1401-dhobi-ghat-in-malleswaram-gets-new-face-lift

ಮಲ್ಲೇಶ್ವರಂ ದೋಬೀಘಾಟ್‌ ಹೈಟೆಕ್ ಸೇವೆಗೆ ಸಜ್ಜು

ಬೆಂಗಳೂರು: 1970 ರಲ್ಲಿ ಅಸ್ತಿತ್ವಕ್ಕೆ ಬಂದ ಮಲ್ಲೇಶ್ವರಂ ದೋಬೀಘಾಟ್‌ ಗೆ ಈಗ ಹೈಟೆಕ್‌ ಸ್ಪರ್ಶ ನೀಡಲಾಗಿದೆ. ದಿನಕ್ಕೆ ಸುಮಾರು 1 ಲಕ್ಷ ಸಾವಿರ ಬಟ್ಟೆ ಒಗೆಯುವ ಸಾಮರ್ಥಯದ ಮಲ್ಲೇಶ್ವರಂ ದೋಬೀಘಾಟ್‌ ಇದೀಗ ರಾಜ್ಯದ
Swamiji
ಇಂಥ ಸ್ವಾಮೀಜಿಗಳ ಸಂತತಿ ಇನ್ನಷ್ಟು ಬೆಳೆಯಲಿ
ಫೇಸ್ ಬುಕ್ ನಲ್ಲಿ ಕಂಡಂತಹ ಅಪರೂಪದ ಸ್ವಾಮೀಜಿಗಳಲ್ಲಿ ಮೂಡಬಿದಿರೆಯ 39 ವರ್ಷದ ಕೆಮಾರು ಸ್ವಾಮೀಜಿ ಉರ್ಫ್
ಫೇಸ್‌ಬುಕ್ಕಿನಲ್ಲಿ ವಿದ್ಯಾಪಾರಂಗತ ಮರುಳಸಿದ್ಧ ಸ್ವಾಮೀಜಿ
ಸಮಾಜದ ಓರೆಕೋರೆಗಳನ್ನು ಸರಿಪಡಿಸುತ್ತಿರುವ, ದಾರಿತಪ್ಪಿದ ಮಕ್ಕಳನ್ನು ಸರಿದಾರಿಗೆ ತರುತ್ತಿರುವ, ಅಂಧಕಾರದಲ್ಲಿ ಜ್ಞಾನಜ್ಯೋತಿ ಬೆಳಗಿಸುತ್ತಿರುವ, ವಿದ್ಯಾಪೀಠಗಳನ್ನು ಸ್ಥಾಪಿಸಿ
ಈ ವಿಶ್ವಂಭರ ಸ್ವಾಮೀಜಿ ಯಾರು? ಈಗ ಎಲ್ಲಿದ್ದಾರೆ?
ಫೇಸ್ ಬುಕ್ ನಲ್ಲಿರುವ ಸ್ವಾಮೀಜಿಗಳ ಬಗ್ಗೆ ಬರೀತಿದ್ದೀರಲ್ಲ. ಯಾಕೆ ಫೇಸ್ ಬುಕ್ಕಲ್ಲಿ ಸ್ವಾಮೀಜಿ ಇರಬಾರದಾ? ಅದರಲ್ಲೇನು
ಫೇಸ್ ಬುಕ್ಕಲ್ಲಿ ಗೋವುಪ್ರಿಯ ರಾಘವೇಶ್ವರ ಸ್ವಾಮೀಜಿ
ಫೇಸ್ ಬುಕ್ಕಿನಲ್ಲಿ ಸ್ವಾಮೀಜಿಗಳು ಕಾಣಿಸಿಕೊಳ್ಳುತ್ತಿರುವುದು ನಿಮಿತ್ತ ಮಾತ್ರ. ಅಸಲಿಗೆ ಫೇಸ್ ಬುಕ್ಕು, ಆ ಸ್ವಾಮೀಜಿಗಳ ಹಿಂಬಾಲಕರಿಗೆ,
Divorce
ವಿಚ್ಛೇದನವೇನೋ ಆಯಿತು? ಮುಂದಿನ ಜೀವನ ಹೇಗೆ?
"ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನ" ಅಂತ ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಸ್ನೇಹಿತರೊಬ್ಬರು ಸಂದೇಶ ಪ್ರಕಟಿಸಿದ್ದರು.
ಗಂಡನಿಗೆ 'ಅನುರೂಪದ ಹೆಂಡತಿ' ಹೇಗಿರಬೇಕು?
ಜೊತೆಯಾಗಿರುವವರೆಗೆ ಅತ್ಯಂತ ಜಾಣ್ಮೆಯಿಂದ, ಸೌಹಾರ್ದತೆಯಿಂದ, ಕಪ್ಪುಚುಕ್ಕೆ ಇದ್ದರೂ ಇರದಹಾಗೆ ಸಂಸಾರ ರಥವನ್ನು ನಡೆಸಿಕೊಂಡು ಹೋಗಬೇಕಾದ 'ಅನುರೂಪದ
ವಿಚ್ಛೇದನದಿಂದ ಕಮರದಿರಲಿ ಮಕ್ಕಳ ಬಾಳು
ಒಂದಾಗಿ ಬಾಳಬೇಕು ಎಂದು ಕೈಹಿಡಿದ ಜೋಡಿಗಳು ಯಾವುದೊ ಕಾರಣ ಹೇಳಿ ವಿಚ್ಛೇದನ ಪಡೆಯುತ್ತಾರೆ. ಹೀಗೆ ಪಡೆಯುವ
ವಿಚ್ಛೇದನದಿಂದ ಮಹಿಳೆಯರಲ್ಲಿ ಕೂದಲುದುರುವ ಸಮಸ್ಯೆ!
ಕೂದಲುದುರುವಿಕೆಗೆ ಅನೇಕ ಕಾರಣಗಳಿವೆ. ಆದರೆ ಇತ್ತೀಚಿನ ಅಧ್ಯಯನವೊಂದು, ವಿಚ್ಛೇದನವಾದರೆ ಅಥವಾ ವೈವಾಹಿಕ ಜೀವನ ಮುರಿದುಬಿದ್ದರೆ ಅದು
Raghaveshwara Bharati Swamiji
ಫೇಸ್ ಬುಕ್ಕಿನಲ್ಲಿ ಸ್ವಾಮೀಜಿಗಳು ಕಾಣಿಸಿಕೊಳ್ಳುತ್ತಿರುವುದು ನಿಮಿತ್ತ ಮಾತ್ರ. ಅಸಲಿಗೆ ಫೇಸ್ ಬುಕ್ಕು, ಆ ಸ್ವಾಮೀಜಿಗಳ ಹಿಂಬಾಲಕರಿಗೆ, ಭಕ್ತಾದಿಗಳಿಗೆ, ಅವರನ್ನು ಆರಾಧಿಸುವವರಿಗೆ ಅನೇಕ ಧಾರ್ಮಿಕ ವಿಷಯಗಳ ಕುರಿತು ಚರ್ಚಿಸಲು, ವಿಚಾರ ವಿನಿಮಯ ಮಾಡಿಕೊಳ್ಳಲು ಅದ್ಭುತ
'ಹರಿ ಸರ್ವೋತ್ತಮ ವಾಯು ಜೀವೋತ್ತಮ' ಎಂಬುದು ಶ್ರೀಹರಿಯನ್ನು ಅಣುಅಣುವಿನಲ್ಲೂ ಆರಾಧಿಸುವ ಮಾಧ್ವರ ಘೋಷವಾಕ್ಯ. ಅದನ್ನು ಉಳಿದವರು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಆಯಾ ಮತ, ಧರ್ಮವನ್ನು ಪಾಲಿಸುವ ಜನರಿಗೆ ತಾವು ಆರಾಧಿಸುವ ದೇವರೇ
Sri Vishvesha Teertha Swamiji (photo : Sukumar Kodavoor)
Swamijis from Karnataka on Facebook
ಫೇಸ್‌ಬುಕ್. ಹೈಟೆಕ್ ಜಮಾನಾದಲ್ಲಿ ಈ ಪದವನ್ನು ಕೇಳಿರದ ನೆಟ್ಟಿಗರು ತೀರ ವಿರಳ. ದಿನನಿತ್ಯ ಇಲ್ಲಿ ಗುರುತು ಪರಿಚಯವಿಲ್ಲದ ಲಕ್ಷಾಂತರ ಜನ ಸಂಧಿಸುತ್ತಾರೆ, ಯಾವುದೋ ಜನುಮದ ಸಂಬಂಧವೇನೋ ಎಂಬಂತೆ ಹರಟುತ್ತಾರೆ. ಮರೆತೇಹೋಗಿದ್ದ ಚಡ್ಡಿ ಗೆಳೆಯರು
ಬೀಜಿಂಗ್, ನ. 27: ಸ್ವಾಮಿ ನಿಷ್ಠೆ, ನಂಬಿಕೆಯ ವಿಷಯದಲ್ಲಿ ನಾಯಿಯನ್ನು ಮೀರಿದ ಪ್ರಾಣಿ ಉಂಟೆ? ಆದರೆ ಆ ನಾಯಿ ತನ್ನ ನೇಮ, ನಿಷ್ಠೆಯನ್ನೆಲ್ಲ ಧಾರೆಯೆರೆಯುವುದು 'ನಂಬಿಕೆಯ ದ್ರೋಹಿ' ಎಂದೇ ಗುರುತಿಸಲ್ಪಡುವ ಮನುಷ್ಯ ಪ್ರಾಣಿಗೆ!
Scarcity of brides for brahmin grooms
"ನನ್ ಮಗ್ಗ (ಮಗನಿಗೆ) ಮನ್ನೆ ಅಕ್ಟೋಬರ್ ಆರಕ್ಕ ಮೂವತ್ತೆರಡು ತುಂಬಿತು ನೋಡು. ಮದವಿ ಮಾಡಬೇಕಂದ್ರ ಅವನೌನ ಎಷ್ಟು ಹುಡುಕಿದ್ರೂ ಹುಡುಗಿ ಸಿಗವಲ್ತು. ಮಗನ್ ಬದ್ಲಾಗಿ ಮಗಳು ಹುಟ್ಟಿದ್ರ ಇಷ್ಟೋತ್ತಿಗೆ ಮದವಿ ಆಗಿ ಎರಡು
ಬೆಂಗಳೂರಿನಂಥ ಮಹಾನಗರದಲ್ಲಿ ಹಗಲು ರಾತ್ರಿಯೆನ್ನದೆ ಸಾಫ್ಟ್ ವೇರ್ ಕಂಪನಿಗಳಲ್ಲಿ ದುಡಿಯುವ ಯುವಕರ ಜೀವನ ಎಷ್ಟು ಅಸ್ತವ್ಯಸ್ತವಾಗಿರುತ್ತದೆ ಮತ್ತು 'ಚಲ್ತಾ ಹೈ' ಎಂಬ ಧೋರಣೆಯಿಂದಾಗಿ ಎಂತೆಂಥ ಅವಘಡಗಳು ಸಂಭವಿಸುತ್ತವೆ ಎಂಬುದಕ್ಕೆ ಕೆಳಗಿನ ಘಟನೆಯೇ ಸಾಕ್ಷಿ.ಮದುವೆಯ
Haywire lifestyle of Bangalore bachelors
law-to-cover-saudi-women-attractive-eyes
ಲಂಡನ್, ನ. 20: ಬೊಗಸೆ ಕಂಗಳ ಚೆಲುವೆಯರಿಗೆ ಸೌದಿ ಅರೇಬಿಯಾದಲ್ಲಿ ಕಂಟಕ ಎದುರಾಗಿದೆ. ಅಂತಹ ಚೆಲುವೆಯರು ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು ಎಂಬ ಹೊಸ ಅಂಧಾ ಕಾನೂನನ್ನು ಶೀಘ್ರವೇ ಜಾರಿಗೆ ತರಲು ಸೌದಿ ಸರಕಾರ
ಗುವಾಹಾಟಿ, ನ.16: ಬ್ರಹ್ಮಪುತ್ರಾ ಕಣಿವೆಯ ಬಹುಮುಖ ಪ್ರತಿಭೆಯ ಸಂಗೀತ ಸಾಮ್ರಾಟ ಸಾವಿನ ನಂತರವೂ ವಿಶ್ವಮಟ್ಟದ ದಾಖಲೆ ನಿರ್ಮಿಸಿದ್ದಾರೆ. ನ. 5 ರಂದು ಮುಂಬಯಿಯಲ್ಲಿ ನಿಧನ ಹೊಂದಿದ್ದ ಸಂಗೀತ ಗಾರುಡಿಗ ಭೂಪೆನ್‌ ಹಜಾರಿಕಾ ಅವರಿಗೆ
death-millions-pay-tribute-to-legend-bhupen-hazarika
hindu-hatredness-in-pak-school-books-america
ವಾಷಿಂಗ್ಟನ್, ನ.11: ಪಾಕಿಸ್ತಾನದ ಸರಕಾರಿ ಶಾಲೆಗಳಲ್ಲಿ ಮತ್ತು ಖಾಸಗಿ ಮದ್ರಸಾಗಳಲ್ಲಿ ಬಾಲ್ಯದಿಂದಲೇ ಮಕ್ಕಳಲ್ಲಿ ಅಸಹನೆ ಮತ್ತು ದ್ವೇಷವನ್ನು ತುಂಬುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಪಾಕ್ ಶಾಲಾ ಪುಸ್ತಕಗಳಲ್ಲಿ ಹಿಂದೂ ದ್ವೇಷ ತುಂಬಿದ ಪಾಠಗಳಿದ್ದು,
ಬೆಂಗಳೂರು, ನ.7: ಮೊನ್ನೆ ಮುಗ್ಧ ಶಾಲಾ ಬಾಲಕನನ್ನು ಆಹುತಿ ತೆಗೆದುಕೊಂಡ ನೆಲಮಂಗಲ ಬಳಿಯ ಟಿ. ಬೇಗೂರಿನ ರೆಸಿಡೆನ್ಸಿ ಹಾಲಿಡೇ ರೆಸಾರ್ಟ್ ನಲ್ಲಿ ಯಾವುದೂ ಸರಿಯಿಲ್ಲ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ. ಮತ್ತಷ್ಟು ದುರಂತಗಳು ಸಂಭವಿಸುವ
nelamangala-residency-holiday-resort-all-is-not-well
bannur-matt-land-scam-sadananda-gowda-reaction
ಬೆಂಗಳೂರು, ಅ 29: ನಾಡಿನ ದೊರೆ ಸದಾನಂದ ಗೌಡರು 'ನೂರಕ್ಕೆ ನೂರರಷ್ಟು ಯಾರೂ ಪರಿಪೂರ್ಣರಾಗಿರುವುದಿಲ್ಲ' ಎಂದಿದ್ದಾರೆ. ಇದೇನಿದು, ಮುಖ್ಯಮಂತ್ರಿಗಳೇ! ಏನೂ ಅಂತ ಇಂಥ ಮಾತಾಡಿದಿರೀ ನನ್ನ ದೊರೆಯೇ? ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವವರ
More: 1  2  3