Just In
- 4 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 5 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 8 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 10 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಕ್ಕಳೇ! ಊಟದ ವಿಷಯದಲ್ಲಿ ಗಡಿಬಿಡಿ ಪಡಬಾರದು..!
ಇಂದಿನ ಆಧುನಿಕ ಜೀವನ ಪದ್ಧತಿ ಅಂತೆಯೇ ಆಹಾರ ಪದ್ಧತಿ ಕೂಡ ಮಕ್ಕಳಲ್ಲಿ ಅನಾರೋಗ್ಯಕರ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ಜಂಕ್ ಆಹಾರಗಳಿಗೆ ಮಕ್ಕಳು ಎಷ್ಟು ಪ್ರಭಾವಿತರಾಗಿದ್ದಾರೆ ಎಂದರೆ ಮನೆಯಲ್ಲಿ ಮಾಡಿದ ತಿಂಡಿ ತಿನಿಸುಗಳು ಮಕ್ಕಳಿಗೆ ಈಗೀಗ ರುಚಿಸುವುದೇ ಇಲ್ಲ ಎಂಬಂತಾಗಿದೆ. ಪಿಜಾ, ಬರ್ಗರ್ನಂತಹ ಆಹಾರಗಳೇ ಅವರುಗಳ ಹೊಟ್ಟೆ ತುಂಬಿಸುತ್ತಿದೆ. ಆದರೆ ಇವರುಗಳ ಆಹಾರ ಅಭ್ಯಾಸವನ್ನು ನಾವು ಬದಲಾಯಿಸಿದರೆ ಮಕ್ಕಳೂ ಕೂಡ ಆರೋಗ್ಯಪೂರ್ಣ ಆಹಾರವನ್ನೇ ತಮ್ಮ ದೈನಂದಿನ ಜೀವನದಲ್ಲಿ ಸೇವಿಸುವುದು ಖಂಡಿತ.
ಮಕ್ಕಳು
ಸಾವಧಾನದಿಂದ
ಅಸ್ಥೆಯಿಂದ
ಊಟ
ತಿಂಡಿಗಳನ್ನು
ಮಾಡಿದಲ್ಲಿ
ಆರೋಗ್ಯಪೂರ್ಣ
ಆಹಾರ
ಸೇವನೆಯತ್ತ
ಅವರು
ಆಕರ್ಷಿತರಾಗುತ್ತಾರೆ
ಮತ್ತು
ಆರೋಗ್ಯಪೂರ್ಣ
ತೂಕದಿಂದ
ಅವರು
ನಳನಳಿಸುವುದು
ಖಂಡಿತ
ಎಂಬುದಾಗಿ
ಅಧ್ಯಯನವೊಂದು
ತಿಳಿಸಿದೆ.
ರಸ್ತೆಬದಿಯ
ಆಹಾರಕ್ಕೆ
ಮುಗಿಬೀಳುವ
ಮುನ್ನ
ಇರಲಿ
ಕಟ್ಟೆಚ್ಚರ
ಈ
ಅಧ್ಯಯನದ
ಪ್ರಕಾರ
ಆರೋಗ್ಯ
ತಜ್ಞರು
ಹೇಳುವಂತೆ
300
ಮಕ್ಕಳಿರುವ
ಎರಡು
ತಂಡಗಳನ್ನು
ರಚಿಸಿ
ಅವರು
ಈ
ಅಧ್ಯಯನವನ್ನು
ಕೈಗೊಂಡು
ಸಾವಧಾನ
ಆಹಾರ
ಸೇವನೆ
ಕ್ರಮಕ್ಕೆ
ಒತ್ತು
ನೀಡಿದ್ದಾರೆ.
ಒಂದು ಗುಂಪಿನ ಮಕ್ಕಳಿಗೆ ತಮಗೆ ಬೇಕಾದ್ದನ್ನು ಸೇವಿಸುವಂತೆ ತಿಳಿಸಿ ಇನ್ನೊಂದು ಗುಂಪಿನ ಮಕ್ಕಳಿಗೆ ಸಾವಧಾನ ಆಹಾರ ಅಭ್ಯಾಸಗಳನ್ನು ಮಾಡಿಸಲಾಯಿತು. ಅದರಂತೆ ಸಾವಧಾನವಾಗಿ ಊಟ ಮಾಡುವವರು ತಾವು ಸೇವಿಸುವ ಆಹಾರದ ಕಡೆಗೆ ಗಮನ ನೀಡುತ್ತಾ ತಮಗೆ ಬಡಿಸಿದ ಆಹಾರದ ಅರಿವನ್ನು ಅರಿತುಕೊಂಡರು. ಅವರಲ್ಲಿ ಜೀರ್ಣಶಕ್ತಿ ಸುಧಾರಣೆಯಾಯಿತು ಮತ್ತು ಇತರ ಗುಂಪಿಗೆ ಹೋಲಿಸಿದಾಗ ಹೆಚ್ಚಿನ ಪೋಷಕಾಂಶಗಳನ್ನು ಅವರು ಪಡೆದುಕೊಂಡರು.
ಸಾವಧಾನ ಊಟದ ಕ್ರಮವನ್ನು ರೂಢಿಸಿಕೊಂಡ ಮಕ್ಕಳು ಆರೋಗ್ಯ ಪೂರ್ಣ ಆಹಾರವನ್ನೇ ತಮ್ಮ ಆಯ್ಕೆಯನ್ನಾಗಿಸಿಕೊಂಡಿದ್ದಾರೆ. ಮಕ್ಕಳಿಗೆ ಆರೋಗ್ಯಕರ ಆಹಾರಕ್ಕಿಂತ ಅನಾರೋಗ್ಯಕರ ಆಹಾರವೇ ಹೆಚ್ಚು ಹಿಡಿಸುತ್ತದೆ. ಆದರೆ ಸಾವಧಾನ ಊಟದ ರೀತಿಯನ್ನು ಅವರು ಮೆಚ್ಚಿಕೊಂಡಲ್ಲಿ ಆರೋಗ್ಯಪೂರ್ಣ ಆಹಾರವನ್ನೇ ಅವರು ಮೆಚ್ಚಿಕೊಳ್ಳುತ್ತಾರೆ.
ಆದ್ದರಿಂದ ತಜ್ಞರು ಹೇಳುವಂತೆ ಮಕ್ಕಳು ಸಾವಧಾನವಾಗಿ ಆಹಾರವನ್ನು ಸೇವಿಸುವುದರಿಂದ ಪೋಷಕಾಂಶಗಳ ಕೊರತೆಯನ್ನು ಅವರು ಎದುರಿಸುವುದಿಲ್ಲ ಅಂತೆಯೇ ದೈನಂದಿನ ಚಟುವಟಿಕೆಗಳನ್ನು ಅವರು ನಿರ್ವಹಿಸಿಕೊಳ್ಳುತ್ತಾ ಕೊಬ್ಬಿಲ್ಲದ ದೇಹವನ್ನು ಪಡೆದುಕೊಳ್ಳುತ್ತಾರೆ.