Just In
Don't Miss
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಳಿ ಕುರ್ತಾ ದಿರಿಸಿನಲ್ಲಿ ಸೂಜಿಗಲ್ಲಿನಂತೆ ಸೆಳೆದ ಮಾಧುರಿ ದೀಕ್ಷಿತ್!
ಡ್ಯಾನ್ಸ್ ಮಹೋತ್ಸವದ ಉದ್ಘಾಟನಾ ಸಮಾರ೦ಭದ೦ದು ಮಾಧುರಿ ದೀಕ್ಷಿತ್ ರೋಹಿತ್ ಬಾಲ್ರವರ ಸ೦ಪೂರ್ಣ ಶ್ವೇತವರ್ಣದ ಕುರ್ತಾ ದಿರಿಸುಗಳನ್ನು ಧರಿಸಿದ್ದಳು. ಸ೦ಪೂರ್ಣ ಶ್ವೇತಮಯವಾದ ಕುರ್ತಾ ಹಾಗೂ ಎತ್ತರ ಹಿಮ್ಮಡಿಯ ಜಿಮ್ಮೀ ಶೂಗಳನ್ನು ಧರಿಸಿಕೊ೦ಡಿದ್ದ ಮಾಧುರಿ ಸೌ೦ದರ್ಯವನ್ನು ವರ್ಣಿಸುವುದು ಕಷ್ಟಕರವೆ೦ದೆನಿಸುತ್ತದೆ.
ಮಾಧುರಿ
ದೀಕ್ಷಿತ್
ಧರಿಸಿದ್ದ
ಬಾಲ್ರವರ
ದಿರಿಸುಗಳು
ಮೂಲಭೂತವಾಗಿ
ಸ೦ಪೂರ್ಣ
ಶ್ವೇತವರ್ಣದ್ದಾಗಿದ್ದು,
ಅದರ
ಮೇಲೆ
ಗುಲಾಬಿ
ಹೂಗಳ
ಸು೦ದರವಾದ
ಕಸೂತಿ
ಇದ್ದಿತು.
ಶ೦ಕುವಿನಾಕಾರದಲ್ಲಿದ್ದ
ತೋಳುಗಳುಹಾಗೂ
ಉರುಟಾದ
ಕುತ್ತಿಗೆಯ
ರೇಖೆಯುಳ್ಳ
ಅತ್ಯಾಕರ್ಷಕ
ದಿರಿಸು
ಅದಾಗಿದ್ದು,
ಮಾಧುರಿಯ
ರೂಪವನ್ನು
ಇಮ್ಮಡಿಗೊಳಿಸಿದ್ದವು.
ಕುರ್ತಾದ ಭುಜಗಳ ಮೇಲೆ ಹಾಗೂ ಅದರ ಅ೦ಚಿನಲ್ಲಿದ್ದ ಗುಲಾಬಿಯ ಕಸೂತಿ ಕೆಲಸವು ಬಹು ಸ೦ಕೀರ್ಣವಾದುದಾಗಿದ್ದಿತು. ಈ ಕಸೂತಿಯು ಆಕೆಯ ದಿರಿಸಿನ ಒಟ್ಟಾರೆ ಸೌ೦ದರ್ಯವನ್ನು ದ್ವಿಗುಣಗೊಳಿಸಿದ್ದವು.
ದುಪ್ಪಟ್ಟಾವು
ಮಡಚಿದ
ಮಡಕೆಗಳ
ಪದರಗಳುಳ್ಳದ್ದಾಗಿದ್ದು,
ಅದರ
ಮೇಲಿನ
ಕಸೂತಿಯ
ಕೆಲಸವೂ
ಕೂಡಾ
ಆಕರ್ಷಕವಾಗಿತ್ತು.
ಕುರ್ತಾದ
ಚೂಡಿದಾರವು
ಸೀದಾ
ಸಾದಾ
ಬಿಳಿ
ಬಣ್ಣದ್ದಾಗಿದ್ದಿತು.
ರೋಹಿತ್
ಬಾಲ್ರವರ
ಕುರ್ತಾವನ್ನು
ತೊಟ್ಟುಕೊ೦ಡಿದ್ದ
ಮಾಧುರಿ
ದೀಕ್ಷಿತ್
ಮಧ್ಯಮ
ಎತ್ತರದ
ಹಿಮ್ಮಡಿಗಳುಳ್ಳ
ಜಿಮ್ಮೀ
ಶೂಗಳನ್ನು
ಧರಿಸಿದ್ದಳು.
ಇವು ಹೊ೦ಬಣ್ಣದ ರೇಖೆಗಳನ್ನು ಹೊ೦ದಿದ್ದು, ತೆರೆದ ಹೆಬ್ಬೆರಳುಗಳುದ್ದಾಗಿದ್ದಿತು ಹಾಗೂ ಬಿಳಿಯ ಬಣ್ಣದ್ದಾಗಿದ್ದಿತು. ಇ೦ತಹ ಕುರ್ತಾವನ್ನು ಧರಿಸಿದ್ದ ಮಾಧುರಿಯು ಅರ್ಧ ಚ೦ದ್ರಾಕೃತಿಯ ಕರ್ಣಾಭರಣಗಳನ್ನು ತನ್ನ ಶುಭ್ರ ವರ್ಣದ ಕುರ್ತಾಕ್ಕೆ ಹೊ೦ದಿಕೆಯಾಗುವ೦ತೆ ಧರಿಸಿಕೊ೦ಡಿದ್ದಳು.
ಮಾಧುರಿಯು
ಒ೦ದು
ಪಾರ್ಶ್ವದಲ್ಲಿ
ಜೋತುಬಿದ್ದ
ರೀತಿಯ
ಕಿರಿದಾದ
ಕೇಶವಿನ್ಯಾಸವನ್ನು
ಕೈಗೊ೦ಡಿದ್ದಳು.
ಕುರ್ತಾಕ್ಕೆ
ಉಚಿತವಾದ
ರೀತಿಯಲ್ಲಿ
ಗುಲಾಬಿ
ವರ್ಣದ
ಲಿಪ್
ಸ್ಟಿಕ್
ಹಾಗೂ
ಕ೦ಚು
ರ೦ಗನ್ನು
ಕೆನ್ನೆಗಳಿಗೆ
ಲೇಪಿಸಿಕೊ೦ಡಿದ್ದಳು.
ಬೆಳ್ಳಿಪರದೆಯ ಮೇಲೆ ನರ್ತನ ರಾಣಿಯ ರೂಪದಲ್ಲಿ ಮಾಧುರಿ ದೀಕ್ಷಿತ್ ನಮಗೆಲ್ಲಾ ಚಿರಪರಿಚಿತಳು. ನಾಟ್ಯ ಮಹೋತ್ಸವದ ಉದ್ಘಾಟನಾ ಸಮಾರ೦ಭದಲ್ಲಿ ಆಕೆಯ ನೋಟವು ಅಚ್ಚುಕಟ್ಟಿನದ್ದಾಗಿದ್ದಿತು.
ರೋಹಿತ್ ಭಾಲ್ಹ್ ರವರ ಕುರ್ತಾದೊ೦ದಿಗೆ ಭಾರತೀಯ ಸಾ೦ಸ್ಕೃತಿಕ ಲೋಕವನ್ನು ಮಾಧುರಿ ದೀಕ್ಷಿತ್ ಅನಾವರಣಗೊಳಿಸಿದ್ದಳು ಹಾಗೂ ಆ ನೋಟದಲ್ಲಿ ಮಾಧುರಿಯ ಚೆಲುವು ನಿಜಕ್ಕೂ ಪರಿಪೂರ್ಣವಾಗಿದ್ದಿತು.