Just In
- 41 min ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 1 hr ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 14 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 14 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಘಮಘಮಾ ಎನ್ನುವ ಅವರೆಕಾಳ್ ಸಾರ್, ರೆಸಿಪಿ
ಇದು ಅವರೆಕಾಳಿನ ಸೀಸನ್. ಈ ಸೀಸನ್ ನಲ್ಲಿ ಅವರೆಕಾಳಿನ ಅಡುಗೆಗಳನ್ನು ಮಾಡದಿದ್ದರೆ ಮತ್ತೆ ನೀವು ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತದೆ, ನಿಮ್ಮನ್ನು ಅಷ್ಟು ಕಾಯಿಸಲು ನಮಗೂ ಇಷ್ಟವಿಲ್ಲ ಆದ್ದರಿಂದ ನಾವು ಈ ಮೊದಲೇ ಹೇಳಿದಂತೆ ಈ ಸೀಸನ್ ಗೆ ತಕ್ಕಂತೆ ಅನೇಕ ಅವರೆಕಾಳಿನ ರೆಸಿಪಿ ನೀಡಲಿದ್ದೇವೆ. ಅವರೆಕಾಳಿನಿಂದ ಮಾಡುವಂತಹ ಕೆಲವೊಂದು ವಿಶೇಷ ಅಡುಗೆಗಳು ನಿಮಗೆ ಗೊತ್ತಿದ್ದರೆ ನಮಗೂ ತಿಳಿಸಬಹುದು.
ಇವತ್ತು ನಾವು ಅವರೆಕಾಳಿನ ಸಾರು ಮಾಡುವ ವಿಧಾನ ತಿಳಿಯೋಣ. ಸವಿರುಚಿಯ, ಘಮ್ಮೆನ್ನುವ ಈ ಅವರೆಕಾಳಿನ ಸಾರನ್ನು ಸುಲಭವಾಗಿ ಮಾಡಬಹುದಾಗಿದ್ದು ಇದರ ರೆಸಿಪಿ ನೋಡಿ ಇಲ್ಲಿದೆ. ಸಂಕ್ರಾಂತಿ ಹಬ್ಬದ ವಿಶೇಷ ಅಡುಗೆಗೆ ಇದನ್ನು ಮಾಡಬಹುದು.
ಬೇಕಾಗುವ ಪದಾರ್ಥ :
ಹಿತಕಿದ
ಅವರೆ
ಬೇಳೆ
2
ಕಪ್
1
ಚಮಚ
ತುಪ್ಪ
ಚಮಚ
ಮೆಂತೆ
1
ಕಪ್
ತೆಂಗಿನಕಾಯಿ
ತುರಿ
1
ಚಮಚ
ಹುರಿಗಡಲೆ
ಅರ್ಧ
ಚಮಚ
ಅರಿಶಿಣ
1
ಚಮಚ
ಜೀರಿಗೆ
1
ಚಮಚ
ಕೊತ್ತಂಬರಿ
ಬೀಜ
1
ಚಮಚ
ಗಸಗಸೆ
4
ಈರುಳ್ಳಿ
ಕೆಂಪು
ಮೆಣಸಿನಕಾಯಿ
(ಖಾರಕ್ಕೆ
ತಕ್ಕಷ್ಟು)
ಎಣ್ಣೆ
1
ಕಟ್ಟು
ಪಾಲಾಕ್
ಸೊಪ್ಪು
(ಸಣ್ಣಗೆ
ಹೆಚ್ಚಿರಬೇಕು)
ಮಾಡುವ ವಿಧಾನ :
* ಹಿತಕಿದ ಅವರೆಕಾಳನ್ನು ದಪ್ಪ ತಳದ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ ಕಾಳುಗಳನ್ನು ಬಿಳಿ ಹೊಗೆ ಬರುವವರೆಗೆ ಹುರಿಯಿರಿ.
* ನಂತರ ಆ ಕಾಳನ್ನು ಕುಕ್ಕರಿಗೆ ಹಾಕಿ 2 ಕಪ್ ಕಾಳಿಗೆ 3 ಕಪ್ ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ.
* ಮಸಾಲೆಗೆ 1 ಚಮಚ ಮೆಂತ್ಯ, ತುರಿದ ಕೊಬ್ಬರಿ, ಹುರಿಗಡಲೆ, ಅರಿಶಿಣ, ಜೀರಿಗೆ, ಕೊತ್ತಂಬರಿಬೀಜ, ಗಸಗಸೆ, ಈರುಳ್ಳಿ ಮತ್ತು ಕೆಂಪು ಮೆಣಸಿನಕಾಯಿಯನ್ನು ಎಣ್ಣೆಯ ಬಾಣಲೆಯಲ್ಲಿ ಕೆಂಪಾಗಿ ಹುರಿಯಿರಿ. ನಂತರ ಹುರಿಗಡಲೆಯನ್ನು ಹಾಕಿ ನುಣ್ಣಗೆ ರುಬ್ಬಿ.
* ಬೆಂದ ಕಾಳಿಗೆ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಕಲಕಿ, ಅದಕ್ಕೆ ಸಣ್ಣಗೆ ಹೆಚ್ಚಿದ ಪಾಲಾಕ್ ಸೊಪ್ಪನ್ನು ಒಗ್ಗರಣೆ ಮಾಡಿ ಹಾಕಿ. ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಲೆಯ ಮೇಲಿಡಿ. ಚೆನ್ನಾಗಿ ಕುದಿಸಿ ನಂತರ ಉರಿಯಿಂದ ತೆಗೆದರೆ ಸವಿರುಚಿಯ ಅವರೆಕಾಳಿನ ಸಾರು ರೆಡಿ.