ಫೇಸ್ ಬುಕ್ಕಿನಲ್ಲಿ ಸ್ವಾಮೀಜಿಗಳು ಕಾಣಿಸಿಕೊಳ್ಳುತ್ತಿರುವುದು ನಿಮಿತ್ತ ಮಾತ್ರ. ಅಸಲಿಗೆ ಫೇಸ್ ಬುಕ್ಕು, ಆ ಸ್ವಾಮೀಜಿಗಳ ಹಿಂಬಾಲಕರಿಗೆ, ಭಕ್ತಾದಿಗಳಿಗೆ, ಅವರನ್ನು ಆರಾಧಿಸುವವರಿಗೆ ಅನೇಕ ಧಾರ್ಮಿಕ ವಿಷಯಗಳ ಕುರಿತು ಚರ್ಚಿಸಲು, ವಿಚಾರ ವಿನಿಮಯ ಮಾಡಿಕೊಳ್ಳಲು ಅದ್ಭುತ
'ಹರಿ ಸರ್ವೋತ್ತಮ ವಾಯು ಜೀವೋತ್ತಮ' ಎಂಬುದು ಶ್ರೀಹರಿಯನ್ನು ಅಣುಅಣುವಿನಲ್ಲೂ ಆರಾಧಿಸುವ ಮಾಧ್ವರ ಘೋಷವಾಕ್ಯ. ಅದನ್ನು ಉಳಿದವರು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಆಯಾ ಮತ, ಧರ್ಮವನ್ನು ಪಾಲಿಸುವ ಜನರಿಗೆ ತಾವು ಆರಾಧಿಸುವ ದೇವರೇ
ಫೇಸ್ಬುಕ್. ಹೈಟೆಕ್ ಜಮಾನಾದಲ್ಲಿ ಈ ಪದವನ್ನು ಕೇಳಿರದ ನೆಟ್ಟಿಗರು ತೀರ ವಿರಳ. ದಿನನಿತ್ಯ ಇಲ್ಲಿ ಗುರುತು ಪರಿಚಯವಿಲ್ಲದ ಲಕ್ಷಾಂತರ ಜನ ಸಂಧಿಸುತ್ತಾರೆ, ಯಾವುದೋ ಜನುಮದ ಸಂಬಂಧವೇನೋ ಎಂಬಂತೆ ಹರಟುತ್ತಾರೆ. ಮರೆತೇಹೋಗಿದ್ದ ಚಡ್ಡಿ ಗೆಳೆಯರು
ಬೀಜಿಂಗ್, ನ. 27: ಸ್ವಾಮಿ ನಿಷ್ಠೆ, ನಂಬಿಕೆಯ ವಿಷಯದಲ್ಲಿ ನಾಯಿಯನ್ನು ಮೀರಿದ ಪ್ರಾಣಿ ಉಂಟೆ? ಆದರೆ ಆ ನಾಯಿ ತನ್ನ ನೇಮ, ನಿಷ್ಠೆಯನ್ನೆಲ್ಲ ಧಾರೆಯೆರೆಯುವುದು 'ನಂಬಿಕೆಯ ದ್ರೋಹಿ' ಎಂದೇ ಗುರುತಿಸಲ್ಪಡುವ ಮನುಷ್ಯ ಪ್ರಾಣಿಗೆ!
"ನನ್ ಮಗ್ಗ (ಮಗನಿಗೆ) ಮನ್ನೆ ಅಕ್ಟೋಬರ್ ಆರಕ್ಕ ಮೂವತ್ತೆರಡು ತುಂಬಿತು ನೋಡು. ಮದವಿ ಮಾಡಬೇಕಂದ್ರ ಅವನೌನ ಎಷ್ಟು ಹುಡುಕಿದ್ರೂ ಹುಡುಗಿ ಸಿಗವಲ್ತು. ಮಗನ್ ಬದ್ಲಾಗಿ ಮಗಳು ಹುಟ್ಟಿದ್ರ ಇಷ್ಟೋತ್ತಿಗೆ ಮದವಿ ಆಗಿ ಎರಡು
ಬೆಂಗಳೂರಿನಂಥ ಮಹಾನಗರದಲ್ಲಿ ಹಗಲು ರಾತ್ರಿಯೆನ್ನದೆ ಸಾಫ್ಟ್ ವೇರ್ ಕಂಪನಿಗಳಲ್ಲಿ ದುಡಿಯುವ ಯುವಕರ ಜೀವನ ಎಷ್ಟು ಅಸ್ತವ್ಯಸ್ತವಾಗಿರುತ್ತದೆ ಮತ್ತು 'ಚಲ್ತಾ ಹೈ' ಎಂಬ ಧೋರಣೆಯಿಂದಾಗಿ ಎಂತೆಂಥ ಅವಘಡಗಳು ಸಂಭವಿಸುತ್ತವೆ ಎಂಬುದಕ್ಕೆ ಕೆಳಗಿನ ಘಟನೆಯೇ ಸಾಕ್ಷಿ.ಮದುವೆಯ
ಲಂಡನ್, ನ. 20: ಬೊಗಸೆ ಕಂಗಳ ಚೆಲುವೆಯರಿಗೆ ಸೌದಿ ಅರೇಬಿಯಾದಲ್ಲಿ ಕಂಟಕ ಎದುರಾಗಿದೆ. ಅಂತಹ ಚೆಲುವೆಯರು ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು ಎಂಬ ಹೊಸ ಅಂಧಾ ಕಾನೂನನ್ನು ಶೀಘ್ರವೇ ಜಾರಿಗೆ ತರಲು ಸೌದಿ ಸರಕಾರ
ಗುವಾಹಾಟಿ, ನ.16: ಬ್ರಹ್ಮಪುತ್ರಾ ಕಣಿವೆಯ ಬಹುಮುಖ ಪ್ರತಿಭೆಯ ಸಂಗೀತ ಸಾಮ್ರಾಟ ಸಾವಿನ ನಂತರವೂ ವಿಶ್ವಮಟ್ಟದ ದಾಖಲೆ ನಿರ್ಮಿಸಿದ್ದಾರೆ. ನ. 5 ರಂದು ಮುಂಬಯಿಯಲ್ಲಿ ನಿಧನ ಹೊಂದಿದ್ದ ಸಂಗೀತ ಗಾರುಡಿಗ ಭೂಪೆನ್ ಹಜಾರಿಕಾ ಅವರಿಗೆ
ವಾಷಿಂಗ್ಟನ್, ನ.11: ಪಾಕಿಸ್ತಾನದ ಸರಕಾರಿ ಶಾಲೆಗಳಲ್ಲಿ ಮತ್ತು ಖಾಸಗಿ ಮದ್ರಸಾಗಳಲ್ಲಿ ಬಾಲ್ಯದಿಂದಲೇ ಮಕ್ಕಳಲ್ಲಿ ಅಸಹನೆ ಮತ್ತು ದ್ವೇಷವನ್ನು ತುಂಬುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಪಾಕ್ ಶಾಲಾ ಪುಸ್ತಕಗಳಲ್ಲಿ ಹಿಂದೂ ದ್ವೇಷ ತುಂಬಿದ ಪಾಠಗಳಿದ್ದು,
ಬೆಂಗಳೂರು, ನ.7: ಮೊನ್ನೆ ಮುಗ್ಧ ಶಾಲಾ ಬಾಲಕನನ್ನು ಆಹುತಿ ತೆಗೆದುಕೊಂಡ ನೆಲಮಂಗಲ ಬಳಿಯ ಟಿ. ಬೇಗೂರಿನ ರೆಸಿಡೆನ್ಸಿ ಹಾಲಿಡೇ ರೆಸಾರ್ಟ್ ನಲ್ಲಿ ಯಾವುದೂ ಸರಿಯಿಲ್ಲ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ. ಮತ್ತಷ್ಟು ದುರಂತಗಳು ಸಂಭವಿಸುವ
ಬೆಂಗಳೂರು, ಅ 29: ನಾಡಿನ ದೊರೆ ಸದಾನಂದ ಗೌಡರು 'ನೂರಕ್ಕೆ ನೂರರಷ್ಟು ಯಾರೂ ಪರಿಪೂರ್ಣರಾಗಿರುವುದಿಲ್ಲ' ಎಂದಿದ್ದಾರೆ. ಇದೇನಿದು, ಮುಖ್ಯಮಂತ್ರಿಗಳೇ! ಏನೂ ಅಂತ ಇಂಥ ಮಾತಾಡಿದಿರೀ ನನ್ನ ದೊರೆಯೇ? ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವವರ