Just In
- 18 min ago ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- 1 hr ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 2 hrs ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 4 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Don't Miss
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯಲ್ಲೇ ನೈಸರ್ಗಿಕ ವಯಾಗ್ರ ತಯಾರಿಸಿ
ಬೇಕಾಗಿರುವುದು:
ಕಲ್ಲಂಗಡಿ
ಹಣ್ಣು
-
ಒಂದು
ನಿಂಬೆ
ಹಣ್ಣು
-
ಎರಡು
ಚಾಕು
-
ಒಂದು
ಮಿಕ್ಸರ್
-
ಒಂದು
ಪಾತ್ರೆ/
ಸಾಸ್
ಪ್ಯಾನ್
-
ಒಂದು
ಒಲೆ
-
ಒಂದು
ಬೆಂಕಿ
ಪೊಟ್ಟಣ,
ಕಡ್ಡಿಗಳ
ಸಮೇತ
ಅಥವಾ
ಲೈಟರ್
-
ನಿಮ್ಮ
ಕೆಪಾಸಿಟಿಗೆ
ತಕ್ಕ
ಹಾಗೆ.
ಕೆಲಸ:
ಕಲ್ಲಂಗಡಿ ಹಣ್ಣನ್ನು ಚಾಕುವಿನಿಂದ ಹೆಚ್ಚಿ. ಮಿಕ್ಸರ್ ಒಳಗೆ ಹಾಕಿ. ಜ್ಯೂಸ್ ಮಾಡಿ. ನೀರು ಬೆರೆಸಬೇಡಿ. ಕಲ್ಲಂಗಡಿ ಹಣ್ಣಿನಲ್ಲಿರುವ ನೀರು ಸಾಕು. ಪಾತ್ರೆಯೊಳಗೆ ಈ ಜ್ಯೂಸನ್ನು ಸುರಿದು ನಿಂಬೆ ಹಣ್ಣನ್ನು ಚಾಕುವಿನಿಂದ ಹೆಚ್ಚಿ ಕಲ್ಲಂಗಡಿ ರಸವಿರುವ ಪಾತ್ರೆಯೊಳಗೆ ಹಿಂಡಿರಿ. ಒಲೆಯ ಮೇಲೆ ಪಾತ್ರೆಯನ್ನಿಟ್ಟು, ಒಲೆಯನ್ನು ಹಚ್ಚಿ ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿರಿ. ಎಲ್ಲಿಯವರೆಗೂ ಕುದಿಯಬೇಕೆಂದರೆ - ತೀರಾ ನೀರಾಗಿರುವ ಈ ದ್ರವವು ಸ್ವಲ್ಪ ಗಟ್ಟಿಯಾಗಿ ಪಾಕದಂತಾಗುವವರೆಗೂ. ಆರಿದ ಮೇಲೆ ಒಂದು ಸಣ್ಣ ಬಾಟಲಿಯಲ್ಲಿ ಶೇಖರಿಸಿಡಿ. ಯಾವಾಗ ಕುಡಿಯಬೇಕೋ ಆಗ ಕುಡಿಯಿರಿ. ಯಾವಾಗ ಕುಡಿಯಬೇಕೆಂಬ ಪ್ರಶ್ನೆಯಿದೆಯೆಂದಾರೆ ಮುಂದೋದಿ.
ಏನು ಫಲ? ಈ ಫಲ?
ರಾತ್ರಿಯ ಯಶಸ್ವಿ ಪ್ರಣಯಕ್ಕೆ ಪ್ರಕೃತಿ ಚಿಕಿತ್ಸಕರು ಸಲಹೆ ಮಾಡುವ ಒಂದು ಪಥ್ಯ ಇದು. ಇದನ್ನು ನೈಸರ್ಗಿಕ ವಯಾಗ್ರ ಎಂದೂ ಹಲವರು ಹೇಳುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಔಷಧಿಗಳನ್ನು ತೆಗೆದುಕೊಂಡು ದೇಹವನ್ನು ಕೆಮಿಕಲ್ ಗುಡಾಣ ಮಾಡಿಕೊಳ್ಳುವುದಕ್ಕಿಂತ ಇದು ಸಾವಿರಪಾಲು ಮೇಲು.
ರಹಸ್ಯ?
ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲೀನ್ ಮತ್ತು ಲೈಸೊಪೀನ್ ಎಂಬ ಎರಡು ರಾಸಾಯನಿಕ ವಸ್ತುಗಳಿವೆ. ಇವುಗಳು ದೇಹದ ಎನ್ಜೈಮುಗಳ ಜೊತೆ ಬೆರತು ಹಿಂದೆ ಹೇಳಿದ್ದೆನಲ್ಲಾ, FSH ಮತ್ತು LH, ಇವುಗಳ ಉತ್ಪತ್ತಿಯನ್ನು ಸಾರಾಸಗಟಾಗಿ ಮಾಡುತ್ತವೆ. ಮೆಡಿಕಲ್ ಶಾಪಿನ ಕೆಮಿಕಲ್ ಭರಿತ ಔಷಧಿಗಳೂ ಮಾಡುವುದು ಇದನ್ನೇ - ಜೊತೆಗೆ ಇನ್ನಷ್ಟು ಕಾಯಿಲೆಗಳನ್ನೂ ತರಿಸಿ!!
ಹೆಚ್ಚಿನ
ಮಾಹಿತಿಗಳಿಗೆ
ಈ
ತಾಣವನ್ನು
ನೋಡಬಹುದು.
ನಿಮ್ಮ
ವಯಸ್ಸೆಷ್ಟೇ
ಇರಲಿ,
ಆದರೆ
ರಾತ್ರಿಯು
ಸುಂದರಮಯವಾಗಿರಲಿ.
ಈ
ಮಾಹಿತಿಗಳನ್ನೂ
ಓದಿರಿ
ಚಳಿಗಾಲದಲ್ಲಿ
ತಯಾರಿಸಿ
ಅವರೆಕಾಳಿನ
ಹುಳಿ
ಲೆವಿಟ್ರಾ
ಸಿಯಾಲಿಸ್
ವಯಾಗ್ರಗಳ
ಭಯಾಗ್ರಫಿ!
ವಯಾಗ್ರ
:
ಸುರತಕ್ರೀಡೆಯ
ನಯಾಗರಾ!