't Miss
- News ಬಿಜೆಪಿಗೆ ಮತ್ತೊಂದು ಆಘಾತ, ಮತ್ತೋರ್ವ ವಿಧಾನ ಪರಿಷತ್ ಸದಸ್ಯ ರಾಜೀನಾಮೆ: ಮಾಜಿ ಸಿಎಂ ಏನಂದ್ರು?
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Movies "ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ನಂಬಿಗಸ್ಥ ನಾಯಿ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ
ಚೀನಾದ ಲಿಯೊನಿಂಗ್ ಪ್ರಾಂತ್ಯದಲ್ಲಿ ಪಂಜಿಯಾತುನ್ ಎಂಬ ಗ್ರಾಮದಲ್ಲಿ 68 ವರ್ಷದ ಲಾವೊ ಪನ್ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಈ ನಾಯಿಯೊಂದಿಗೆ ಏಕಾಂಗಿಯಾಗಿ ವಾಸವಾಗಿದ್ದರು. ಇಂತಿಪ್ಪ ಲಾವೊ ಪನ್ ಮೊನ್ನೆ ಈ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ. ಆದರೆ ಆ ನಾಯಿಯೋ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ. ಏಳು ದಿನಗಳಿಂದಲೂ ಅನ್ನಾಹಾರವಿಲ್ಲದೆ ಯಜಮಾನನಿಗಾಗಿ ಕಣ್ಣೀರು ಹಾಕುತ್ತಿರುವುದು ನೋಡುಗರ ಹೃದಯವನ್ನು ಕಲಕುತ್ತಿದೆ.
ಆಶ್ಚರ್ಯದ ಸಂಗತಿಯೆಂದರೆ, ಈ ನಾಯಿಯ ಗೋಳಾಟ ನೋಡಿ ಗ್ರಾಮದವರು ನಾಯಿಯನ್ನು ಉಪಾಯವಾಗಿ ಊರೊಳಕ್ಕೆ ಕರೆತಂದು ಸಾಕಿಕೊಳ್ಳಲು ಯತ್ನಿಸಿದರು. ಉಹುಃ ಏನೂ ಪ್ರಯೋಜನವಾಗಿಲ್ಲ. ನಾಯಿ ಯಾವುದೋ ಮಾಯದಲ್ಲಿ ಯಜಮಾನನ ಸಮಾಧಿ ಬಳಿಗೆ ಓಡಿಹೋಗಿ ತನ್ನ ಅಚಲ ನಿಷ್ಠೆ ತೋರುತ್ತಿದೆ.
ಬೈರೇಗೌಡರ ಸಾಕುನಾಯಿ ಪ್ರೇಮವೂ ಹೀಗಿತ್ತು: ಯಾಕೋ ಈ ಹೊತ್ತಿನಲ್ಲಿ ಕೋಲಾರದ ವೇಮಗಲ್ ನಲ್ಲಿ ದಶಕದ ಹಿಂದೆ ಕಡುಬಂದ ದೃಶ್ಯವೊಂದು ಮತ್ತೆ ಕಣ್ಣ ಮುಂದೆ ಹಾದುಹೋಗುತ್ತಿದೆ. ಹಿರಿಯ ರಾಜಕಾರಣಿ, ಕೃಷಿ ಸಚಿವ ಸಿ. ಬೈರೇಗೌಡರು ಮೃತಪಟ್ಟಾಗ ಅವರ ಸಾಕು ನಾಯಿ ಹೀಗೇ ಗೋಳಾಡಿತ್ತು.