Just In
Don't Miss
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Movies ಪುಟ್ಟಕ್ಕನ ಮನೆಗೆ ಕುಡಿದು ಬಂದ ಮುರಳಿಗೆ ಶಾಕ್; ಅಮ್ಮ ಅರೆಸ್ಟ್.. ಸಹನಾ ಮೇಲೆ ಗೂಬೆ ಕೂರಿಸಿದ ಪತಿ
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಹಾ ಘಮಘಮಿಸುವ ಕಾಬೂಲ್ ಕಡಲೆ ಬಿರಿಯಾನಿ
ಹಿಂದಿನ ಕಾಲದಲ್ಲಿ ಪಂಚಭಕ್ಷ ಪರಮಾನ್ನವೆಂದರೆ ಊಟಗಳಲ್ಲೇ ಅತ್ಯಂತ ಭರ್ಜರಿ ಎಂದು ಭಾವಿಸಲಾಗುತ್ತಿತ್ತು. ಇಂದು ಅತ್ಯಂತ ಭರ್ಜರಿ ಊಟವೆಂದರೆ ವಿವಿಧ ಉತ್ತರಗಳು ದೊರಕಬಹುದು. ಕೇರಳದವರಿಗೆ ಓಣಂ ಸ್ಪೆಷಲ್ ಊಟ ಭರ್ಜರಿಯಾದರೆ ಕರಾವಳಿಯ ಜನರಿಗೆ ತುಪ್ಪದಲ್ಲಿ ಮಾಡಿದ ಸಿಹಿತಿನಿಸುಗಳು ಭರ್ಜರಿ ಎನಿಸಬಹುದು.
ಆದರೆ ಮಾಂಸಾಹಾರಿ ಸೇವಿಸುವವರಲ್ಲಿ ಈ ಪ್ರಶ್ನೆ ಕೇಳಿದರೆ ಅವರಿಂದ ಬರುವ ಉತ್ತರ - ಬಿರಿಯಾನಿ...! ವಿವಿಧ ಮಸಾಲೆಗಳ ಜೊತೆ ಮಾಂಸ ಮತ್ತು ಅಕ್ಕಿಯನ್ನು ಹಬೆಯಲ್ಲಿ ಬೇಯಿಸಿ ಬಡಿಸಿದ ಬಿರಿಯಾನಿಯನ್ನು ಮೆಚ್ಚದ ಮಾಂಸಾಹಾರಿಗಳಿಲ್ಲ. ಅದರಲ್ಲೂ ಹೈದರಾಬಾದಿ ದಮ್ ಬಿರಿಯಾನಿ ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ಬರೀ 15 ನಿಮಿಷದಲ್ಲಿ ಸಿದ್ಧ ಸ್ವಾದಿಷ್ಟ ಬಟಾಣಿ ಟೊಮೇಟೊ ರೈಸ್
ಇದರ
ಮತ್ತೊಂದು
ಹೆಚ್ಚುಗಾರಿಕೆಯೆಂದರೆ
ಇದಕ್ಕೆ
ಕೋಳಿ
ಮಾಂಸದ
ತುಣುಕುಗಳನ್ನು
ಹಾಕಿ,
ಇದನ್ನು
ಮಾಂಸಾಹಾರಿ
ಅಡುಗೆಯಾಗಿ
ಸಹ
ಬದಲಾಯಿಸಬಹುದು.
ಇದಕ್ಕೆ
ಹಾಕುವ
ಮಸಾಲೆಯೆ
ಇದರ
ರುಚಿಯ
ಮೂಲವಾಗಿರುತ್ತದೆ.
ಬನ್ನಿ
ಇಂದು
ಬೋಲ್ಡ್
ಸ್ಕೈ
ತಂಡದಿಂದ
ಇದೇ
ರುಚಿಯನ್ನು
ನೀಡುವ
ಕಾಬೂಲ್
ಕಡಲೆಯ
ಬಿರಿಯಾನಿಯನ್ನು
ಹೇಗೆ
ತಯಾರಿಸಬಹುದೆಂದು
ವಿವರಿಸಲಾಗಿದೆ.
ಬನ್ನಿ
ನೋಡೋಣ
*ಪ್ರಮಾಣ
-
ಐದು
ಜನರಿಗೆ
ಬಡಿಸಬಹುದು
*ತಯಾರಿಕೆಗೆ
ತಗುಲುವ
ಸಮಯ:
20
ನಿಮಿಷಗಳು
*ಅಡುಗೆಗೆ
ತಗುಲುವ
ಸಮಯ:
30
ನಿಮಿಷಗಳು
ಅಗತ್ಯವಾದ
ಪದಾರ್ಥಗಳು
*ಕಾಬೂಲ್
ಕಡಲೆ
-
2
ಕಪ್ಗಳು
(ಬೇಯಿಸಿರುವ)
*ಬಾಸುಮತಿ
ಅಕ್ಕಿ
-
2
ಕಪ್ಗಳು
*ತೆಂಗಿನ
ಹಾಲು
-
2
ಕಪ್ಗಳು
*ನೀರು-
1
1/2
ಕಪ್
*ಈರುಳ್ಳಿ
-
2
(ಕತ್ತರಿಸಿದಂತಹುದು)
*ಟೊಮೇಟೊ
-
2
(ಕತ್ತರಿಸಿದಂತಹುದು)
*ಮೆಣಸಿನ
ಪುಡಿ
-
1ಟೀ.ಚಮಚ
*ಗರಂ
ಮಸಾಲ
-
1ಟೀ.ಚಮಚ
*ರುಚಿಗೆ
ತಕ್ಕಷ್ಟು
ಉಪ್ಪು
*ಶುಂಠಿ
ಬೆಳ್ಳುಳ್ಳಿ
ಪೇಸ್ಟ್
-
1ಟೀ.ಚಮಚ
*ತುಪ್ಪ
-
2
ಟೀ.ಚಮಚ
*ಎಣ್ಣೆ
-
1
ಟೀ.ಚಮಚ
*ಮಸಾಲೆ
-
ಪಲಾವ್
ಎಲೆ,
ಚಕ್ಕೆ,
ಲವಂಗ,
ಏಲಕ್ಕಿ,
ಅನಾನಸ್
ಹೂವು
ಮಸಾಲೆ
ಪೇಸ್ಟ್ಗಾಗಿ
*ಸ್ವಲ್ಪ
ಕೊತ್ತಂಬರಿ
ಸೊಪ್ಪು-
ಕತ್ತರಿಸಿದಂತಹುದು
*ಸ್ವಲ್ಪ
ಪುದಿನಾ
ಸೊಪ್ಪು-
ಕತ್ತರಿಸಿದಂತಹುದು
*ತೆಂಗಿನಕಾಯಿ
-
1
(ತುರಿದಂತಹುದು)
*ಬೆಳ್ಳುಳ್ಳಿ
-
2
-3
ತುಣುಕುಗಳು
*ಚಿಕ್ಕ
ಈರುಳ್ಳಿ
-
4
-5
*ಹಸಿ
ಮೆಣಸಿನ
ಕಾಯಿ-
2
ವಿಧಾನ
1.
ಪ್ರೆಶ್ಶರ್
ಕುಕ್ಕರಿನಲ್ಲಿ
ತುಪ್ಪ
ಮತ್ತು
ಎಣ್ಣೆಯನ್ನು
ಹಾಕಿಕೊಂಡು
ಕಾಯಿಸಿ.
2.
ಇದು
ಬಿಸಿಯಾದ
ಮೇಲೆ
ಇದಕ್ಕೆ
ಪಲಾವ್
ಎಲೆ,
ಚಕ್ಕೆ,
ಲವಂಗ,
ಏಲಕ್ಕಿ,
ಅನಾನಸ್
ಹೂವು
ಹಾಗು
ಚಿಕ್ಕ
ಈರುಳ್ಳಿಯನ್ನು
ಹಾಕಿ
ಉರಿದುಕೊಳ್ಳಿ.
ಈರುಳ್ಳಿ
ಹೊಂಬಣ್ಣಕ್ಕೆ
ಬರಬೇಕು.
3.
ಅದೇ
ಸಮಯದಲ್ಲಿ
ಕೊತ್ತಂಬಂರಿ,
ಪುದಿನಾ,
ಈರುಳ್ಳಿ,
ತುರಿದ
ತೆಂಗಿನಕಾಯಿ,
ಹಸಿ
ಮೆಣಸಿನ
ಕಾಯಿಯನ್ನು
ರುಬ್ಬಿಕೊಂಡು
ಪೇಸ್ಟ್
ಮಾಡಿಕೊಳ್ಳಿ.
ಇದಕ್ಕೆ
ಸ್ವಲ್ಪ
ನೀರನ್ನು
ಬೆರೆಸಿ
ಗಟ್ಟಿಯಾದ
ಪೇಸ್ಟ್
ಮಾಡಿಕೊಳ್ಳಿ.
4.
ಈರುಳ್ಳಿಯು
ಹೊಂಬಣ್ಣಕ್ಕೆ
ಬಂದ
ಮೇಲೆ
ಅದಕ್ಕೆ
ಶುಂಠಿ
ಬೆಳ್ಳುಳ್ಳಿ
ಪೇಸ್ಟ್
ಬೆರೆಸಿ.
ಆಮೇಲೆ
ಅದಕ್ಕೆ
ಟೊಮೇಟೊ
ಬೆರೆಸಿ,
ನಂತರ
ಈ
ಪದಾರ್ಥಗಳನ್ನು
ಹುರಿದುಕೊಳ್ಳಿ.
5.
ಈಗ
ಇದಕ್ಕೆ
ಖಾರದ
ಪುಡಿ,
ಗರಂ
ಮಸಾಲ
ಪುಡಿ,
ಉಪ್ಪು
ಮತ್ತು
ಬೇಯಿಸಿದ
ಕಾಬೂಲ್
ಕಡಲೆಯನ್ನು
ಹಾಕಿ
ಕುಕ್ಕರಿನಲ್ಲಿ
3
ನಿಮಿಷ
ಬೇಯಿಸಿ.
6.
ಇನ್ನು
1
1/2
ಕಪ್
ನೀರನ್ನು
ಬೆರೆಸಿ
ಪ್ರೆಶ್ಶರ್
ಕುಕ್ಕರಿನಲ್ಲಿಡಿ.
7.
ಕುಕ್ಕರಿನ
ಮುಚ್ಚಳವನ್ನು
ಮುಚ್ಚಿ,
2-3
ವಿಶಲ್
ಬರುವವರೆಗೆ
ಒಲೆಯ
ಮೇಲೆ
ಇಡಿ.
ಪೋಷಕಾಂಶದ
ಸಲಹೆ
*ಕಾಬೂಲ್
ಕಡಲೆಗಳು
ಪ್ರಾಕೃತಿಕವಾಗಿ
ಅಧಿಕ
ಪೋಷಕಾಂಶವನ್ನು
ಹೊಂದಿರುತ್ತವೆ.
ಇವುಗಳಲ್ಲಿ
ಅಧಿಕ
ನಾರಿನಂಶ,
ಪೊಟಾಶಿಯಂ,
ವಿಟಮಿನ್
ಸಿ
ಮತ್ತು
ವಿಟಮಿನ್
ಬಿ6
ಇರುತ್ತದೆ.
ಇವು
ಹೃದಯಕ್ಕೆ
ಒಳ್ಳೆಯದು.
ಈ
*ಕಾಬೂಲ್
ಕಡಲೆ
ಫೋಲೆಟ್
ಹೊಂದಿರುತ್ತವೆ.
ಇವು
ಕ್ಯಾನ್ಸರನ್ನು
ನಿಯಂತ್ರಿಸಲು
ಸಹಕಾರಿ