ತುಂಬ ವರ್ಷದಿಂದ ನನ್ನ ಒಂದು ಅಸಹನೆಯನ್ನು ಹೊರಹಾಕಬೇಕೆಂಬ ಆಸೆ ಇತ್ತು. ಅದಕ್ಕೆ ಅವಕಾಶವನ್ನು ಒದಗಿಸಿದ ದಟ್ಸ್ ಕನ್ನಡ ಅಡುಗೆ ಮತ್ತು ಆಹಾರ ವಿಭಾಗದ ಸುಮಲತ ಮತ್ತು ರೀನಾ ಅವರಿಗೆ ಧನ್ಯವಾದಗಳು.ನಾನು ಕೆಲಸಮಾಡುವ ಕಂಪನಿ
ಕರ್ನಾಟಕದ ಕಾಶ್ಮೀರವೆಂದು ಕರೆಯಲ್ಪಡುವ ಕೊಡಗು ಕೊಡವರ ಬೀಡು.ಅಲ್ಲಿಯವರು ಆಚಾರ-ವಿಚಾರಗಳಲ್ಲಿ, ಹಬ್ಬ ಹರಿ ದಿನಗಳಲ್ಲಿ, ಉಡುಗೆ-ತೊಡುಗೆಯಲ್ಲಿ ತಮ್ಮದೆ ಆದ ಸಂಸ್ಕತಿಯನ್ನು ಪಾಲಿಸುತ್ತಾ ಬರುತ್ತಿದ್ದಾರೆ. ಅದು ಅವರ ಅಡುಗೆಯಲ್ಲಿ ಸಹ ಎದ್ದು ಕಾಣಬಹುದಾಗಿದೆ. ನೈಸರ್ಗಿಕ ರಮಣೀಯತೆಯನ್ನು
ಮಾರಾಟ ಸಂಕೀರ್ಣ(ಮಾಲ್)ಗಳಲ್ಲಿ ಕನ್ನಡ ಇಲ್ಲ, ಶಾಲೆಗಳಲ್ಲಿ ಕನ್ನಡ ಇಲ್ಲ, ಆಡಳಿತದಲ್ಲಿ ಕನ್ನಡ ಇಲ್ಲ, ಕಚೇರಿಗಳಲ್ಲಿ ಕನ್ನಡವಿಲ್ಲ, ಮೆಟ್ರೋದಲ್ಲಿ ಕನ್ನಡವಿಲ್ಲ, ಅಷ್ಟೇ ಏಕೆ ಅನೇಕಾನೇಕ ರಸಪಾಕಗಳ ಪ್ರಯೋಗಶಾಲೆಯಾಗಿರುವ ಅಡುಗೆಮನೆಯಲ್ಲಿಯೂ ಕನ್ನಡ ಮಂಗಮಾಯವಾಗಿದೆ.ನಾವು ಹೇಳುವ ತಿಂಡಿತಿನಿಸುಗಳು,
ಮೈಸೂರು, ಸೆ. 30 : ಮೈಸೂರಿಗೆ ದಸರಾ ವೀಕ್ಷಿಸಲು ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಕಡಿಮೆ ಬೆಲೆಯಲ್ಲಿ ಸವಿಯೂಟವನ್ನು ಉಣಬಡಿಸುವ "ದಸರಾ ಥಾಲಿ" ಊಟದ ವ್ಯವಸ್ಥೆಯನ್ನು ನಗರದ ಕೆಲವು ಆಯ್ದ ಹೋಟೆಲ್ಗಳಲ್ಲಿ ಆರಂಭಿಸಲಾಗಿದ್ದು, ಪ್ರವಾಸಿಗರು
ನೀವು ಎಂತೆಂಥದೋ ಹೋಟೆಲುಗಳಲ್ಲಿ ಊಟ ಮಾಡಿರಬಹುದು. ಫೈವ್ ಸ್ಟಾರ್, ಸಿಕ್ಸ್ ಸ್ಟಾರ್, ಸೆವೆನ್ ಸ್ಟಾರ್. ಆದರೆ ನೆಲಮಟ್ಟದ ಇಂಥ ಖಾನಾವಳಿಯಲ್ಲಿ ಊಟ ಮಾಡಿರಲಿಕ್ಕಿಲ್ಲ. ಅಂಥಿಂಥ ಹೋಟಲು ಇದಲ್ಲ, ಇಂಥ ಹೋಟೆಲು ಇನ್ನಿಲ್ಲ !
ಸಂಪೂರ್ಣ ಸಾಕ್ಷರತೆ, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಇಡೀ ದೇಶ ತಿರುಗಿ ನೋಡುವಂತೆ ಮಾಡಿದ ಕೇರಳ ರಾಜ್ಯ ಈಗ ಮತ್ತೊಂದು ವಿಷಯದಲ್ಲಿ ಮೇಲುಗೈ ಸಾಧಿಸಿದೆ. ಮಾಂಸಾಹಾರ ಸೇವನೆಯಲ್ಲಿ ದೇಶದಲ್ಲೇ ಟಾಪ್ ಸ್ಥಾನಕ್ಕೇರಿದ್ದಾರೆ. ಕೇರಳ
ರಾಜ ಮಹಾಬಲಿಯ ಸ್ಮರಣಾರ್ಥ ಆಚರಿಸುವ ಓಣಂ ಹಬ್ಬವೆಂದರೆ ಕೇರಳ ನೆನಪಾಗಲೇಬೇಕು. ತನ್ನ ವಿಭಿನ್ನ ಸಂಸ್ಕ್ರತಿಯಿಂದ ವಿಶೇಷವೆನಿಸಿರುವ ಕೇರಳದಲ್ಲಿ ಇದೀಗ ಓಣಂ ಹಬ್ಬದ ಸಂಭ್ರಮ. ಗುರುವಾರದಿಂದ ಶನಿವಾರದವರೆಗೆ (ಸೆಪ್ಟೆಂಬರ್ 8 ರಿಂದ 10 2011
ಚಂದ್ರ ಗ್ರಹಕ್ಕೆ ಹೋದರೂ ಇನ್ನು ಮುಂದೆ ನಿಮಗೆ ಪಿಜ್ಜಾ ದೊರೆಯುತ್ತೆ. ಹೌದು. ಡೊಮಿನೋಸ್ ಪಿಜ್ಜಾ ಗ್ರೂಪ್ ತನ್ನ ಪ್ರತಿಸ್ಟರ್ಧಿ ಪಿಜ್ಜಾ ಹಟ್ ಗೆ ಬಲವಾದ ಸ್ಪರ್ಧೆಯೊಡ್ಡಲು ಮುಂದಾಗಿದೆ. ಚಂದ್ರನ ಮೇಲೆ ತನ್ನ ಮೊದಲ
ಬೆಂಗಳೂರು.ಆ.25: ಕರ್ನಾಟಕಕ್ಕೆ ಟಾಟಾ ದಾಲ್ ಗಳ ಸುಗ್ಗಿ ಬಂದಿದೆ. ಟಾಟಾ ಸಮೂಹ ಕಂಪನಿಗಳಾದ ಟಾಟಾ ಕೆಮಿಕಲ್ಸ್ ಮತ್ತು ರಾಲಿಸ್ ಇಂಡಿಯಾ ಐಶಕ್ತಿ ಹೆಸರಿನಲ್ಲಿ ನಾಲ್ಕು ಬ್ರಾಂಡೆಡ್ ದಾಲ್ ಗಳನ್ನು ಕರ್ನಾಟಕದಲ್ಲಿ ಪರಿಚಯಿಸಿದೆ.ಉನ್ನತ ಮಟ್ಟದ
ಫುಡ್ ಪ್ಯಾಕಿಂಗ್ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನದ ಅಳವಡಿಕೆ ಕುರಿತಂತೆ ಆಳವಾದ ಸಂಶೋಧನೆ ನಡೆಸಿ, ಯಶಸ್ಸನ್ನು ಸಾಧಿಸಿರುವ ಡಾ|| ಪಿ. ಸದಾನಂದ ಮಯ್ಯ ಅವರು ಬರುವ ಅಗಸ್ಟ್ 1ರಿಂದ 5ರವರೆಗೆ ಕೆನಡಾ ದೇಶದ ಕ್ಯೂಬೆಕ್
ತಿಂಡಿಗಳು ಯಾರಿಗಿಷ್ಟಿಲ್ಲ? ಬಿಸಿಬಿಸಿ ಜಾಮೂನು, ಖಾರಭಾತು ಕೇಸರಿಭಾತು, ದೋಸೆಗಳು, ರೊಟ್ಟಿಗಳು, ಪಾಯಸಗಳು, ಜಿಲೇಬಿ.. ಆಹಾ ಎಲ್ಲಾ ಪಟ್ಟಿ ಮಾಡಿ ನಿಮ್ಮ ಆಸೆ ಕೆರಳಿಸಿ ನಿರಾಶೆ ಮಾಡುವುದು ನನ್ನ ಇವತ್ತಿನ ಉದ್ದೇಶ ಅಲ್ಲ.ನೀವು ಏನೇ