Just In
Don't Miss
- News ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಮತ್ತೆ ‘ಕೈ’ ಕಮಾಲ್?: ಒಂದಷ್ಟು ನಾಯಕರು ಮೌನವಾಗಿದ್ದೇಕೆ?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Movies ಲಂಡನ್ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಾಶಿವರಾತ್ರಿಗೆ 5 ಸ್ಪೆಷೆಲ್ ರೆಸಿಪಿ
ಮಹಾಶಿವರಾತ್ರಿಯ ಸಂಭ್ರಮ. ಇಡೀ ದೇಶದಾದ್ಯಂತ ಲೋಕದೊಡೆಯ ಶಿವನನ್ನು ಉಪವಾಸವಿದ್ದು ಸ್ಮರಣೆ ಮಾಡುತ್ತ, ಬಿಲ್ವಪತ್ರೆಯಿಂದ ಪೂಜಿಸಿ ಪುಣ್ಯಪ್ರಾಪ್ತಿಯಾಗಿ ಹಂಬಲಿಸುವ ದಿನ. ಇಂದು ಹಲವರು ಉಪವಾಸವಿದ್ದು, ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ. ನಂತರ ಮಾರನೆಯ ದಿನ ಪಾಯಸ, ತಂಬಿಟ್ಟು ಹೀಗೆ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುವುದು.
ಶಿವ ರಾತ್ರಿ ಹಬ್ಬದ ದಿನ ಉಪವಾಸ ಮಾಡುವವರು ಅನ್ನದಿಂದ ಮಾಡಿದ ಯಾವುದೇ ಪದಾರ್ಥಗಳನ್ನು ತಿನ್ನುವುದಿಲ್ಲ. ಆದ್ದರಿಂದ ಇಲ್ಲಿ ನಾವು ಕೆಲವೊಂದು ಶಿವರಾತ್ರಿಯ ರೆಸಿಪಿ ನೀಡಿದ್ದೇವೆ. ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು...
ಮಹಾಶಿವರಾತ್ರಿಗೆ ಸಿಹಿ ಗೆಣಸು ಹೋಳಿಗೆ
ಹಾಲಿನಪುಡಿ ಬೆರೆಸಿದ ರುಚಿಕರ ರವೆ ಉಂಡೆ
ಫಲಾಮೃತ
ಇಂಥ ದಿವಸ ನಿಮಗೊಂದು ಫಲಾಹಾರ ಅರ್ಥಾತ್ ಫಲಾಮೃತವನ್ನು ಉಣಿಸಬೇಕೆಂಬ ಆಸೆ ನಮ್ಮದು. ಫಲಾಮೃತ ತಯಾರಿಸುವ ಬಗೆಯನ್ನು ನೋಡೋಣ ಬನ್ನಿ:
ಎನ್ಡೇನ್ಜರ್ಡ್ ಕರ್ನಾಟಕ ಸ್ವೀಟ್ ಸ್ಪೀಸೀಸ್ (ತಂಬಿಟ್ಟು)
ಅಪ್ಪಟ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು ಅಳಿಯುತ್ತಿರುವ ಪ್ರಬೇಧ ಪಟ್ಟಿಯಲ್ಲಿವೆ. ಉಳಿಸಿ-ಬೆಳೆಸಿ : ಓಂ ನಮಃ ಶಿವಾಯ.
ಸಿಹಿಕುಂಬಳಕಾಯಿ ಪ್ಯಾನ್ ಕೇಕ್
ಶಿವರಾತ್ರಿಯಲ್ಲಿ ಸಿಹಿಕುಂಬಳ ಕಾಯಿಂದ ತಯಾರಿಸಿದ ಖಾದ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ. ಆದ್ದರಿಂದ ಇವತ್ತು ನಾವು ನಾವು ಆಲೂಗೆಡ್ಡೆ ಮತ್ತು ಸಿಹಿಕುಂಬಳಕಾಯಿ ಪ್ಯಾನ್ ಕೇಕ್ ಮಾಡುವ ವಿಧಾನದ ಬಗ್ಗೆ ತಿಳಿಯೋಣ: