Just In
- 6 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 6 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 7 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 8 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚುಕ್ಕಿ ಚಂದ್ರಮನಲ್ಲೂ ನಿನ್ನನ್ನೇ ಹುಡುಕುತ್ತಾ...
"ಎಲ್ಲಿಯೋ ಮಧು ಬಟ್ಟಲು ಒಡೆದ ಸದ್ದು! ಯಾರ ಹೃದಯ ಚೂರಾಯಿತೋ?"ಎಂದು ಕೇಳಿದವನು ಗಾಲಿಬ್.
ಈ ಬದುಕಿನಲ್ಲಿ ಪ್ರೀತಿಯನ್ನು ಅನುಭವಿಸಿದಷ್ಟೇ ತೀವ್ರವಾಗಿ ವಿಷಾಧವನ್ನೂ ಅನುಭವಿಸಿದವರಿಗೆ ಮಾತ್ರ ಆ ಸದ್ದು ಕೇಳುತ್ತದೆ. ಅಂತಹ ಪ್ರತಿ ಸದ್ದಿನ ಹಿಂದೆ ಒಂದು ವಂಚನೆ ಇರಬಹುದು ಅಥವಾ ಒಂದು ಅಮಾಯಕ ನಂಬಿಕೆ ಇರಬಹುದು!
ಮಲೆನಾಡಿನ ಮಾಮರದಲ್ಲೆಲ್ಲೋ ಚಿಗುರು ತಿಂದು ಕೂಗಿದ ಕೋಗಿಲೆಯ ಕೂಹೂವಿಗೆ ಬಯಲು ಸೀಮೆಯ ಮೂಲೆಯಲ್ಲಿರುವ ಮರದ ಮೇಲೆ ಕುಳಿತ ಹೆಸರಿಲ್ಲದ ಹಕ್ಕಿ ಅನುಭವಿಸಿದ ಹೇಳಿಕೊಳ್ಳಲಾಗದ ಖುಷಿಯಂತೆ ಈ ಬದುಕಿನಲಿ ನಡೆದು ಬಂದೆ! ಬರೀ ಕಿಳರಿಮೆಗಳೇ ತುಂಬಿದ ಈ ಹುಡುಗನ ಆತ್ಮವಿಶ್ವಾಸದಂತೆ!! ಆಮೇಲೇನಿದೆ ಈ ಬಾನು, ಈ ಭೂಮಿ ಯಾವುದು ಸಾಲದೆಂಬಂತೆ ತಿರುಗಾಡಿಬಿಟ್ಟೆವು ಸ್ಟಾರ್ ಹೋಟೆಲಿನಿಂದ ಬೀದಿ ಬದಿಯ ಗೊಲಗುಪ್ಪೆ ವರೆಗೆ. ಎಲ್ಲೆಲ್ಲು ನಾವೇ!!
ಒಂದೇ ಯೋಚನೆ,ಯೋಜನೆ,ಅಭಿರುಚಿ,ಕನಸು ಎಲ್ಲವು ಇದ್ದೂ, ನಾವು ಬೇರೆಯಾಗಿದ್ದು ಯಾಕೆ? I think ಇದು ಯಾವತ್ತಿಗೂ ಬಗೆಹರಿಯದ ಪ್ರಶ್ನೆ! ನಮ್ಮ ಅಹಂ, attitude, possessiveness, ಹೊಂದಾಣಿಕೆ, ಹಠ, ಜಗಳ ಹೀಗೆ ನೂರು ಕಾರಣಗಳು ಇದ್ದರೂ, ತಪ್ಪು ಯಾರದೇ ಇದ್ದರೂ ಸೋನು, ಚೂರೆ ಚೂರು ಇದೆಲ್ಲವನ್ನೂ ಬಿಟ್ಟು ಯೋಚನೆ ಮಾಡಿ ನೋಡು ಕೂಡಿ ಬದುಕಲಿಕ್ಕೆ ಸಾವಿರ ಕಾರಣ ಸಿಕ್ಕಾವು.
ಹೆಸರೇ
ಕೇಳದ
ದೂರದ
ಊರುಗಳಲ್ಲಿ
ಹುಟ್ಟಿ,
ಬೆಳೆದು
ಕೇವಲ
ಈ
ಪ್ರೀತಿಗಾಗಿಯೇ
ನಾವಿಬ್ಬರು
ಸೇರಿದೆವೇನೋ
ಅನಿಸುತ್ತದೆ.
ಬಿಡು
ಇದೆಲ್ಲ
ನನ್ನ
ಪೆದ್ದು
ಮನಸಿನ
ಭಾವುಕ
ಕನವರಿಕೆ
ಇರಬಹುದು.
ಇಡೀ
ಬದುಕನ್ನು
ಒಂದು
ಲ್ಯಾಬ್
ನಲ್ಲಿನ
ಪ್ರಾಕ್ಟಿಕಲ್
ಎಂದು
ತಿಳಿದ
ಸೈನ್ಸ್
ಹುಡುಗಿಯಲ್ಲವೇ
ನೀನು?
ಹಾಳು
ಹಂಪೆಯ
ಕಲ್ಲಿನ
ರಥದ
ಮುಂದೆ
ನಿಂತು
ಅಂದಿನ
ಶ್ರೀ
ಕೃಷ್ಣ
ದೇವರಾಯನ
ಸುವರ್ಣ
ಕಾಲಕ್ಕೆ
ಹೋಗಿ,
ಅಂದಿನ
ವೈಭವವನ್ನು
ಇಂದು
ಅನುಭವಿಸುವ
ಇತಿಹಾಸ
ಕಲಿತವನ
ಮನದ
ಭಾವುಕತೆ
ನಿನಗೆಲ್ಲಿ
ಅರ್ಥವಾದೀತು?
ಹುಣ್ಣಿಮೆಯ
ರಾತ್ರಿ
ಗೆಳತಿಯರೋಡಗೂಡಿ
ಪಾನಿಪುರಿ
ತಿಂದು
ಬಂದು
ಯಾವುದೊ
ಇಂಗ್ಲಿಷ್
ಸಿನಿಮಾ
ನೋಡೋಳಿಗೆ
ಟೆರೇಸಿನ
ಮೇಲೆ
ಮಲಗಿ
ಚುಕ್ಕಿಗಳೊಂದಿಗೆ
ಮಾತನಾಡುತ್ತ,
ಚಂದ್ರನ
ಮೇಲೊಂದು
ಕವಿತೆ
ಕಟ್ಟಲು
ಪರದಾಡುತಿರುವ
ಈ
ಹುಡುಗ
ಹುಚ್ಚನ
ಹಾಗೆ
ಕಂಡರೆ
ಅದು
ನಿನ್ನ
ತಪ್ಪಲ್ಲ
ಬಿಡು.
ಅಸಂಖ್ಯಾತ
ಚುಕ್ಕಿಗಳಲು,
ಚಲುವಾಂತ
ಚನ್ನಿಗ
ಚಂದ್ರನ
ಮುಖದಲ್ಲೂ,
ನಿನ್ನನ್ನೇ
ಹುಡುಕುತಿರುವ
ಈ
ಪೆದ್ದು
ಮನಸಿನ
ಹುಡುಗ
ನಿನಗೆ
ನೆನಪಾಗುತ್ತಿಲ್ಲವೇ?
I
Miss
You
ಕಣೇ...
I
Love
You.