Just In
- 2 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 4 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 7 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 9 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- News ಮಳೆ.. ಮಳೆ.. ಭರ್ಜರಿ ಮಳೆ.. ಬೇಸಿಗೆಯಲ್ಲೂ ಮಳೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ಷಾ ಬಂಧನ ಸ್ಪೆಷಲ್: ಮಶ್ರೂಮ್ ರೈಸ್ ಬಾತ್
"ರಕ್ಷಾ ಬಂಧನ" ಹೆಸರೇ ಸೂಚಿಸುವಂತೆ ಸಹೋದರಿಯರು ತಮ್ಮನ್ನು ಸದಾ ರಕ್ಷಿಸುವಂತೆ ಕೋರಿ ತಮ್ಮ ಸಹೋದರರಿಗೆ ಮತ್ತು ಸಹೋದರ ಸಮಾನರಾದವರಿಗೆ ಕಟ್ಟುವ ಒಂದು ಪವಿತ್ರವಾದ ದಾರ ಅಥವಾ ಬಂಧನ.
ಭಾರತದ ಉತ್ತರದ ಕಡೆಗಳಲ್ಲಿ ತುಸು ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸಲಾಗುವ ಈ ಹಬ್ಬ ದಕ್ಷಿಣದ ಕಡೆಯಲ್ಲೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಬ್ಬದ ಮೆರುಗನ್ನು ಹೆಚ್ಚಿಸಲು ಹೊಸ ಉಡುಗೆ ಹಬ್ಬದ ವಾತಾವರಣಕ್ಕೆ ಹೇಗೆ ಮುಖ್ಯವೋ ಅದೇ ರೀತಿ ರುಚಿಯಾದ ಅಡುಗೆಗಳೂ ಕೂಡ ಅಷ್ಟೇ ಅತ್ಯವಶ್ಯಕವಾಗಿದೆ.
ಖಾದ್ಯಗಳು ರುಚಿಯಾಗಿದ್ದರೆ ಹಬ್ಬಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಬಂದೇ ಬರುತ್ತದೆ. ಇಂದಿನ ಲೇಖನದಲ್ಲಿ ಕೂಡ ನಾವು ಸರಳವಾದ ಮಶ್ರೂಮ್ (ಅಣಬೆ) ರೈಸ್ ಬಾತ್ ರೆಸಿಪಿಯನ್ನು ನಿಮಗೆ ಪರಿಚಯಿಸಿದ್ದು, ಪಾಕ ವಿಧಾನವನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.
ರಕ್ಷಾಬಂಧನದ ಪವಿತ್ರ ದಿನದಂದು ತಯಾರಿಸುವ ಖಾದ್ಯಗಳು ಬಾಯಿಗೆ ರುಚಿಯನ್ನು ನೀಡುವುದರೊಂದಿಗೆ ನಿಮ್ಮ ಸಹೋದರ ವಾತ್ಸಲ್ಯದ ಬಾಂಧವ್ಯವನ್ನು ಇನ್ನು ಗಟ್ಟಿಮಾಡುತ್ತದೆ. ಹಾಗಿದ್ದರೆ ಇನ್ನೇಕೆ ತಡ, ಈ ಸ್ವಾದಿಷ್ಟ ಭಕ್ಷ್ಯದ ತಯಾರಿ ವಿಧಾನವನ್ನು ತಿಳಿದುಕೊಂಡು ಅದನ್ನು ಮಾಡಲು ಸಿದ್ಧರಾಗಿ. ಹಲ್ವಾದಷ್ಟೇ ಸಿಹಿಯಾಗಿರಲಿ ಅಣ್ಣ-ತಂಗಿಯರ ಅನುಬಂಧ
ಪ್ರಮಾಣ:
*ತಯಾರಿಕೆಗೆ
ತಗುಲುವ
ಸಮಯ:
20
ನಿಮಿಷಗಳು
*ಅಡುಗೆಗೆ
ತಗುಲುವ
ಸಮಯ
:
25
ನಿಮಿಷಗಳು
ಅಗತ್ಯವಾಗಿರುವ
ಪದಾರ್ಥಗಳು
*ಅನ್ನ
-
-
1
½
ಕಪ್
*ಅಣಬೆ
-
500
ಗ್ರಾಂ
*ಈರುಳ್ಳಿ
-
1
(ಕತ್ತರಿಸಿದಂತಹುದು)
*ಮೆಣಸು
-
2
ಟೀ.ಚಮಚ
*ಖಾರದಪುಡಿ
-
1
ಟೀ.ಚಮಚ
*ಸಾಸಿವೆ
ಪುಡಿ
-
1
ಟೀ.ಚಮಚ
*ಕೊತ್ತಂಬರಿ
ಪುಡಿ
-
1
ಟೀ.ಚಮಚ
*ಹಸಿ
ಮೆಣಸಿನಕಾಯಿಗಳು
-
1
(sliced)
*ಬೆಣ್ಣೆ
-
1
ಟೀ.ಚಮಚ
*ಎಣ್ಣೆ
-
2
ಟೀ.ಚಮಚ
*ಉಪ್ಪು
ರುಚಿಗೆ
ತಕ್ಕಷ್ಟು
ವಿಧಾನ
*ಮೊದಲು
ನೀವು
ಅನ್ನವನ್ನು
ಪ್ರತ್ಯೇಕವಾದ
ತಯಾರಿಸಿಕೊಳ್ಳಬೇಕು.
ಇದಾದ
ಮೇಲೆ,
ಬೆಂದ
ಅನ್ನವನ್ನು
ಪಕ್ಕದಲ್ಲಿ
ಆರಲು
ಬಿಡಿ.
*ಒಂದು
ಬಾಣಲೆಯಲ್ಲಿ
ಸ್ವಲ್ಪ
ಎಣ್ಣೆಯನ್ನು
ಹಾಕಿಕೊಳ್ಳಿ.
ಇದು
ಕಾದ
ಮೇಲೆ,
ಇದಕ್ಕೆ
ಕತ್ತರಿಸಿದ
ಈರುಳ್ಳಿಗಳನ್ನು
ಹಾಕಿ.
ಅವುಗಳನ್ನು
ಹೊಂಬಣ್ಣಕ್ಕೆ
ಬರುವವರೆಗು
ಮಧ್ಯಮ
ಗಾತ್ರದ
ಉರಿಯಲ್ಲಿ
ಚೆನ್ನಾಗಿ
ಉರಿಯಿರಿ.
ನಂತರ
ಅದಕ್ಕೆ
ಹಸಿ
ಮೆಣಸಿನ
ಕಾಯಿಗಳನ್ನು
ಹಾಕಿ.
*ಈ
ಎರಡು
ಪದಾರ್ಥಗಳನ್ನು
ಎಣ್ಣೆಯೊಂದಿಗೆ
5
ನಿಮಿಷಗಳ
ಕಾಲ
ಚೆನ್ನಾಗಿ
ಉರಿಯಿರಿ.
ನಂತರ
ಅದಕ್ಕೆ
ಖಾರದ
ಪುಡಿ,
ಸಾಸಿವೆ
ಪುಡಿ
ಮತ್ತು
ಕೊತ್ತಂಬರಿ
ಪುಡಿಗಳನ್ನು
ಬೆರೆಸಿ.
ಈಗ
ಎಲ್ಲಾ
ಮಸಾಲೆಗಳನ್ನು
ಈರುಳ್ಳಿ
ಮತ್ತು
ಹಸಿ
ಮೆಣಸಿನಕಾಯಿಗಳ
ಜೊತೆಗೆ
ಚೆನ್ನಾಗಿ
ಉರಿಯಿರಿ.
*ಇದಕ್ಕೆ
ಅಣಬೆಗಳನ್ನು
ಹಾಕಿ
ಮಧ್ಯಮ
ಗಾತ್ರದ
ಉರಿಯಲ್ಲಿ
ಬೇಯಿಸುತ್ತ
ಚೆನ್ನಾಗಿ
ಕಲೆಸಿಕೊಡಿ.
ನಂತರ
ಅಣಬೆಗಳ
ಜೊತೆಗೆ
ಪೆಪ್ಪರ್
ಪುಡಿಯನ್ನು
ಹಾಕಿ,
ಚೆನ್ನಾಗಿ
ಕಲೆಸಿ
ಕೊಡಿ.
*ಈ
ಅನ್ನವು
ಎಲ್ಲಾ
ಪದಾರ್ಥಗಳ
ಜೊತೆಗೆ
ಸ್ವಲ್ಪ
ಬೆರೆಯಲು
ಬಾಣಲೆಯಲ್ಲಿಯೇ
ಬಿಡಿ.
ಅದಕ್ಕಾಗಿ
ಒಂದು
10
ನಿಮಿಷ
ಬೇಯಿಸಿ.
ಇದು
ಮುಗಿದ
ಮೇಲೆ,
ಈ
ಪೆಪ್ಪರ್
ಮಶ್ರೂಮ್
ರೈಸ್
ಮೇಲೆ
ಉಪ್ಪನ್ನು
ಹಾಕಿ.
ಈಗ
ನಿಮ್ಮ
ಮುಂದೆ
ಪೆಪ್ಪರ್
ಮಶ್ರೂಮ್
ರೈಸ್
ರೆಸಿಪಿ
ತಯಾರಾಗಿದೆ.
ಅನ್ನದ
ಮೇಲೆ
ಬೆಣ್ಣೆಯನ್ನು
ಹಾಕಿ,
ನಿಮ್ಮ
ಪ್ರೀತಿಯ
ಆಣ್ಣನಿಗೆ
ಸವಿಯಲು
ನೀಡಿ.