Just In
- 1 hr ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 2 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
- 7 hrs ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 14 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
Don't Miss
- News ಬಿಜೆಪಿ ಅಭ್ಯರ್ಥಿ ಬದಲಾವಣೆ ಬಗ್ಗೆ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದೇನು?
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Movies 'ರಾಮಾಯಣ'ದಲ್ಲಿ 'ಯಶ್' ಗೆ 'ಸಾಕ್ಷಿ ತನ್ವರ್' ನಾಯಕಿ ; 'ಬೇಡವೇ ಬೇಡ' ಎಂದ ಅಭಿಮಾನಿಗಳು..!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಗುವಿನ 'ಕೇಶ ಮುಂಡನ', ಹಿಂದೂ ಸಂಸ್ಕೃತಿಯ ಬಿಂಬ...
ಹಿಂದೂ ಧರ್ಮದಲ್ಲಿ ಕೇಶ ಮುಂಡನಾ ಅಥವಾ ಚೂಡಕರಣ ಹೆಚ್ಚು ಅಗತ್ಯವಾಗಿರುವ ಮತ್ತು ಅತ್ಯಗತ್ಯವಾಗಿ ಪಾಲಿಸಬೇಕಾಗಿರುವ ಕ್ರಮ ಎಂದೆನಿಸಿದೆ. ಮುಂಡನ ಎಂಬ ಸಂಸ್ಕೃತ ಪದದಿಂದ ಚೂಡಕರಣ ಎಂಬ ಪದ ವಿಭಾಗಿಸಲ್ಪಟ್ಟಿದ್ದು ಮಗುವಿನ ಮೊದಲ ಕೇಶ ಮುಂಡನಾ ಎಂಬುದಾಗಿ ಪ್ರಚಲಿತದಲ್ಲಿದೆ.
ಹಿಂದೂ ಧರ್ಮದಲ್ಲಿ ಹೆಚ್ಚು ಅಗತ್ಯವಾಗಿ ಕ್ರಮಪ್ರಕಾರವಾಗಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದು ಮಗುವಿನ ಪೋಷಕರು ಈ ಪದ್ಧತಿಯನ್ನು ಮಗುವಿಗೆ ಎರಡು ಮೂರು ವರ್ಷಗಳಾದಾಗ ಪುಣ್ಯ ಕ್ಷೇತ್ರಗಳಲ್ಲಿ ನಡೆಸುತ್ತಾರೆ. ಕೇಶ ಮುಂಡನದ ಸಮಯದಲ್ಲಿ ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸುತ್ತಾರೆ, ಶಿಖೆಯನ್ನು ಹಾಗೆಯೇ ಬಿಡುತ್ತಾರೆ. ಕೂದಲಿನ ಕಿರೀಟವಾಗಿ ಈ ಶಿಖೆ ಇರುತ್ತದೆ. ಹಿಂದೂ ಧರ್ಮ ಪ್ರಪಂಚದಲ್ಲೇ ಶ್ರೇಷ್ಠ ಧರ್ಮವೇಕೆ?
ಧರ್ಮಶಾಸ್ತ್ರಗಳ ಪ್ರಕಾರ ದೇಹದಲ್ಲಿರುವ ಕೂದಲು ಮೂಲತಃ ಹಿಂದಿನ ಜನ್ಮದ ಮುಂದುವರಿಕೆ ಎಂದಾಗಿದೆ. ಇದು ಪ್ರಸ್ತುತ ಬದುಕಿಗೆ ಕೆಟ್ಟದ್ದಾಗಿರುವುದರಿಂದ ಈ ಮುಂಡನ ಕ್ರಿಯೆಯನ್ನು ಅನುಸರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಚೂಡಕರಣ ಪ್ರಕ್ರಿಯೆಯು ಹಿಂದಿನ ಜನ್ಮದಲ್ಲಿ ಈಡೇರಿಸಿಕೊಳ್ಳಲಾಗದೇ ಇರುವ ಆಸೆಗಳನ್ನು ತ್ಯಜಿಸುವುದು ಎಂಬುದಾಗಿ ಅರ್ಥವನ್ನು ಪಡೆದುಕೊಂಡಿದೆ. ಹಿಂದಿನ ಜನ್ಮದ ಕರ್ಮಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದು ಎಂಬುದೂ ಇದರಲ್ಲಿ ಅಡಕವಾಗಿದೆ.
ಮುಂಡನ ಕ್ರಿಯೆಯು ನಡೆದ ನಂತರ, ಒಂದು ವರ್ಷದ ಮಗುವು ಭವಿಷ್ಯದ ಜೀವನದಲ್ಲಿ ಮುಂದುವರಿಯುತ್ತದೆ. ಹಿಂದಿನ ಜೀವನದಿಂದ ಪ್ರಸ್ತುತ ಜೀವನಕ್ಕೆ ಅಡಿ ಇಡುತ್ತದೆ ಎಂಬ ಅರ್ಥವೂ ಇದೆ. ಹಿಂದಿನ ಜೀವನದಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದು ಮುಂದಿನ ಜೀವನಕ್ಕೆ ಅಡಿ ಇಡುವುದು ಎಂದಾಗಿದೆ. ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು
ಕೇಶ
ಮುಂಡನವನ್ನು
ಎಲ್ಲಿ
ಮಾಡಲಾಗುತ್ತದೆ?
ಹಿಂದೂ
ಧರ್ಮದಲ್ಲಿ
ಕೇಶ
ಮುಂಡನವು
ದೊಡ್ಡ
ಸಂಪ್ರದಾಯ
ಎಂದೆನಿಸಿದೆ.
ಹೃಷಿಕೇಶ
ಮತ್ತು
ಹರಿದ್ವಾರಗಳಂತಹ
ಪುಣ್ಯ
ಕ್ಷೇತ್ರದಲ್ಲಿ
ಇದನ್ನು
ನಡೆಸಲಾಗುತ್ತದೆ.
ಇಂದಿನ ದಿನಗಳಲ್ಲಿ ಹೆಚ್ಚಿನ ಕುಟುಂಬದವರು ಪುರೋಹಿತರನ್ನು ಮನೆಗೆ ಆಹ್ವಾನಿಸಿ ಇದನ್ನು ಸ್ವಗೃಹದಲ್ಲಿಯೇ ನೆರವೇರಿಸುತ್ತಾರೆ. ಕೇಶಮುಂಡನಕ್ಕೆ ಲಿಂಗ ಬೇಧವಿರುವುದಿಲ್ಲ. ಮಗುವಿನ ಮೇಲೆ ಈ ಕ್ರಿಯೆಯನ್ನು ನಡೆಸುವಾಗ, ಪುರೋಹಿತರು ಮಂತ್ರವನ್ನು ಉಚ್ಛರಿಸುತ್ತಾರೆ ನಂತರ ತಲೆಯಲ್ಲಿ ಒಂದೆರಡು ಕೂದಲನ್ನು ಬಿಡುತ್ತಾರೆ.
ಕೇಶಮುಂಡನದ
ಬಳಿಕ
ನಡೆಯುವ
ಶಾಸ್ತ್ರವೇನು?
ಚೂಡಕರಣದ
ನಂತರ
ಪವಿತ್ರ
ನದಿ
ಗಂಗೆಗೆ
ಕೂದಲನ್ನು
ಅರ್ಪಿಸಲಾಗುತ್ತದೆ.
ಪವಿತ್ರ
ನದಿಯ
ಬಳಿಯೇ
ಈ
ಕ್ರಿಯೆಯನ್ನು
ನಡೆಸುವುದರಿಂದ
ಕೂಡಲೇ
ಕೂದಲನ್ನು
ಗಂಗೆಗೆ
ಹರಿಯಬಿಡಲಾಗುತ್ತದೆ.
ಇಲ್ಲವೇ
ಆಚರಣೆಯನ್ನು
ವಿಧಿ
ವತ್ತಾಗಿ
ಪೂರೈಸಿದ
ನಂತರ
ನದಿಗೆ
ಕೂದಲನ್ನು
ಅರ್ಪಿಸಲಾಗುತ್ತದೆ.
ದೇವಾಲಯ
ಪ್ರವೇಶಿಸುವ
ಮುನ್ನ
ಈ
ನಿಯಮಗಳೆಲ್ಲಾ
ನೆನಪಿರಲಿ...