Just In
Don't Miss
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆರಿಗೆಯ ವೇಳೆ ಎಷ್ಟೇ ಧೈರ್ಯ ಮಾಡಿಕೊಂಡರೂ, ಕಾಡುವ ಭಯ....
ಹರಿಗೆ ವೇಳೆ ಕೆಲವೊಂದು ಅನಿರೀಕ್ಷಿತ ವಿಷಯಗಳು ನಡೆಯುವುದರಿಂದ ಮಹಿಳೆಯ ಪತಿ, ಕುಟುಂಬಸ್ಥರು ಹಾಗೂ ಬಂಧುಗಳು ಆಕೆಯ ಜತಗಿದ್ದು, ಆಕೆಗೆ ಬೆಂಬಲವನ್ನು ನೀಡುತ್ತಿರುತ್ತಾರೆ..ಆದರೂ ಆಕೆಗೆ ಆ ಅನಿರೀಕ್ಷಿತ ವಿಷಯಗಳ ಭಯ ಇದ್ದೇ ಇರುತ್ತದೆ
ಮಹಿಳೆಯರಿಗೆ ಜೀವನದಲ್ಲಿ ಅತೀ ದೊಡ್ಡ ಸವಾಲೆಂದರೆ ಗರ್ಭಧಾರಣೆ ಮತ್ತು ಮಗುವಿಗೆ ಜನ್ಮ ನೀಡುವುದು. ಮಗುವಿಗೆ ಜನ್ಮ ನೀಡುವ ವೇಳೆ ಮಹಿಳೆಯು ಮತ್ತೊಂದು ಜನ್ಮವನ್ನು ಪಡೆದಂತೆ. ಯಾಕೆಂದರೆ ಆ ನೋವು ಸಹಿಸಲು ಅಸಾಧ್ಯವಾಗಿರುವಂತದ್ದಾಗಿರುತ್ತದೆ.
ಹರಿಗೆ ವೇಳೆ ಕೆಲವೊಂದು ಅನಿರೀಕ್ಷಿತ ವಿಷಯಗಳು ನಡೆಯುವುದರಿಂದ ಮಹಿಳೆಯ ಪತಿ, ಕುಟುಂಬಸ್ಥರು ಹಾಗೂ ಬಂಧುಗಳು ಆಕೆಯ ಜತಗಿದ್ದು, ಆಕೆಗೆ ಬೆಂಬಲವನ್ನು ನೀಡುತ್ತಿರುತ್ತಾರೆ. ಪ್ರೀತಿಪಾತ್ರರು ಹಾಗೂ ಸಂಬಂಧಿಕರು ಆಕೆಗೆ ಬೆಂಬಲವಾಗಿ ನಿಂತುಕೊಂಡು ಹೆರಿಗೆಯ ಪ್ರಕ್ರಿಯೆಯು ಸುಲಭವಾಗಿ ಆಗುವಂತೆ ನೋಡಿಕೊಳ್ಳಬೇಕು. ಹೆರಿಗೆ ವೇಳೆ ಆಗುವಂತಹ ಕೆಲವೊಂದು ಅನಿರೀಕ್ಷಿತ ವಿಷಯಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಹೆರಿಗೆ ಬಳಿಕ ಬಾಣಂತಿಯರಿಗೆ ಕಾಡುವ ಆ ನರಕಯಾತನೆ...
ಪ್ರತಿಯೊಬ್ಬ
ಮಹಿಳೆಯು
ಸಾಮಾನ್ಯ
ಹೆರಿಗೆಯಾಗಬೇಕೆಂದು
ಬಯಸುತ್ತಾ
ಇರುತ್ತಾಳೆ.
ಆದರೆ
ಕೆಲವೊಂದು
ಸಂದರ್ಭಗಳಲ್ಲಿ
ಅಂತಿಮವಾಗಿ
ಸಿಸೇರಿಯನ್
ಮಾಡಲೇಬೇಕಾಗುತ್ತದೆ.
ಮಗುವಿನ ಜನನದ ಬಳಿಕವೂ ಕುಗ್ಗುವಿಕೆಯು ಕೆಲವೊಂದು ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು. ಹೆರಿಗೆ ಬಳಿಕ ದೇಹವು ಮತ್ತೆ ತನ್ನ ಹಳೆಯ ಸ್ಥಿತಿಗೆ ಬರಲು ಪ್ರಯತ್ನ ಮಾಡುವ ಕಾರಣದಿಂದಾಗಿ ಗರ್ಭಕೋಶದಲ್ಲಿ ಕೆಲವೊಂದು ಹೊಂದಾಣಿಕೆಗಳು ಆಗುತ್ತಿರುತ್ತದೆ. ಹೆರಿಗೆಯ ಬಳಿಕ ಇದೆಲ್ಲಾ ಮಾಮೂಲು, ಭಯ ಪಡದಿರಿ...
ಮತ್ತೊಂದು ಅನಿರೀಕ್ಷಿತ ಸಂಗತಿಯೆಂದರೆ ಕೆಲವೊಂದು ಮಹಿಳೆಯರಲ್ಲಿ ಹೆರಿಗೆ ತುಂಬಾ ವೇಗವಾಗಿ ಹಾಗೂ ಹೆಚ್ಚು ನೋವಿಲ್ಲದೆ ನಡೆದುಬಿಡುತ್ತದೆ. ಇದು ತುಂಬಾ ಹೆಚ್ಚು ಸಮಾಧಾನವನ್ನು ನೀಡುತ್ತದೆ. ಹೆರಿಗೆಯ ಬಳಿಕ, ಮಹಿಳೆಯ ಸಮಸ್ಯೆ ಕೇಳುವವರು ಯಾರು?
ಕೈ ಹಾಗೂ ಕಾಲುಗಳಲ್ಲಿ ಯಾವುದೇ ಸಂವೇದನ ಇಲ್ಲದೆ ಇರುವಂತಹ ಅನುಭವವು ಆಗುತ್ತಾ ಇದ್ದರೆ ತಕ್ಷಣ ವೈದ್ಯರನ್ನು ಕರೆಸಿ ಇದನ್ನು ತಿಳಿಸಬೇಕು. ಯಾಕೆಂದರೆ ಇದಕ್ಕೆ ವೈದ್ಯರ ಚಿಕಿತ್ಸೆ ಅಗತ್ಯವಾಗಿರುತ್ತದೆ.