Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 2 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 15 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 15 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Movies ನಟಿ ಪ್ರೀತಿ ಜಿಂಟಾ ಮದುವೆ ಮುನ್ನವೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ವಿಷಯ ನಿಮಗೆ ಗೊತ್ತೇ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಂಪು ಮೆಣಸಿನಕಾಯಿ ಕಾರ ಚಟ್ನಿ
* ಸುನಂದ ಅರುಣಕುಮಾರ್ ಗೋಸಿ
ಬೇಕಾಗುವ ಸಾಮಗ್ರಿಗಳು :
ಬ್ಯಾಡಗಿ
ಒಣಮೆಣಸಿನಕಾಯಿ
-
1
ಕಪ್
ಹುಣಸೇಹಣ್ಣು
-
ಬೆಟ್ಟದ
ನೆಲ್ಲಿಕಾಯಿ
ಗಾತ್ರ
ಜೀರಿಗೆ
-
1
ಸ್ಪೂನ್
ಬೆಳ್ಳುಳ್ಳಿ
ಎಸಳು
-
10
ಒಣ
ಕೊಬ್ಬರಿ
-
ಸ್ವಲ್ಪ
ಕರಿಬೇವು
-
ಸ್ವಲ್ಪ
ಬೆಲ್ಲ
-
ಸ್ವಲ್ಪ
ಉಪ್ಪು
ರುಚಿಗೆ
ತಕ್ಕಷ್ಟು
ಮಾಡುವ ವಿಧಾನ :
ಮೊದಲಿಗೆ ಬ್ಯಾಡಗಿ ಒಣಮೆಣಸಿನಕಾಯಿಯನ್ನು 2 ಗಂಟೆ ನೀರಿನಲ್ಲಿ ನೆನೆಸಿ ತೆಗೆದಿಟ್ಟುಕೊಳ್ಳಿ. ನಂತರ ಮಿಕ್ಸಿ ಜಾರಿಗೆ ನೆನೆಸಿದ ಒಣಮೆಣಸಿನಕಾಯಿ, ಒಣ ಕೊಬ್ಬರಿ, ಬೆಳ್ಳುಳ್ಳಿ, ಹುಣಸೇಹಣ್ಣು, ಜೀರಿಗೆ, ಕರಿಬೇವು, ಬೆಲ್ಲ, ಉಪ್ಪು, ಎಲ್ಲಾ ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿದರೆ ಕೆಂಪು ಚಟ್ನಿ ರೆಡಿ.
ಕೆಂಪು ಚಟ್ನಿ ನೀರುದೋಸೆಯೊಡನೆ ತಿನ್ನಲು ಚೆನ್ನಾಗಿರುತ್ತದೆ.
ರಂಜಕ : ಬ್ಯಾಡಗಿ ಮೆಣಸಿನಕಾಯಿಯಿಂದ ಕಣ್ಣಲ್ಲಿ ನೀರು ಬರಿಸುವ ಕಾರಕಾರ ಚಟ್ನಿ ಮಾಡುವುದು ಹೇಗೆಂದು ತಿಳಿಯುವಿರಿ ಮುಂದಿನ ಲೇಖನದಲ್ಲಿ. ಈ ಕೆಂಪು ಚಟ್ನಿಯನ್ನು ಉತ್ತರ ಕರ್ನಾಟಕದಲ್ಲಿ ರಂಜಕ ಅಂತಲೂ ಕರೆಯುತ್ತಾರೆ. ರಂಜಕ ತಿಂದು ಕಣ್ಣಲ್ಲಿ ನೀರು ಬರಿಸಿಕೊಂಡ ರೋಚಕ ಕಥಾನಕಗಳಿದ್ದರೆ ನಮಗೆ ಬರೆದು ತಿಳಿಸಿ.